Category: ಕಾವ್ಯಯಾನ

ಕಾವ್ಯಯಾನ

ಅನಸೂಯ ಜಹಗೀರದಾರ

ಸೆರಗ ಮರೆಯಲಿ ಒಸರುವ ನಿರುಸು
ಸೆಲೆ ನೆಲೆಯ ಸವಿಯುವ ಬಯಕೆ
ಅಧರಾಧರ ಮಧುರ ಮಧು ಬಯಕೆ
ಬಿಟ್ಟುಕೊಡದ ಬಿಟ್ಟೂ ಬಿಡದ ನಾಚಿಕೆ
ಕಚಗುಳಿ ಇಡುವ ನಾಭಿ ಚಳಿಗೆ
ಸಜ್ಜೆ ಲಜ್ಜೆಯ ಹೊದಿಕೆ

ಬಾಗೇಪಲ್ಲಿ ಗಜಲ್

ಕಾವ್ಯ ಸಂಗಾತಿ ಬಾಗೇಪಲ್ಲಿ ಸ್ವರ ಗಜಲ್(ಕೊನೆಯಪದ ‘ಎ’ಕಾರ ಸ್ವರ) ನೀ ನಭದಲಿ ಧ್ರುವ ತಾರೆ (ಎ)ಸ್ಥಿರವಾಗಿಹೆ ನೇ ಉತ್ತರಕೆ (ಎ) ಋಷಿ ಮಂಡಲ ಸುತ್ತುತಿದೆ(ಎ)ಮಧ್ಯೆ ನೀನು ಮಿಣುಗುಟ್ಟೆ (ಎ) ಕಾರ್ಗತ್ತಲ ರಾತ್ರಿಗಳ ಕತ್ತಲೆ (ಎ)ಸರಿ ಸಮಯ ನಿನ್ನ ಕಾಣೆ (ಎ) ದಕ್ಷಿಣವೆಂಬ ಧ್ರುವವೂ ಇರೆ (ಎ)ಪ್ರಖರ ತಾರೆಯಿಲ್ಲ ನೋಡೆ (ಎ) ಹಗಲಲೂ ನೀ ನೋಡ ಲಭ್ಯವೆ (ಎ)ದೂರದರ್ಶಕ ನೋಟ ಪಡೆಯೆ(ಎ) ನಕ್ಷತ್ರಗಳಲಿ ನಿಂದು ಬಲು ವಿಶೇಷತೆ(ಎ)ಕೃಷ್ಣಾ ಕರೆವ ನಿನ್ನನು ಪೊಲಾರಿಸೆ (ಎ) —————————– ಬಾಗೇಪಲ್ಲಿ

ಮಂಜುಳಾ ಪ್ರಸಾದ್ ಕವಿತೆ-ಅಜ್ಜೀ.. ನಿನಗೊಂದು ಸಲಾಂ

ಕಾವ್ಯ ಸಂಗಾತಿ

ಮಂಜುಳಾ ಪ್ರಸಾದ್

ಅಜ್ಜೀ.. ನಿನಗೊಂದು ಸಲಾಂ

ಡಾ.ಶಾರದಾಮಣಿ.ಏಸ್. ಹುನಶಾಳ -ಅನಿಕೇತನ ಈ ನಾಡಿನ ಕಣ್ಮಣಿ

ಕಾವ್ಯ ಸಂಗಾತಿ

ಡಾ.ಶಾರದಾಮಣಿ.ಏಸ್. ಹುನಶಾಳ

ಅನಿಕೇತನ ಈ ನಾಡಿನ ಕಣ್ಮಣಿ

ರಾಜ್ಯ ಯುವಜನೋತ್ಸವ ಕಾವ್ಯವಾಚನ ಸ್ಪರ್ಧೆಯಲ್ಲಿ ಬಹಮಾನ ಪಡೆದ ಕವಿತೆ

Back To Top