Category: ನಿಮ್ಮೊಂದಿಗೆ

ನಿಮ್ಮೊಂದಿಗೆ

ಅಂಕಣ ಸಂಗಾತಿ

ಆತ್ಮ ಸಖಿ

ಈ ವಾರದಿಂದ ಭಾರತಿ ಅಶೋಕ್ ಅವರು ಸಂಗಾತಿಯಲ್ಲಿ ಆತ್ಮಸಖಿ ಅಂಕಣವನ್ನು ಪ್ರತಿ ಸೋಮವಾರ ಬರೆಯಲಿದ್ದಾರೆ

“ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ”

ನಾನು ಪ್ರಕೃತಿ ನೀನು ಪುರುಷನನಗೆ ನೀನುನಿನಗೆ ನಾನುಬದುಕೆಲ್ಲಾ ಹಾಲು-ಜೇನುನಮ್ಮೀ ಬೆಸುಗೆಯೇವಸುಂಧರೆಯೆದೆಗೆ ಅರುಣರಾಗವು ನನ್ನ ಮನದಲಿನಿನ್ನ ಹೆಸರಿದೆನಿನ್ನ ಹೆಸರಲಿನನ್ನ ಉಸಿರಿದೆಉಸಿರು ಉಸಿರಿನ ಕಂಪಿನಲಿಸೃಷ್ಟಿಯ ಚೇತನವಿದೆ ನಾನು ಪ್ರಕೃತಿ ನೀನು ಪುರುಷನನಗೆ ನೀನುನಿನಗೆ ನಾನುಬದುಕೆಲ್ಲಾ ಹಾಲು-ಜೇನುನಮ್ಮೀ ಬೆಸುಗೆಯೇ

ಸುಜಾತಾ ರವೀಶ್-ಸಂಕ್ರಾಂತಿ ಆಚರಣೆ ವಿವಿಧ ರಾಜ್ಯಗಳಲ್ಲಿ

ಲೇಖನ

ಸಂಕ್ರಾಂತಿ ಆಚರಣೆ ವಿವಿಧ ರಾಜ್ಯಗಳಲ್ಲಿ

ಸುಜಾತಾ ರವೀಶ್

ಡಾ.ರೇಣುಕಾತಾಯಿ.ಎಂ. ಹೊಸ ಗಜಲ್

ಕಾವ್ಯ ಸಂಗಾತಿ ಗಜಲ್ ಡಾ.ರೇಣುಕಾತಾಯಿ.ಎಂ. ರೇಶಿಮೆ ರುಮಾಲು ಹೊಳೆಯುತಿದೆ ಸುಮ್ಮಸುಮ್ಮನೆಖಾದಿ ಕಳೆಗುಂದುತ್ತ ಹೋಗುತಿದೆ ಸುಮ್ಮಸುಮ್ಮನೆ// ಬಿಗಿದ ತುಟಿಗಳು ಬಿರಿಯದೆ ಬಿಗಿದಪ್ಪಿ ಕುಳಿತಿವೆದಮನಿತ ದನಿಯು ಮೂಕವಾಗುತಿದೆ ಸುಮ್ಮಸುಮ್ಮನೆ// ದಬ್ಬಾಳಿಕೆಯ ಆಡಂಬರಕೆ ತನ್ನತನ ಮರೆಯಾಗಿದೆಸ್ವಾಭಿಮಾನ ಶಿರವೆತ್ತದೆ ಬಾಗುತಿದೆ ಸುಮ್ಮಸುಮ್ಮನೆ// ದೊರೆಗಳ ದಾರಿ ಹೆದ್ದಾರಿಯಾಗಿ ದೊಡ್ಡದಾಗುತಿದೆಪ್ರಜೆಗಳ ಮನೆ ಸಣ್ಣದಾಗುತಿದೆ ಸುಮ್ಮಸುಮ್ಮನೆ// ಖಾವಿಯ ಬಣ್ಣ ನೆತ್ತರದಲಿ ಮಿಂದು ಹೋಗುತಿದೆಭಕ್ತಿಯಡಿ ಮಾನ ಹರಜಾಗುತಿದೆ ಸುಮ್ಮಸುಮ್ಮನೆ// ಸಮಾಧಿಯು ಹಕ್ಕು ಪತ್ರಕಾಗಿ ಹೋರಾಡುತಿದೆದರಕಾರದ ದವಾಖಾನೆ ದಳ್ಳುರಿಗೆ ದೂಡುತಿದೆ ಸುಮ್ಮಸುಮ್ಮನೆ// ನಿಟ್ಟುಸಿರಲಿ ತಾಯಿ ಅಹವಾಲು ಸಲ್ಲಿಸುತಿರಲುನ್ಯಾಯಜ್ಯೋತಿಗೆ ಎಣ್ಣೆ ಸಿಗದಾಗುತಿದೆ […]

ಶ್ರೀಕಾಂತಯ್ಯ ಮಠ ಕವಿತೆ-ಅಂತ್ಯ ವಿಶ್ವಾಸ ಉಳಿಯಲಿಲ್ಲ

ಕಾವ್ಯ ಸಂಗಾತಿ

ಅಂತ್ಯ ವಿಶ್ವಾಸ ಉಳಿಯಲಿಲ್ಲ

ಶ್ರೀಕಾಂತಯ್ಯ ಮಠ

ಸೃಜನಶೀಲತೆಗೊಂದು ಮಿತಿಯಿದೆ!

ಕು.ಸ.ಮಧುಸೂದನರಂಗೇನಹಳ್ಳಿ
ಸಂಪಾದಕೀಯ
ಸೃಜನಶೀಲತೆಗು ಒಂದು ಕೊನೆಯಿರುತ್ತದೆ, ಮಿತಿಯಿರುತ್ತದೆ:

ಸಾಹಿತಿಗಳ ರಾಜಕೀಯ ಜೋರಾದ ಕಾಲದಲ್ಲಿ ……

ಸಂಗಾತಿ ಸಾಹಿತ್ಯ ಬಳಗದಿಂದ

ಸಾಹಿತಿಗಳ ರಾಜಕೀಯ ಜೋರಾದ ಕಾಲದಲ್ಲಿ ..…

Back To Top