Day: December 16, 2023

ಹೆಚ್. ಎಸ್. ಪ್ರತಿಮಾ ಹಾಸನ್ ನಗುವಿನೊಂದಿಗೆ ನಲಿವಿರಲಿ

ಸಿದ್ಧವಾಗಲು ಬಹಳ ಸಮಯ ಹಿಡಿಯುತದಲ್ಲ
ನೋಡ ತಕ್ಷಣ ಚಂದ ಎನ್ನುವರೆಲ್ಲ
ಬೆಳವಣಿಗೆ ಎಷ್ಟು ಕಷ್ಟ ಎಂಬುದ ತಿಳಿದಿರುವರೆಲ್ಲ …..
ಕಾವ್ಯ ಸಂಗಾತಿ

ಹೆಚ್. ಎಸ್. ಪ್ರತಿಮಾ ಹಾಸನ್

ವೈ.ಎಂ.ಯಾಕೊಳ್ಳಿ ಕವಿತೆ ಮರವಾಗಲಾರೆ ನಾನು..

ಕಾವ್ಯ ಸಂಗಾತಿ ವೈ.ಎಂ.ಯಾಕೊಳ್ಳಿ ಮರವಾಗಲಾರೆ ನಾನು.. ಮಣ್ಣಲಿ ಬಿದ್ದಕೆಸರು ಗೊಬ್ಬರವಾಗಿಸಿಹಣ್ಣು ಹಂಪಲು ಕೊಟ್ಟರೂಹರಿತ ಕೊಡಲಿಯ ಕಾವಿಗೆಸಿಕ್ಕು ಕಡಿಯಲ್ಪಡುವದಕ್ಕೆರೋಷ ಹೋಗಿದೆ ನನಗೆಮರವಾಗಲಾರೆ ನಾನು ಹರಿದರೂ ಮುರಿದರೂಮೇಜು ಮಂಚವಾಗಿಆಸರೆಯ ನೀಡಿದರೂಮನೆಯಮಾಳಿಗೆಗೆನಾಗೊಂದಿ ಮೇಲುಗಂಬವಾದರೂಇಡೀ ಭಾರವ ಹೊತ್ತುಯುಗಮಾನಕಳೆದರೂ.ಕಡೆಗೊಂದು ದಿನಹಳತಾದೆನೆಂದು ಉರುವಲಾಗುವದುಸಾಕಾಗಿದೆಮರವಾಗಲಾರೆ ನಾನು ಕೂಸಿರುವಾಗಲೆ ತೊಟ್ಟಿಲಾಗಿಅವ್ವನ ಜೋಗುಳಪದದಲಾಲಿಯಾದರೂಕಡೆಯವರೆಗೂ ಕಾದುಕೊನೆಗಾಲದಲೂ ನಾನೇ ಹೊತ್ತು ನಡೆದರೂತಾ ಕೂತ ಕುರ್ಚಿಯನೆ ಮುರಿದುಮಾರುವ ಮರ್ಕಟ ಬುದ್ದಿಗೆ ಆಹುತಿಯಾಗಲಾರೆಮರವಾಗಲಾರೆ ನಾನು ಇದ್ದರೂ ಅವನ ಮನೆಯಮನವ ಅಂದಗೊಳಿಸಿದರೂಸತ್ತರೂ ಸುಟ್ಟು ಬೂದಿ ಗೊಬ್ಬರವಾದರೂಉಸಿರು ಉಸಿರಲುಹೆಸರು ಬಯಸುವ ಅವನ‌ಮನೆಗೆವಿಳಾಸದ ಗೋಡೆಯಾಗಲಾರೆಸಾಕಾಗಿದೆ ನನಗೆಅಂತೂ… ಮರವವಾಗಲಾರೆ…ನಾನು ವೈ.ಎಂ.ಯಾಕೊಳ್ಳಿ

ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ನಮ್ಮ ಬದುಕಿಗೆ ನಾವೇ ಹೊಣೆ

ಅನುರಾಧಾ ರಾಜೀವ್ ಸುರತ್ಕಲ್ ಹೊಸ ಕವಿತೆ

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ ಹೊಸ ಕವಿತೆ ಗಝಲ್ ಇಬ್ಬನಿ ಹನಿಗಳ ಲಯಕೆ ಹೊಸತೇನುಬರೆದೆ ನೀನುಹಬ್ಬಿದ ಒಲವಿನ ಬಳ್ಳಿಗೆ ಸವಿಸಿಂಚನಎರೆದೆ ನೀನು ಎದೆಯ ಮಾತುಗಳ ಪದದ ರೂಪದಿಹಂದರವ ಕಟ್ಟಿದೆಯಲ್ಲಾಮಧುರ ಭಾವಗಳ ಮೋಹದಿ ಸನಿಹಕೆಕರೆದೆ ನೀನು ಮಬ್ಬಿನ ಬೆಳಕಲಿ ಓಡುವ ಮನಸಿಗೆಕಡಿವಾಣ ಬೇಕುತುಂಬುತ ಬೊಗಸೆ ಪ್ರೇಮ ಹೃದಯವತೆರೆದೆ ನೀನು ತಬ್ಬಿದೆ ಹಿತವಾಗಿ ನಿಶ್ಚಿಂತೆ ಎನಿಸಲುಭಾರವ ಮರೆಯಬೇಕುಕಬ್ಬಿನ ಸಿಹಿಯನು ಬಾಳಲಿ ನೀಡುತಮೆರೆದೆ ನೀನು ನಂಬಿಕೆ ಮೂಡಿದೆ ರಾಧೆಗೆ ಸಾಂಗತ್ಯದಿಭರವಸೆಯ ಬೆಳಕಾಗಿಕಂಬನಿ ಒರೆಸುತ ಕರವನು ಹಿಡಿದುಪೊರೆದೆ ನೀನು ಅನುರಾಧಾ ರಾಜೀವ್ […]

ವಾಣಿ ಯಡಹಳ್ಳಿಮಠ ಹೊಸ ಕವಿತೆ

ತುಸುವೂ ನಿಟ್ಟಿಸಲಿಲ್ಲ
ನೋಡದ ಸತಿಯನು ನೋಡಿ ಎದೆಯೊಡೆದಿತ್ತು
ಪತಿಯವನು ನಂಬಲಿಲ್ಲ

ಶೂನ್ಯ ಪೀಠಾಧಿಪತಿ ಅಲ್ಲಮಪ್ರಭುದೇವರ ವಚನಡಾ.ಶಶಿಕಾಂತ.ಪಟ್ಟಣ -ಪೂನಾ

ಶೂನ್ಯ ಪೀಠಾಧಿಪತಿ ಅಲ್ಲಮಪ್ರಭುದೇವರ ವಚನಡಾ.ಶಶಿಕಾಂತ.ಪಟ್ಟಣ -ಪೂನಾ

Back To Top