ಡಾ.ಕಸ್ತೂರಿ ದಳವಾಯಿ ಕವಿತೆ ಮುಸ್ಸಂಜೆ.

ಎ ಎಸ್. ಮಕಾನದಾರ ಹಾಯ್ಕು ಗಳು

ಡಿಂಬದೊಳಗೆ
ಗೊಂಬಿಯನು ಕೂಡಿಸಿ
ಕುಂಬ ಸೂತ್ರವ
ಕಾವ್ಯ ಸಂಗಾತಿ

ಎ ಎಸ್. ಮಕಾನದಾರ

ಹಾಯ್ಕು ಗಳು

“ಸಂವಿಧಾನ ಪೀಠಿಕೆ- “ಭಾರತ ನಿರ್ಮಾಣಕ್ಕೆ ಕಾಣಿಕೆ”ಅಮರೇಶ.ಮ.ಗೊರಚಿಕನವರ

ಈ ಹಿನ್ನೆಲೆಯಲ್ಲಿ ೪೪೮ ಪುಟಗಳ ೦೬ ಮೂಲಭೂತಹಕ್ಕುಗಳು, ೧೧ ಮೂಲಭೂತ ಕರ್ತವ್ಯಗಳು, ೨೫ ಭಾಗಗಳು, ೪೪೮ ವಿಧಗಳು, ೧೨ ಅನುಸೂಚಿಗಳು ಹಾಗೂ ಒಟ್ಟಾರೆ ೧೧,೧೭,೩೬೯ ಶಬ್ದಗಳುಳ್ಳ ಸಂವಿಧಾನದ ಪೂರ್ವಪೀಠಿಕೆಯಲ್ಲಿ ಉಲ್ಲೇಖಿಸಿರುವುದು ಸಂವಿಧಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರೆ ಅತಿಶಯೋಕ್ತಿ
ಎನಿಸಲಿಕ್ಕಿಲ್ಲ.
ವಿಶೇಷಲೇಖನ

ಅಮರೇಶ.ಮ.ಗೊರಚಿಕನವರ

“ಸಂವಿಧಾನ ಪೀಠಿಕೆ-

“ಭಾರತ ನಿರ್ಮಾಣಕ್ಕೆ ಕಾಣಿಕೆ”

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

ಆಗ ಥಿಯೇಟರ್ಗಳಲ್ಲಿ ನಾಲ್ಕಾಣೆಗೆ ಒಂದು ಸಿಗುತ್ತಿದ್ದ ಆಯಾ ಸಿನಿಮಾಗಳ ಕುತೂಹಲಕರ ಘಟ್ಟದಲ್ಲಿ ಕಥೆ ನಿಲ್ಲಿಸಿದ ಹಾಗೂ ಸಿನಿಮಾ ಹಾಡುಗಳಿದ್ದ ನಾಲ್ಕೈದು ಪುಟಗಳ ಪುಸ್ತಕ ನಮಗೆ ಸದಾ ಆಸಕ್ತಿಯ ಬಿಂದು. ಅದನ್ನು ಕೊಳ್ಳುವುದು ಸಹ ನಮ್ಮ ಕಾರ್ಯಕ್ರಮದಲ್ಲಿ ಸೇರಿರುತ್ತಿತ್ತು.
ಅಂಕಣ ಸಂಗಾತಿ

ಸುತ್ತ-ಮುತ್ತ
ಸುಜಾತಾ ರವೀಶ್
ಮನೆಯೇ ಸಿನಿಮಾಲಯ

ನಂದಿನಿ ಹೆದ್ದುರ್ಗವರ ಸಂಕಲನ “ಒಂದು ಆದಿಮ ಪ್ರೇಮ”ದ ಅವಲೋಕ ಸಂಗೀತ ರವಿರಾಜ್

ಬದುಕಿನ ಕವಲುಗಳ ಪರಿಚಯಾತ್ಮಕ ಸಾಲುಗಳೊಂದಿಗೆ ಹದವಾದ ಭಾವ ಭಾಷೆಯ ಇಲ್ಲಿನ ವಿನೂತನ ಕವಿತೆಗಳು ಪ್ರತಿಯೊಬ್ಬರನ್ನೂ ಸೆಳೆಯುವುದರಲ್ಲು ಸಂಶಯವೇ ಇಲ್ಲ
ಪುಸ್ತಕ ಸಂಗಾತಿ

ನಂದಿನಿ ಹೆದ್ದುರ್ಗ

“ಒಂದು ಆದಿಮ ಪ್ರೇಮ”

ಸಂಗೀತ ರವಿರಾಜ್

Back To Top