ಅರುಣಾ ರಾವ್ ಕವಿತೆ-ನಗರ ನಾಗರೀಕರು
ಕಾವ್ಯ ಸಂಗಾತಿ
ನಗರ ನಾಗರೀಕರು
ಅರುಣಾ ರಾವ್
ಅನುವಾದ ಕವಿತೆ:ಮಲಯಾಳಂ ಮೂಲ
ಅನುವಾದ ಸಂಗಾತಿ ಮರಣ….!! ಮಲಯಾಳಂ: ನಿಲಾವ್ ಕನ್ನಡಕ್ಕೆ:ಐಗೂರು ಮೋಹನ್ ದಾಸ್ ಜಿ. ಮರಣ….!! ಯೆ…..,ಒಮ್ಮೆ ನಾನುಒಂದು ದಿವಸ‘ಮರಣ’ ಹೊಂದುವೆ….!! ಆಗ ಈ ಹಿಂದೆನಿನಗಾಗಿ ನಾನುಬರೆದು ನಿಲ್ಲಿಸಿರುವಒಂದು ‘ಕವಿತೆ’ ಉಂಟು..!ಅದನ್ನು ಹಲವು ಬಾರಿನೀನು ಓದಿ ನೋಡು… !! ಆ ಕವಿತೆಯಲ್ಲಿ ನನ್ನ‘ಹೃದಯ’ದ ಮಿಡಿತ ಉಂಟು..!ನಿನ್ನಲ್ಲಿ ಹೇಳಲುಬಾಕಿ ಉಳಿಸಿದ‘ಕನಸು’ಗಳು ಸಹ ಉಂಟು..!! ಕೊನೆಗೆ ಒಂದು ದಿವಸನೀನು ಸಹ ಮರಣಹೊಂದುವೆ… !ಆದರೆ ನಾನು ಈಗಾಗಲೇಹಲವು ಬಾರಿ ನಿನ್ನನ್ನುಓದಿ ಮುಗಿಸಿರುವೆ…!! ಮಲಯಾಳಂ ಮೂಲ: ನಿಲಾವ್ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ.
ಮಹಾದೇವ ಕಾನತ್ತಿಲರವರ ಹೊಸ ಕವಿತೆ- ಅರ್ಥ ಕಾವ್ಯ
ಕಾವ್ಯ ಸಂಗಾತಿ
ಅರ್ಥ ಕಾವ್ಯ
ಮಹಾದೇವ ಕಾನತ್ತಿಲ
ಬಾಗೇಪಲ್ಲಿ-ಗಜಲ್
ಕಾವ್ಯಸಂಗಾತಿ
ಗಜಲ್
ಬಾಗೇಪಲ್ಲಿ
ಸಂಯೋಗ- ಹಂಸಪ್ರಿಯ
ಕಾವ್ಯ ಸಂಗಾತಿ
ಸಂಯೋಗ
ಹಂಸಪ್ರಿಯ
ಡಾ.ದಾನಮ್ಮಕವಿತೆ-ಬದುಕಲು ಬಿಡಿ
ಕಾವ್ಯಸಂಗಾತಿ
ಬದುಕಲು ಬಿಡಿ
ಡಾ.ದಾನಮ್ಮ
ಕಾವ್ಯ ಜುಗಲ್ ಬಂದಿ
ಖಾಲಿತನದ ಗಳಿಗೆಯ ಕವಿತೆಗಳು
ಬದುಕಿನ ಖಾಲಿತನದ ಕುರಿತಾಗಿ ಕವಯತ್ರಿ ಶ್ರೀಮತಿ ವೀಣಾ ಪಿ. ಹಾಗೂ ಮಾಧವ ‘ತನ್ನ ಗುರುತನ್ನು ಹೊರಜಗತ್ತಿಗೆ ತೋರಿಸಿಕೊಳ್ಳಲಿಚ್ಛಿಸದ ಕವಿ’ – ಇವರಿಬ್ಬರ ಕಾವ್ಯ ಜುಗಲ್ ಬಂದಿ ಸಂಗಾತಿ ಓದುಗರಿಗಾಗಿ
ಖಾಲಿತನದ ಗಳಿಗೆಯ ಕವಿತೆಗಳು