ಒಂದು ಸುಂದರ ದೇವಾಲಯ ದರ್ಶನ ಮೂಗೂರು ತ್ರಿಪುರ ಸುಂದರಿ-ಗೊರೂರು ಅನಂತ ರಾಜು
Read More
ಬಣ್ಣದಾಟ ಆಡೋಣ
ಎಲ್ಲ ಜಾತಿ ಬೆರೆತು,
ನಿರ್ಮಲದಿ ಮೀಯೋಣ
ದ್ವೇಷಾಸೂಯೆ ಮರೆತು
ಬಣ್ಣದಾಟ ಆಡೋಣ
ಎಲ್ಲ ಜಾತಿ ಬೆರೆತು,
ನಿರ್ಮಲದಿ ಮೀಯೋಣ
ದ್ವೇಷಾಸೂಯೆ ಮರೆತು
ಧಾರಾವಾಹಿ-ಅಧ್ಯಾಯ –28
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಕಲ್ಯಾಣಿಯನ್ನು ಕಾಡತೊಡಗಿದ ಒಂಟಿತನ
Read More
ಆಗ ಉರುವಲು ಜೊತೆಗೆ ಈ ಹಣ್ಣು ಕೂಡ ನಮ್ಮ ಭೇಟೆಯಲ್ಲಿರುತ್ತಿತ್ತು. ಇದಷ್ಟೇ ಅಲ್ಲ ಕಾಡಲ್ಲಿ ಸಿಗುವ ಬಾರಿ ಹಣ್ಣು, ಚಳ್ಳಿ ಹಣದಣು, ಕವಳೆ ಹಣ್ಣು, ನೆರಳೆ ಹಣ್ಣು ಅತ್ತಿ ಹಣ್ಣು, ಕಾರಿ ಹಣ್ಣು, ಪೇರಲ ಹಣ್ಣು ಏನೂ ಸಿಗದಿದ್ದಾಗ ಯಾರದೋ ತೋಟದಲ್ಲಿ ನಿಂಬೆ ಹಣ್ಣು ಕಂಚಿಕಾಯಿ ಸಹ ನಮ್ಮ ಹಸಿವಿಗೆ ಅಹಾರವಾಗುತ್ತಿದ್ದವು
ಭಾರತಿ ಅಶೋಕ್ ಅವರ ನೆನಪುಗಳು
Read More
ಕಾವ್ಯ ಸಂಗಾತಿ
ಡಾ ಗೀತಾ ಡಿಗ್ಗೆ
ಜಗದಲಿ ನಿನಗಾರು ಸಮ?
Read More
ರಂಜಾನರ ಹೊಸ ಸಂಕಲನ”ಮುರಿದು ಬಿದ್ದ ನಕ್ಷತ್ರಗಳು ” ಅವಲೋಕನ ದೇವರಾಜ್ ಹುಣಸಿಕಟ್ಟಿ
Read More
ಡಾ.ಎಚ್.ಎಸ್ ಅನುಪಮಾ ಅವರ “ಉಳಿ” ಕವಿತೆಯ ೊಂದು ಓದು-ಡಾ.ವೈಎಂ.ಯಾಕೊಳ್ಳಿ
ದುಗುಡವೇಕೆ ಮಗೂ
ಅಗತ್ಯವೆಂದು ನಂಬಿದ್ದು ಅನಿವಾರ್ಯವಲ್ಲ
ತನ್ನ ತಾ ಕಳಕೊಂಡು ಪಡೆಯಬೇಕು
ಇಡಿಯ ಲೋಕವನ್ನ
ಕೊನೆಗು ಕಾಷಾಯ ತೊಡಲೇ ಬೇಕು ಮಣ್ಣಬಣ್ಣ
ನೀನೆಂದಿಗೂ ನನ್ನ ಸಾಂಗತ್ಯ
ಅದೇ ಸತ್ಯ
ಉಳಿದೆಲ್ಲಾ ಬಂಧಗಳು ಮಿಥ್ಯ
ನೀನೇ ನನ್ನೆಲ್ಲ ಗೌರವ ಪ್ರತಿಷ್ಠೆಗಳಿಗೆ ಸಾರಥ್ಯ
ಅನುವಾದ ಸಂಗಾತಿ ಇಂಗ್ಲೀಷ್ ಕವಿತೆಯ ಅನುವಾದ ಇಂಗ್ಲೀಷ್ ಮೂಲ.Coco,Ginger. ಕನ್ನಡಕ್ಕೆ:ಡಾ.ಪ್ರಭು ಬಿ ಅಂಗಡಿ ಕೆಲವೊಮ್ಮೆ ನಿಮಗೆ ಹೀಗೆ ಹೇಳುವುದು ಬಲು ಅಚ್ಚುಮೆಚ್ಚು ಅಲ್ಲವೇ? ಅಂದ್ರೆನಾನು ನಿನ್ನ ಪ್ರೀತಿಸುತ್ತೇನೆಆದರೆ,,,ಆದರೆ ಅದನ್ನೀಗ ಬಿಟ್ಟುಬಿಡಿ, ನಾನು ನಿನ್ನನು ಪ್ರೀತಿಸುತ್ತೇನೆ ಒಲುಮೆಯಿಂದ.ಆದರೆ,ಒಂದ್ವೇಳೆ ಯಾವಾಗ ಅಂತೇನೂ ಇಲ್ಲ.ಅದು ಮಾತ್ರ ಇದೆ (ಒಲುಮೆ) ಮತ್ತದು ಸದಾ ಇರುತ್ತದೆ, ಆರಂಭ ಅಂತ್ಯ ಇಲ್ಲದೆ. ಅದೊಂದು ಮುಗುದಾಣ ಇಲ್ಲದ ಎದೆಮಿಡಿತ “ಭಾವನೆ” ಬಂದು ಹೋಗುವ ಭಾವನೆಗಳ ತೆರೆಗಳಂತಲ್ಲ ಅದು ಮನುಷ್ಯರ ಹ್ರೃದ್ಮನಗಳಲ್ಲಿರುವಂತದ್ದು, ಅದೊಂದು ಹ್ರೃದಯದ ಭಾಗ, ಕ್ರಮೇಣವಾಗಿ ಸಕಲ […]
Read More| Powered by WordPress | Theme by TheBootstrapThemes