ಸತ್ತು ಬದುಕುವುದೆಂದರೆ..ಡಾ. ನಿರ್ಮಲ ಬಟ್ಟಲ
ಸುತ್ತ ಬದುಕುವುದೆಂದರೆ..
(ಮೆದುಳು ನಿಷ್ಕ್ರಿಯಾಗಿ ಸಾವನ್ನಪ್ಪಿದ
ರಕ್ಷಿತಾಳ ಅಂಗಾಂಗಗಳ ಧಾನ ಮಾಡಿ
ಸಾವಿನಲ್ಲಿಯೂ ಸಾರ್ಥಕತೆ ಮೆರೆದ
ರಕ್ಷಿತಾಳ ನೆನಪಿಗಾಗಿ)
ಪ್ರೇಮ ಪತ್ರ-
ಆದಪ್ಪ ಹೆಂಬಾ ಮಸ್ಕಿ ಆದಪ್ಪ ಹೆಂಬಾ ಮಸ್ಕಿ ಅವರ ಪ್ರೇಮ ಪತ್ರ ಪ್ರೀತಿಯ ರಾಜಿ….. ನನ್ನ ಹೃದಯ ಪ್ರತಿ ಸೆಕೆಂಡಿಗೆ ಅದೆಷ್ಟು ಸಲ ಬಡಿದು ಕೊಳ್ಳತ್ತೋ ನನಗಂತೂ ಗೊತ್ತಿಲ್ಲ ಆದ್ರೆ ಅಷ್ಡೂ ಸಲ ಬಡಿದುಕೊಳ್ಳುವುದು ನಿನಗಾಗಿಯೇ. ಆಫ್ ಕೋರ್ಸ್ ನಾನದನು ಬಾಯ್ಬಿಟ್ಡು ಹೇಳಿಲ್ಲಬಿಡು. ಅದ್ಹೇಗೆ ಹೇಳೋದು ? ಈ ಪ್ರೇಮ ಅನ್ನೋದು ಹೃದಯ ಬಡಿತದಷ್ಟೇ ಸೂಕ್ಷ್ಮ ಕಣೇ. ಅದು ಮೈಕನಲ್ಲಿ ಕೂಗಿ ಹೇಳೋ ಸರಕಲ್ಲ. ಅದು ಹೃದಯದ ಪಿಸುಮಾತು. ಪ್ರೇಮ ಅಂದ್ರೆ ಈ ಪಡ್ಡೆ ಹುಡಗ್ರು ಅದ್ಯಾವುದೋ […]
ಗಜಲ್-ಮಾಜಾನ್ ಮಸ್ಕಿ
ಕಾವ್ಯ ಸಂಗಾತಿ
ಗಜಲ್
ಮಾಜಾನ್ ಮಸ್ಕಿ
ಮಾಲಾ ಕಮಲಾಪುರ್-ಕಾಲಚಕ್ರ
ಕಾವ್ಯ ಸಂಗಾತಿ
ಕಾಲಚಕ್ರ
ಮಾಲಾ ಕಮಲಾಪುರ್
ಯಮುನಾ.ಕಂಬಾರ ಕವಿತೆ-ನೀನು
ಕಾವ್ಯ ಸಂಗಾತಿ
ನೀನು
ಯಮುನಾ.ಕಂಬಾರ
ಎ. ಹೇಮಗಂಗಾ-ಗಜಲ್
ಕಾವ್ಯಸಂಗಾತಿ
ಗಜಲ್
ಎ. ಹೇಮಗಂಗಾ
ಅಂಕಣ ಸಂಗಾತಿ
ನಂಬಿಕೆಯ ಸುತ್ತ
ಸೂತಕ, ಅಂಧಶ್ರದ್ಧೆ ಮೌಢ್ಯತೆ
ಧಿಕ್ಕರಿಸಿದ ವಚನಕಾರರು
ಅಂಕಣ ಸಂಗಾತಿ
ಒಲವ ಧಾರೆ
ರಕ್ತ ಸಂಬಂಧಕ್ಕಿಂತಲೂ ದೊಡ್ಡದು
ಸ್ನೇಹ ಸಂಬಂಧ.
ಚೆಂಬೆಳಕಿನ ಕವಿ ನಾಡೋಜ ಚೆನ್ನವೀರ ಕಣವಿ
ಲೇಖನ ಸಂಗಾತಿ ಚೆಂಬೆಳಕಿನ ಕವಿ ನಾಡೋಜ ಚೆನ್ನವೀರ ಕಣವಿ ಆಧುನಿಕ ಕನ್ನಡದ ಶ್ರೇಷ್ಠ ಕವಿಗಳಲ್ಲಿ ಚೆನ್ನವೀರ ಕಣವಿಯವರು ಒಬ್ಬರು. ಐವತ್ತು ವರ್ಷಗಳ ತಮ್ಮ ಸುದೀರ್ಘ ಕಾವ್ಯ ಜೀವನದಲ್ಲಿ ಓದುಗರ ಪ್ರೀತಿ, ವಿಮರ್ಶಕರ ಮೆಚ್ಚುಗೆ ಮತ್ತು ಸಾಂಸ್ಥಿಕ ಮನ್ನಣೆಗಳನ್ನು ಬಹಳಷ್ಟು ಸಂಪಾದಿಸಿದ ಮೇರು ಕವಿ. ಜನನ: ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928 ಜೂನ್ 28 ರಂದು. ತಂದೆ: ಸಕ್ರೆಪ್ಪ ಕಣವಿ. ಪ್ರಾಥಮಿಕ ಶಾಲಾ ಶಿಕ್ಷಕರು. ತಾಯಿ: ಪಾರ್ವತೆವ್ವ ಕಣವಿ. ಗೃಹಿಣಿ. ಶಿಕ್ಷಣ: ಮಾಧ್ಯಮಿಕ ಮತ್ತು ಕಾಲೇಜು […]
ನಯನ. ಜಿ. ಎಸ್ ರವರ ಗಜಲ್
ಕಾವ್ಯಸಂಗಾತಿ
ಗಜಲ್
ನಯನ. ಜಿ. ಎಸ್