Day: July 11, 2022

ಇಂಜಿಲಗೆರೆ ಪೋಸ್ಟ್ ಸುನೀತ ಕುಶಾಲನಗರ ಅವರ ಕಥೆ

ಕಥಾ ಸಂಗಾತಿ

ಸುನೀತ ಕುಶಾಲನಗರ ಅವರ ಹೊಸ ಕಥೆ

ಇಂಜಿಲಗೆರೆ ಪೋಸ್ಟ್

ಗಝಲ್

ಕಾವ್ಯ ಸಂಗಾತಿ ಗಝಲ್ ಆಸೀಫಾ ಆಗಸದ ಚುಕ್ಕಿ ಕಿತ್ತು ತಂದ ಮುಡಿಗೇರಿಸಿ ಮಿನುಗು ಎಂದಧರೆಗಿಳಿದ ರಂಭೆ ನೀನು ದರ್ಪಣಕೆ ನೀನೇ ಮೆರುಗು ಎಂದ ನಿಂತಲ್ಲೇ ನಗಿಸಿ ಮಾತಲ್ಲೆ ಮಣಿಸಿ ಮುದ್ದು ಮಾತಾಡಿದತಂಗಾಳಿ ತಂಪಲ್ಲಿ ಒಲವ ಕಂಪು ಕಳಿಸಿ ತಂಪಾಗು ಎಂದ ತುಟಿ ಕಚ್ಚಿ ತಡೆದ ಮಾತುಗಳಿನ್ನು ಎಲ್ಲೆಮೀರಿ ಹರಿದಿವೆಕಣ್ಣಲ್ಲಿ ಕಣ್ಣಿಟ್ಟು ಸುಂದರೀ ಪ್ರೇಯಸಿಯಾಗು ಎಂದ ಪುಳಕಿತವು ಮನ ತನುವು ರೋಮಾಂಚನ ಸಿಂಚನಹೂಹಾಸಿ ಹಾದಿಗೆ ಹೆಜ್ಜೆ ಇಟ್ಟು ಜೊತೆಯಾಗು ಎಂದ ಪ್ರೇಮದ ಪರಿಮಳ ಪರಿಸರವೆಲ್ಲ ಪಸರಿಸಿ ಘಮ ಘಮಇತಿಹಾಸ […]

ಮನಕ್ಕೆ ಇಳಿಯುವ ಶಿಕ್ಷಕನ ಮಾತುಗಳು

ಪುಸ್ತಕ ಸಂಗಾತಿ ಮನಕ್ಕೆ ಇಳಿಯುವ ಶಿಕ್ಷಕನ ಮಾತುಗಳು ಶಿಕ್ಷಕನ ಮನದಾಳದಿಂದ ಮನಕ್ಕೆ ಇಳಿಯುವ ಶಿಕ್ಷಕನ ಮಾತುಗಳು ಕೃತಿ : ಶಿಕ್ಷಕನ ಮನದಾಳದಿಂದ ಲೇಖಕರು : ಡಿ. ಎನ್. ಅಕ್ಕಿ. ಫೋನ್ ಸಂಖ್ಯೆ :  94485 77898 ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಗೋಗಿ ಗ್ರಾಮ ಸೂಫಿ ಪರಂಪರೆಯ ನೆಲ. ಬಿಜಾಪುರದ ಆದಿಲ್ ಶಾಯಿ ಮನೆತನದ ಗುರುವಾಗಿದ್ದ ಹಜರತ್ ಚಂದಾ ಹುಸೇನಿ ಸೂಫಿ ಸಂತ  ಈ ನೆಲದಲ್ಲಿ ಸಂಚರಿಸಿ ಧರ್ಮ ಸಮನ್ವಯತೆ ಭಾವೈಕ್ಯತೆ ಮೂಡಿಸಿದರು. ಇಂತಹ ನೆಲದ ಸಾಮರಸ್ಯದ […]

“ಚಾಮಲದೇವಿ” ಬಯಲಾಟ

ಪುಸ್ತಕ ಸಂಗಾತಿ

” ಚಾಮಲದೇವಿ” ಬಯಲಾಟ“

ಡಾ.ಸುಜಾತ ಅಕ್ಕಿ ಅವರ ವಿಶಿಷ್ಟ ಕೃತಿ

Back To Top