Month: July 2022

ನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ

ಕಾವ್ಯ ಸಂಗಾತಿ ನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ ಕಮಲಾ ರಾಜೇಶ್ ನಾರಿಮಣಿ ತಾನೊಪ್ಪಿ ಮುದ್ದಾಡ ಬಯಸಿದರೆಪೌರುಷದ ಗಂಡು ಸಹಕರಿಸಿ ನಲಿಯೆನಾರಿಮಣಿ ಒಪ್ಪದಲೆ ಮುದ್ದಾಡ ಬಯಸಿದರೆಕ್ರೂರಮೃಗ ನೀನಾಗ ಕಮಲಾತ್ಮವೆನನ್ನ ಹೃದಯದಿಂದ ನಿಮ್ಮ ಹೃದಯಕ್ಕೆಶುಭರಾತ್ರಿ ನೀನಿರದ ರಾತ್ರಿಯಲಿ ನೆನಪುಗಳು ಸುಳಿಯುತಿರೆನಾನೆದ್ದು ಕುಳಿತು ನೋಡಿದೆನು ಸುತ್ತಮೌನದಲಿ ಮಾತಾಡಿ ನಿಶ್ಶಬ್ದ ಸರಿಸಿದರೆನಾನಿನಗೆ ಸಖಿಯಾದೆ ಕಮಲಾತ್ಮವೆನನ್ನ ಹೃದಯದಿಂದ ನಿಮ್ಮ ಹೃದಯಕ್ಕೆಶುಭೋದಯ ಬೇಲೂರ ಶಿಲೆಯಂತೆ ನೋಡ ಬಯಸಿದ ನಲ್ಲಬೇಲೂರು ಇಲ್ಲ ಬನವಾಸಿ ಇಲ್ಲಮಾಲೂರ ಪಕ್ಕ ಕೋಸಂಬರಿಯೆ ಸವಿಬೆಲ್ಲಕಾಲ ನೂಕಿದಿರಲ್ಲ ಕಮಲಾತ್ಮವೆನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ ಶುಭೋದಯ […]

ಎದೆನೆಲದ ಕಾವು-ಡಾ. ರತ್ನಾಕರ ಸಿ. ಕುನಗೋಡು

ಲೇಖಕರು- ಡಾ. ರತ್ನಾಕರ ಸಿ. ಕುನಗೋಡು

ಪ್ರಕಾಶಕರು- ಕಾಳಿಂಗ ಪ್ರಕಾಶನ

ಬೆಲೆ- 150

ಪುಸ್ತಕಕ್ಕಾಗಿ- 9449951746

ನಾನೂ ಹುಲಿಯಾದೆ!-ವಿಜಯಶ್ರೀ ಹಾಲಾಡಿಯವರ ಹುಲಿ ದಿನದ ಕವಿತೆ

ಕಾವ್ಯ ಸಂಗಾತಿ

ಹುಲಿದಿನಕ್ಕೊಂದು ಕವಿತೆ

ವಿಜಯಶ್ರೀ ಹಾಲಾಡಿ

ವಿನೋದಿ ಗಜಲ್-ಬಾಗೇಪಲ್ಲಿ

ಕಾವ್ಯ ಸಂಗಾತಿ ವಿನೋದಿ ಗಜಲ್ ಬಾಗೇಪಲ್ಲಿ ಭೀಮನ ಅಮವಾಸ್ಯೆ ಇಂದು ಬಯವಾಗುತಿದೆ.ಪತ್ನಿ ವರಲಕ್ಷ್ಮಿ warಲಕ್ಷ್ಮಿ ಆಗವ ಸಂಭವವಿದೆ. ನಿನ್ನೆ ಹುಡುಕಾಡಿದರೆ ಸಿಗದೆ ಹೋಯಿತು ಹೇಗೋಇಂದು ಬೆಳಗಿನಿಂದಲೇ ಏಕೋ ಲಟ್ಟಣಿಗೆ ಉರುಳಾಡುತಿದೆ ನಮ್ಮೂರ ರೈತ ಬರಲಿರುವನಂತೆ ಆಕಸ್ಮಿಕವಾಗಿ ಮನೆಗೆಅದೇಕೋ ಮೈ ಕೊಡವಿ ಹಿಟ್ಟುದೊಣ್ಣೆ ಕುಣಿಯುತಿದೆ. ಚಂದವಿಹುದೆನುತ ಕೊಂಡೆ ಕಟ್ಟಿಗೆಯ ಮೊಗಚೊ ಕೈ ಅಂದುವಿಶ್ವಾಸ ಘಾತಕನಂತೆ ಆಕ್ರಮಣಕೆ ಇಂದು ಸಜ್ಜಾಗುತಿದೆ ಕೃಷ್ಣಾ!ದ್ರೌಪದಿ ಹೆಸರು ರಾಜ್ಯದಿ ವಿಜೃಂಭಿಸಿದೆಹೆಂಡತೀ ನನ್ನ ಪ್ರಾಣ ಹಿಂಡತೀ ನಿಜವಾಗಿಸುತಿದೆ.

Back To Top