ಇಂದ್ರಿಯಗಳ ಸುಖ
ಕೊನೆವರೆಗೂ ಸಲ್ಲ.
ವೈರಾಗ್ಯದಿ ಪ್ರೀತಿಯ
ಒರತೆ ಒಣಗಿಲ್ಲ.
ವ್ಯಾಸ ಜೋಶಿ
ಇಂದ್ರಿಯಗಳ ಸುಖ
ಕೊನೆವರೆಗೂ ಸಲ್ಲ.
ವೈರಾಗ್ಯದಿ ಪ್ರೀತಿಯ
ಒರತೆ ಒಣಗಿಲ್ಲ.
ವ್ಯಾಸ ಜೋಶಿ
ಹಾಸನ ಜಿಲ್ಲೆಯ ಹೆಸರಾಂತಜನಪದ ತತ್ವಪದ ಗಾಯಕರು ಜೆ.ಪಿ.ಶಿವನಂಜೇಗೌಡರು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಸಬ್ ಇನ್ಸ್ಪೆಕ್ಟರ್ ಆಗಿ ೨೦೦೧ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಹಾಸನ ತಾ. ದೊಡ್ಡಗೇಣಿಗೆರೆ ಗ್ರಾಮದ ಪುಟ್ಟೇಗೌಡ ಬೋರಮ್ಮ ದಂಪತಿಗಳ ಸುಪುತ್ರರಾಗಿ ದಿನಾಂಕ ೧೦-೭-೧೯೪೩ರಲ್ಲಿ ಜನಿಸಿದರು. ಪ್ರೈಮರಿ ಶಾಲೆ ದೊಡ್ಡಗೇಣಿಗೆರೆ ಮಾಧ್ಯಮಿಕ ಭುವನಹಳ್ಳಿ, ಹೈಸ್ಕೂಲು ಹಾಸನದಲ್ಲಿ ಪೂರೈಸಿದರು.
ಮಕ್ಕಳು ತಂದೆ ತಾಯಿಯ ಜೊತೆಗೆ ಅವರ ಸಮಯ ಕಳೆಯುವುದು ಅವರು ಓದು ಮುಗಿಸಿ ಕೆಲಸಕ್ಕೆ ಸೇರುವವರೆಗೆ ಮತ್ರ ನಂತರ ಕೆಲಸ ಅವರ ಅಭಿವೃದ್ಧಿ ಎಂದು ಬೇರೆ ಊರು ದೇಶಗಳಿಗೆ ಹೋಗುತ್ತಿರುವ ಸಂದರ್ಭದಲ್ಲಿ ಅದರಲ್ಲೂ ಹದಿ ಹರೆಯದ ಸಮಯದಲ್ಲಿ ಮಕ್ಕಳನ್ನು ನಮ್ಮಿಂದ ದೂರ ಮಾಡಿಕೊಂಡು ಮಕ್ಕಳಿಂದ ದೂರ ಆಗುವುದನ್ನು ತಪ್ಪಿಸಿ
ಮಾಧುರಿ ದೇಶಪಾಂಡೆ
ಅಣ್ಣ ತಮ್ಮ ಬಿಸಿಲಲ್ಲೆ
ಅವರಿವರ ಮನೆಯ
ಮುಂದೆ ನಿಂತು
ಬಿಕ್ಕೆ ಬೇಡಿದರು
ವೈ.ಎಂ.ಯಾಕೊಳ್ಳಿ
ಮುಗುಳುನಗೆ ಮಲ್ಲಿಗೆ
ಬಿರಿಯಬಾರದೇ ಒಮ್ಮೆ…
ನನ್ನ ಹೃದಯದ ಪುಟ್ಟ
ತೋಟದ ಹೂವಾಗು ಒಮ್ಮೆ
ಮುಂಬರುವ ಭಾಗ್ಯಕ್ಕೆ
ಮೊಗದಲ್ಲಿ ನಗುವೆಂದು
ನಡೆದ ಹೆಜ್ಜೆ ತಲುಪಿದ್ದು
ಅನ್ನಪೂರ್ಣೆಯ ಸನಿಹ
ಸುಮಶ್ರೀನಿವಾಸ್
ವಿಜಯಪುರ ಜಿಲ್ಲೆಯ ಶ್ರೀಮತಿ ವಿಜಯಾ ಬಾಳಿ M.sc ಪದವೀಧರರು. ತಂದೆ ಬಸವರಾಜ ದೊಡ್ಡಮನಿ ತಾಯಿ ಕಮಲಾ.ಧಾರವಾಡದಲ್ಲಿ ಜನಿಸಿದ ಇವರು ಹೈಸ್ಕೂಲ್ ಶಿಕ್ಷಕರನ್ನ ಮದುವೆಯಾಗಿ ವಿಜಯಪುರದಲ್ಲಿ ನೆಲೆ ನಿಂತರು. ಯಾವತ್ತು ಕ್ರಿಯಾಶೀಲರಾಗಿರುವ ಇವರು
ಎಂಎಸ್.ಸಿ ಪದವೀಧರೆಯಾಗಿ ಮನೆಯಲ್ಲಿ ವ್ಯರ್ಥ ಸಮಯ ಕಳೆಯದೆ ತಾವು ಪಡೆದ ಜ್ಞಾನವನ್ನು ಮಕ್ಕಳಿಗೆ ನೀಡಲು ನಿರ್ಧರಿಸಿ ಟ್ಯೂಷನ್ ಹೇಳಲು ಪ್ರಾರಂಭಿಸಿದರು
‘ಬಿ.ಶ್ಯಾಮಸುಂದರ ಎಂಬ ಕ್ರಾಂತಿಕಾರಿ ನಾಯಕ’ ವಿಶೇಷ ಲೇಖನ-ಸಿದ್ದಾರ್ಥ ಟಿ ಮಿತ್ರಾ
ಅನುಕ್ಷಣ ಕವಿತೆಗಳು ಜೀವ ಪಡೆಯುತ್ತಿವೆ
ನಿನ್ನೊಂದಿಗಿನ ತನು ಮನದ ಇಂಗಿತಗಳು
ಇನ್ನೂ ಎದೆಯ ಹೆಬ್ಬಾಗಿಲಲ್ಲೇ ಬಿಕ್ಕುತ್ತಿವೆ.
ಕಾವ್ಯ ಸಂಗಾತಿ
ನಾಗೊಂಡಹಳ್ಳಿ ಸುನಿಲ್
ಅನಸೂಯ ಜಹಗೀರದಾರ ಕಥಾಸಂಕಲನ ‘ಪರಿವರ್ತನೆ’ಗೆ ಕೇಶವರೆಡ್ಡಿ ಹಂದ್ರಾಳ ಬರೆದ ಮುನ್ನುಡಿ