ಶೂದ್ರ ಶ್ರೀನಿವಾಸ್ ಮತ್ತು ಪಿ.ಲಂಕೇಶ್ ರ ಒಂದು ಮನಮುಟ್ಟುವ ಪಿಸುಮಾತು
ಲೇಖನ
ಶೂದ್ರ ಶ್ರೀನಿವಾಸ್ ಮತ್ತು ಪಿ.ಲಂಕೇಶ್ ರ ಒಂದು ಮನಮುಟ್ಟುವ ಪಿಸುಮಾತು
ನನ್ನಲ್ಲಿ ನಾನಿದ್ದು ಬಿಡಬೇಕು
ಕಾವ್ಯ ಸಂಗಾತಿ
ನನ್ನಲ್ಲಿ ನಾನಿದ್ದು ಬಿಡಬೇಕು
ಶ್ರೀಕಾಂತಯ್ಯ ಮಠ
ಕರ್ತವ್ಯದ ಹೊರೆ
ಕಾವ್ಯ ಸಂಗಾತಿ
ಕರ್ತವ್ಯದ ಹೊರೆ
ಡಾ.ಡೋ ನಾ ವೆಂಕಟೇಶ
ಪುಸ್ತಕ ಸಂಗಾತಿ
ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು
ತಮಸೋಮಾ ಜ್ಯೋತಿರ್ಗಮಯ
ಅಂಕಣ ಸಂಗಾತಿ ಸಕಾಲ ಶುಭ,ಅಶುಭದ ನಡುವೆ ಆಷಾಢಮಾಸ ಆಷಾಡ ಮಾಸದ ಬೇಗೆಯ ಅನುಭವಿಸಿದ ಮನಸು ಒಮ್ಮೆ ಮೀನನ್ನು ನೀರಿಂದ ಬೇರ್ಪಡಿಸಿದಾಗ ಅದರ ವಿಲವಿಲ ಒದ್ದಾಟ,ಹೊಯ್ದಾಟದಂತೆ.ಮದುವೆಯಾದ ಹೊಸತರಲ್ಲಿ ಪರಸ್ಪರ ಅರ್ಥೈಸಿಕೊಂಡು ಕಂಗಳ ತಾಪ ಇಡೀ ಮನಸಿಗೆ ಆವರಿಸಿ ಮಳೆ,ಚಳಿಯ ಅಬ್ಬರಕೆ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಗಳಿಗೆಯಲಿ ವಿರಹದಾನುಭವ ಅನುಭವಿಸುವಂತೆ ಮಾಡುವ ಈ ಮಾಸ ನಿಜವಾಗಲೂ ನವದಂಪತಿಗಳಿಗೆ ಶಾಪವೇ ಸರಿ.ಬಿಟ್ಟುಕೊಡದ ಮನಸ್ಸಿಂದ ಹೊರಟುನಿಂತ ಕಂಗಳಿಂದ ಹನಿಗಳು ಜಾರುತ್ತಿದ್ದಂತೆಯೇ ಬೊಗಸೆಲಿ ಹಿಡಿದು ಕಣ್ಣಿಗೊರಸಿಕೊಂಡು ಒಲ್ಲದ ಮನಸ್ಸಿನಿಂದ ಕಳಿಸಿದ ನನ್ನವನ ಹತಾಶೆ,ಬೇಸರ,ವಿರಹವೇದನೆ,ಪ್ರತಿ ದಿನ ಲೆಕ್ಕಹಾಕಿ […]