ಪದ ನಮನ

ಪದ ನಮನ

ಒಪ್ಪಿದೆ ನಿಮ್ಮ ಹಂಚಿ ಬಾಳುವ ಬದುಕ
ಮಿಂಚಲಿ ಹೊಳೆಯಲಿ, ಮಾಸಿಯೇ ಹೋಗಲಿ
ಬಾಳು ಇರುವುದೇ ಹಂಚಿಕೆಯಲಿ

ಒಂದು ನೆನಪು

ಆದರೆ ಕೆಲವು ದೊಡ್ಡಗಂಟಲಿನ ಮುಗ್ದ ಗುಗ್ಗುಗಳು ಮುಂದೆ ಸಾಹಿತ್ಯ ಕಂಟಕರಾಗಿ ಪರಿವರ್ತನೆಯಾದದ್ದು ನಮ್ಮ ಸಹವಾಸದಿಂದಲೇ. ಅವರು ಸಿದ್ದಾಂತಗಳಿಂದ ಚಿತ್ತಾಗಿ ಹುಚ್ಚುಚ್ಚಾಗಿ ಕುಣಿದು ವಿಕಟವಿಟ ಗಣದಂತೆ ಮೆರೆವಾಗಲೆ ನಮ್ಮ ಕವಿ ಹೊರಗೆ ಬಂದು ಪ್ರಸನ್ನ ಚಿತ್ತರಾಗಿ ಈ ಕೃತಿ ಬರೆದಿದ್ದಾರೆ.

ತವರು ತಾರಸಿಯಾಗುತ್ತಿದೆ

ನನ್ನ ” ಸಿರಿದೊಂಡಲಿನ” ಮುತ್ತು ಮಣಿಗಳನ್ಬೆಲ್ಲ
ಒಂದೊಂದೂ ಬಿಡದೆ
ಆರಿಸಿ ತರಬೇಕು

ಇಂದು ವಿಮಾನ ನಿಲ್ದಾಣದಲ್ಲಿ ನಾನು, ವೈಶಾಲಿ, ವೆಂಕಟೇಶ, ಶ್ರೀನಿವಾಸ, ರಾಜೇಶ ಹಾಗೂ ಶ್ರೀನಾಥ ಬೆಂಗಳೂರಿನ ವಿಮಾನಕ್ಕಾಗಿ ಕಾಯುತ್ತಿದ್ದೇವೆ. ವಿಮಾನ ಹೊರಡುವುದು ಆರು ಗಂಟೆ ತಡವಾಗಿದ್ದರಿಂದ ನಿಮ್ಮೊಂದಿಗೆ ನನ್ನ ಈ ಕತೆಯನ್ನು ಬರೆದು ಹಂಚಿಕೊಳ್ಳಲು ಸಾಧ್ಯವಾಯಿತು. ವಿಮಾನ ತಡವಾಗಿದ್ದೂ ಗೋವಿಂದನ ದಯೆಯೇ ಎಂಬುದು ನನ್ನ ನಂಬಿಕೆ. ಇಲ್ಲಾ ಅಂದ್ರೆ ನನ್ನ ಕತೆ ನಿಮ್ಮೊಂದಿಗೆ ಹೇಳೋಕ್ಕೆ ಸಮಯ ಎಲ್ಲಿ ಸಿಕ್ತಾ ಇತ್ತು ಹೇಳಿ. ಸರಿ ಹಾಗಾದ್ರೇ, ಮತ್ತೇ ಬೆಂಗಳೂರಿನಲ್ಲಿ ಸಿಗೋಣವೇ………..

ಇಬ್ಬರೂ ವಚನಕಾರರ ಬದುಕಿನ ಹಿನ್ನೆಲೆಯಲ್ಲಿ ಈ ವಚನವನ್ನು ಗಮನಿಸಬಹುದು. ಬಸವಣ್ಣನವರು ಭಕ್ತಿಭಂಡಾರಿ ಹೇಗೋ ಹಾಗೇ ಬಿಜ್ಜಳನ ಭಂಡಾರದ ಮೇಲ್ವಿಚಾರಣೆ ನೋಡಿಕೊಳ್ಖುತ್ತಿದ್ದವರು. ಅಕ್ಕ ಮಹಾರಾಣಿಯಾಗಿದ್ದವಳು ಕೊನೆಗೆ ತನಗಾಗಿ ಎಲ್ಲವನ್ನೂ ಬಿಟ್ಟು ಬಂದವಳು. ಈ ಹಿನ್ನೆಲೆಯಲ್ಲಿ ಇಬ್ಬರೂ ಆರ್ಥಿಕವಾಗಿ ಸಬಲರು ಮತ್ತು ಸಮಾಜದ ಮೇಲ್ವರ್ಗದಲ್ಲಿ ಇದ್ದವರು. ಹೆಣ್ಣಾಗಿ ಅಕ್ಕ ತಾನೇ ಎಲ್ಲ ಬಿಟ್ಟು ದಿಟ್ಟವಾಗಿ ನಿಂತವಳು, ಆತ್ಮ ಸಂಗಾತಕ್ಕೆ ನೀ ಎನಗುಂಟು ಎಂದು ನಡೆದಂತೆ, ಈ ದೇಹವ ನಾಯಿತಿಂದರೇನು ನೀರು ಕುಡಿದರೇನು ಎಂದು ನಿಂತವಳು. ಈ ಎಲ್ಲ ಹಿನ್ನೆಲೆಯಲ್ಲಿ ಈ ವಚನದಲ್ಲಿ ಒಡಮೂಡುವ ಭಾವದಿಂದ ಇಬ್ಬರ ನಿರ್ಧಾರಗಳೂ ಮಹತ್ತರವಾದವುಗಳು.

ಡಾ.ಸಿದ್ಧಲಿಂಗಯ್ಯನವರೊಡನೆ

ಕನಕಪುರ ತಾಲ್ಲೂಕಿನಲ್ಲಿ ದಲಿತರಿಗಾದ ಅನ್ಯಾಯವನ್ನು ಮೊದಲಬಾರಿಗೆ ಸದನದಲ್ಲಿ ದನಿ ಎತ್ತಿದ್ದೆ ನಾನು. ನಾನು ಮಾತಾಡಿದ ನಂತರ ಅಲ್ಲಿನ ದಲಿತರಿಗೆ ನ್ಯಾಯ ದೊರಕಿತು. ನಾನು ಏನೆನು ಕೆಲಸ ಮಾಡಿದ್ದೇನೆ ಎನ್ನುವುದನ್ನ ನೀವು ಸಿದ್ಧಲಿಂಗಯ್ಯನವರ ಸದನದ ಭಾಷಣಗಳು ಪುಸ್ತಕಗಳನ್ನೊಮ್ಮೆ ತಿರುವಿ ಹಾಕಿ ಗೊತ್ತಾಗುತ್ತೆ. ನೀವು ಮುಖ್ಯವಾಗಿ ಗಮನಿಸಬೇಕಿರುವುದು ನಾವು ಅಧಿಕಾರದಿಂದ ಆಚೆ ನಿಂತು ಮಾತಾಡಿದರೆ ಪ್ರಯೋಜನವಿಲ್ಲ. ಒಳಗೆ ನಿಂತರೆ ಮಾತ್ರ ಏನಾದರು ಮಾಡಲು ಸಾಧ್ಯ.

ಒತ್ತುಗುಂಡಿ

ಎಲ್ಲಿ ಕಲಿತನೋ ಕಾಲ ಈ ಮಾದರಿಯ ಜೋಡಣೆ ?
ಮರೆತುಬಿಟ್ಟಿರಬೇಕು ಒಂದು ಒತ್ತುಗುಂಡಿ
ಹೌದು ಇರಬೇಕು ! ಎಂದುಕೊಳ್ಳುವಾಗಲೇ
ಮತ್ತೊಂದು ವ್ಯವಸ್ಥೆಯೂ ರೀಸ್ಟಾರ್ಟ್ ಆಗದಂತೆ ಮುಚ್ಚಿಕೊಂಡಿತು

ಕ್ರಾಂತಿಯ ಕಿಡಿ‌ ನಂದಿತು

ಅವರ ಕವಿತೆಗಳನ್ನು ಓದಿದವರು ಮಾತ್ರ ‌ಇಂದಿಗೂ ಕ್ರಾಂತಿಕಾರಿ ಆಗುತ್ತಾರೆ, ವ್ಯವಸ್ಥೆಯ ಅನ್ಯಾಯದ ವಿರುದ್ಧ ಸಿಡಿದು ನಿಲ್ಲುತ್ತಾರೆ. ಅದೇ ಸಿದ್ದಲಿಂಗಯ್ಯನವರ ಕಾವ್ಯದ ಶಕ್ತಿ. ಕನ್ನಡ ಸಾಹಿತ್ಯ ಅಧ್ಯಯನ ದಲ್ಲಿ ಸಿದ್ಧಲಿಂಗಯ್ಯ ನವರನ್ನು ಕಡೆಗಣಿಸುವಂತಿಲ್ಲ.‌ಹಾಗೆ ಅವರ ಬರಹ ಕನ್ನಡಿಗರನ್ನು ‌ಸದಾ ಜಾಗೃತ‌ಸ್ಥಿತಿಯಲ್ಲಿಟ್ಟಿರುತ್ತದೆ. ಹೋರಾಟದ ಹಾದಿಗೆ ಸಾವಿರಾರು ನದಿಗಳನ್ನು ಕರೆ ತರುತ್ತದೆ .

Back To Top