Day: February 24, 2021

ಕಾಲವೆಂಬ ಗಡಿ

ವಿಶಾಲಾ ಆರಾಧ್ಯ ಕವಿತೆ

ನಗು ರೂಪಾಂತರವಾಗಿ ಮತ್ತೆ ಸಿಕ್ಕಿತ್ತು
ಬದುಕಿನ ಜೊತೆಯಾಗಿ ಆರ್ಹೆಜ್ಜೆ ನಡೆದಿತ್ತು
ಯಾಕೋ ಅದು ನಿಲ್ಲದೆ ಪಲ್ಲಟಗೊಂಡಿತ್ತು
ಸೋಲದೆ ಮತ್ತೆ ನಗುತ್ತಾ ನಗುವ ಹುಡುಕಿದೆ

ಮನದ ಪುಟದಲಿ ಮುದ್ರೆಯೊತ್ತಿದ ಕಾದಂಬರಿ.

ಕಳೆದ ಎರಡು ,ಮೂರು ವರ್ಷಗಳಿಂದ ಕೊಡಗು ಮಹಾಮಳೆಯಿಂದ ತತ್ತರಿಸಿ ಎದುರಿಸಿದ ಜೀವಭಯವನ್ನೂ,ಕರಾಳ ದಿನಗಳನ್ನೂ ಕಾದಂಬರಿಯೊಳಗೆ ಹಿಡಿದಿಟ್ಟಿರುವುದು ನಿಜಕ್ಕೂ ವರ್ತಮಾನಕ್ಕೆ ಹಿಡಿದ ಕನ್ನಡಿ.

ಗರ್ಭಧಾರಣೆ

ಕವಿತೆ ಗರ್ಭಧಾರಣೆ ಸರಿತಾ ಮಧು ನವಮಾಸಗಳ ಸಂತಸಕೆಅಂತಿಮ ಕ್ಷಣಗಳಸಂಕಟವ ಅರ್ಪಿಸಿ ಪುಟ್ಟ ಕಂದನ ಆಗಮನದಅಳುವ ನಿನಾದಕೆಮೈಮನವೆಲ್ಲ ಪುಳಕ ದಿಗಿಲುಗೊಂಡ ಮನಕೆಹರ್ಷದ ಉದ್ಗಾರಗರ್ಭದೊಳಗೆ ಬಚ್ಚಿಟ್ಟಕನಸಿನ ಕೂಸಕರದಲ್ಲಿ ಹಿಡಿದ ಸಂತಸ ಜಗದ ಇನ್ನಾವ ಖುಷಿಯೂಕಿರಿದಾಗಿರಬೇಕುಆ ಅಳುವ ಮಗುವ, ಅರಳುವನಗುವ ಕಂಡು ಇತ್ತಿತ್ತಲಾಗಿ ನಾ ಬರೆವ ಸಾಲುಗಳೂ ಹೀಗೆನಾನೇ ಬಚ್ಚಿಟ್ಟ ಕನವರಿಕೆಗಳು ಅದೆಷ್ಟು ಮಾಸಗಳು ಹುದುಗಿದ್ದಭಾವಗಳೋ ಏನೋ ನಾ ಅರಿಯೇ ಪ್ರಸವ ವೇದನೆಯ ಸಹಿಸಿದ ಮಮತೆಯ ಮಾತೆಯಸಂತಸದ ಕುಡಿಗಳು ಮಡಿಲ ತುಂಬಿ ಹರುಷತರುವ ನನ್ನೊಲವನುಡಿಗಳು ****************************

ಗಜಲ್

ತೀರದ ದನಿ ಆರದ ಬೆಳಕು ಅರಸಿ ಹೊರಟಿರುವೆನು ನಾನೀಗ
ಹಳೆ ನಾಗರಿಕತೆಗೆ ಹೊಸ ತೊಟ್ಟಿಲು ಕಟ್ಟುತ್ತಿದ್ದಾರೆ ನೀನು ಹಾಗೇ ನೋಡುತ್ತಿರು

Back To Top