Month: March 2024

ಇತರೆ
ಕಾವ್ಯಯಾನ

ವ್ಯಾಸ ಜೋಶಿ ಅವರ ತನಗಗಳು

ಬಣ್ಣದಾಟ ಆಡೋಣ
ಎಲ್ಲ ಜಾತಿ ಬೆರೆತು,
ನಿರ್ಮಲದಿ ಮೀಯೋಣ
ದ್ವೇಷಾಸೂಯೆ ಮರೆತು

ಬಣ್ಣದಾಟ ಆಡೋಣ
ಎಲ್ಲ ಜಾತಿ ಬೆರೆತು,
ನಿರ್ಮಲದಿ ಮೀಯೋಣ
ದ್ವೇಷಾಸೂಯೆ ಮರೆತು

Read More
ಅಂಕಣ
ಒಬ್ಬ ಅಮ್ಮನ ಕಥೆ

ಧಾರಾವಾಹಿ-ಅಧ್ಯಾಯ –28

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್

ಕಲ್ಯಾಣಿಯನ್ನು ಕಾಡತೊಡಗಿದ ಒಂಟಿತನ

Read More
ಇತರೆ
ಲಹರಿ

“ಹೋಳಿ ಹಬ್ಬ- ಡಬ್ಗಳ್ಳಿ ಹಣ್ಣು” ಭಾರತಿ ಅಶೋಕ್ ಅವರ ನೆನಪುಗಳು

ಆಗ ಉರುವಲು ಜೊತೆಗೆ ಈ ಹಣ್ಣು ಕೂಡ ನಮ್ಮ ಭೇಟೆಯಲ್ಲಿರುತ್ತಿತ್ತು.  ಇದಷ್ಟೇ ಅಲ್ಲ ಕಾಡಲ್ಲಿ ಸಿಗುವ ಬಾರಿ ಹಣ್ಣು, ಚಳ್ಳಿ ಹಣದಣು, ಕವಳೆ ಹಣ್ಣು, ನೆರಳೆ ಹಣ್ಣು ಅತ್ತಿ ಹಣ್ಣು, ಕಾರಿ ಹಣ್ಣು, ಪೇರಲ ಹಣ್ಣು ಏನೂ ಸಿಗದಿದ್ದಾಗ ಯಾರದೋ ತೋಟದಲ್ಲಿ ನಿಂಬೆ ಹಣ್ಣು ಕಂಚಿಕಾಯಿ ಸಹ ನಮ್ಮ ಹಸಿವಿಗೆ ಅಹಾರವಾಗುತ್ತಿದ್ದವು

ಭಾರತಿ ಅಶೋಕ್ ಅವರ ನೆನಪುಗಳು

Read More
ಇತರೆ

ಡಾ.ಎಚ್.ಎಸ್ ಅನುಪಮಾ ಅವರ ಕವಿತೆಯ ಒಂದು ಓದು-ಡಾ‌.ವೈಎಂ.ಯಾಕೊಳ್ಳಿ‌

ಡಾ.ಎಚ್.ಎಸ್ ಅನುಪಮಾ ಅವರ “ಉಳಿ” ಕವಿತೆಯ ೊಂದು ಓದು-ಡಾ‌.ವೈಎಂ.ಯಾಕೊಳ್ಳಿ
‌ದುಗುಡವೇಕೆ ಮಗೂ
ಅಗತ್ಯವೆಂದು ನಂಬಿದ್ದು ಅನಿವಾರ್ಯವಲ್ಲ
ತನ್ನ ತಾ ಕಳಕೊಂಡು ಪಡೆಯಬೇಕು
ಇಡಿಯ ಲೋಕವನ್ನ
ಕೊನೆಗು ಕಾಷಾಯ ತೊಡಲೇ ಬೇಕು ಮಣ್ಣಬಣ್ಣ

Read More
ಕಾವ್ಯಯಾನ

ಶೈವಾನೀಕ ಕವಿತೆ-“ಹೊತ್ತಿಗೆ”ಯೆಂಬ ನಿಜ ಸ್ನೇಹಿ

ನೀನೆಂದಿಗೂ ನನ್ನ ಸಾಂಗತ್ಯ
ಅದೇ ಸತ್ಯ
ಉಳಿದೆಲ್ಲಾ ಬಂಧಗಳು ಮಿಥ್ಯ
ನೀನೇ ನನ್ನೆಲ್ಲ ಗೌರವ ಪ್ರತಿಷ್ಠೆಗಳಿಗೆ ಸಾರಥ್ಯ

Read More
ಅನುವಾದ

ಇಂಗ್ಲೀಷ್ ಕವಿತೆಯ ಅನುವಾದ ಡಾ.ಪ್ರಭು ಬಿ ಅಂಗಡಿ ಅವರಿಂದ

ಅನುವಾದ ಸಂಗಾತಿ ಇಂಗ್ಲೀಷ್ ಕವಿತೆಯ ಅನುವಾದ ಇಂಗ್ಲೀಷ್ ಮೂಲ.Coco,Ginger. ಕನ್ನಡಕ್ಕೆ:ಡಾ.ಪ್ರಭು ಬಿ ಅಂಗಡಿ ಕೆಲವೊಮ್ಮೆ ನಿಮಗೆ ಹೀಗೆ ಹೇಳುವುದು ಬಲು ಅಚ್ಚುಮೆಚ್ಚು ಅಲ್ಲವೇ? ಅಂದ್ರೆನಾನು ನಿನ್ನ ಪ್ರೀತಿಸುತ್ತೇನೆಆದರೆ,,,ಆದರೆ ಅದನ್ನೀಗ ಬಿಟ್ಟುಬಿಡಿ, ನಾನು ನಿನ್ನನು ಪ್ರೀತಿಸುತ್ತೇನೆ ಒಲುಮೆಯಿಂದ.ಆದರೆ,ಒಂದ್ವೇಳೆ ಯಾವಾಗ ಅಂತೇನೂ ಇಲ್ಲ.ಅದು ಮಾತ್ರ ಇದೆ (ಒಲುಮೆ) ಮತ್ತದು ಸದಾ ಇರುತ್ತದೆ, ಆರಂಭ ಅಂತ್ಯ ಇಲ್ಲದೆ. ಅದೊಂದು ಮುಗುದಾಣ ಇಲ್ಲದ ಎದೆಮಿಡಿತ “ಭಾವನೆ” ಬಂದು ಹೋಗುವ ಭಾವನೆಗಳ ತೆರೆಗಳಂತಲ್ಲ ಅದು ಮನುಷ್ಯರ ಹ್ರೃದ್ಮನಗಳಲ್ಲಿರುವಂತದ್ದು, ಅದೊಂದು ಹ್ರೃದಯದ ಭಾಗ, ಕ್ರಮೇಣವಾಗಿ ಸಕಲ […]

Read More