ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ -ಅಂಚೆ ಇಲಾಖೆಯ ಅನುಕೂಲಗಳು
ವಿಶೇಷ ಲೇಖನ
ಅಂಚೆ ಇಲಾಖೆಯ ಅನುಕೂಲಗಳು
ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ
ಸಾಹಿತ್ಯ, ಯಾರದ್ದೇ ಸ್ವತ್ತಲ್ಲ ! ಹಾ.ಮ.ಸತೀಶ
ಲೇಖನ
ಹಾ.ಮ.ಸತೀಶ
ಸಾಹಿತ್ಯ, ಯಾರದ್ದೇ ಸ್ವತ್ತಲ್ಲ !
ಕುವೆಂಪು ವಿವಿ ಕನ್ನಡ ಭಾರತಿ ಯ ಹೆಮ್ಮೆಯ ಸಾಧಕ
ವಿಶೇಷ ಲೇಖನ ಕುವೆಂಪು ವಿವಿ ಕನ್ನಡ ಭಾರತಿ ಯ ಹೆಮ್ಮೆಯ ಸಾಧಕ ಕುವೆಂಪು ವಿವಿ ಕನ್ನಡ ಭಾರತಿ ಯ ಹೆಮ್ಮೆಯ ಸಾಧಕ“ ಸಾಧನೆ ಎಂಬುದು ಸಾಧಕರ ಸ್ವತ್ತು.ತುಂಬಿದ ಜ್ಞಾನಸೆಲೆಯನ್ನು ಯಾರಿಂದಲೂ ಧ್ವಂಸ ಮಾಡಲಾಗದು.ನಮ್ಮೊಳಗಿರುವ ವಿದ್ಯೆ ಸ್ಥಿರವಾದ ಸಂಪತ್ತಾಗಿರುತ್ತದೆ.ತುಂಬಿದ ಕೊಡ ತುಳುಕಲಾರದು ಎಂಬ ಮಾತು ನಿಜ.ವಾಗ್ದೇವಿಯ ಭಂಡಾರವನ್ನು ತಮ್ಮ ಖಜಾನೆಯಲ್ಲಿ ಇರಿಸಿಕೊಂಡು ಸಾತ್ವಿಕ ಚಿಂತನೆಯಡಿಯಲ್ಲಿ ಹಮ್ಮು ಬಿಮ್ಮುಗಳಿರದ ಸೀದಾಸಾದಾ ನೇರ ನಡೆ ನುಡಿಯ, ಯಾವುದೇ ತೆರನಾದ ಪ್ರಚಾರವನ್ನು ಬಯಸದ ಹಾಗೂ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾಗಿ, ಸ್ನೇಹಿತರ ಹಿತೈಶ್ರೀಗಳ […]
ಡಾ.ಟ.ಯಲ್ಲಪ್ಪನವರ ಬದುಕು ಬರಹ
ವ್ಯಕ್ತಿ ಚಿತ್ರ ಸಂಗಾತಿ
ಡಾ.ಟ.ಯಲ್ಲಪ್ಪನವರ ಬದುಕು ಬರಹ
ಅನುಸೂಯ ಯತೀಶ್ ರವರ ಲೇಖನಿಯಲ್ಲಿ
ನೂತನ ದೋಶೆಟ್ಟಿ-ಅಸ್ತಿತ್ವವಿಲ್ಲದ ಸಾರ್ವಜನಿಕ ಅಭಿಪ್ರಾಯ
ಲೇಖನ ಸಂಗಾತಿ
ಅಸ್ತಿತ್ವವಿಲ್ಲದ ಸಾರ್ವಜನಿಕ ಅಭಿಪ್ರಾಯ
ನೂತನ ದೋಶೆಟ್ಟಿ
ಸಂಗಾತಿಯ ಪ್ರಶ್ನೆಗಳಿಗೆ ಉತ್ತರ ನೀಡಿರುವ-ಮಂದಾರ
ಪ್ರಶ್ನೋತ್ತರ
ಸಂಗಾತಿಯ ಪ್ರಶ್ನೆಗಳಿಗೆ ಉತ್ತರ ನೀಡಿರುವ-ಮಂದಾರ
ಮಂದಾರ
ಹಿಂದಿಯ ಹಿಡಿದು ನುಸುಳುವ ಭಾಷಾ ಫ್ಯಾಸಿಸಮ್ –
ಶೇಷ ಲೇಖನ
ನಾಗರಾಜ್ ಹರಪನಹಳ್ಳಿ
ಹಿಂದಿಯ ಹಿಡಿದು ನುಸುಳುವ ಭಾಷಾ ಫ್ಯಾಸಿಸಮ್
ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ
ಅಂತರಾಷ್ಟ್ರೀಯ ಶಾಂತಿ ದಿನ
ಕುಸುಮ ಮಂಜುನಾಥ್
ಹಂದೆಯ ಕೈಯಲ್ಲಿನ ವಜ್ರಾಯುಧ
ಎಲ್ಲರೂ ಒಮ್ಮನಸಿನಿಂದ ಲಂಚ ಕೊಡುವುದೇ ಇಲ್ಲ ಎಂದು ಸಂಕಲ್ಪ ಮಾಡಿ ನಿಂತರೆ ಒಂದಷ್ಟು ಕಾಲ ಸಮಸ್ಯೆಯಾಗಬಹುದು. ಆದರೆ ಭ್ರಷ್ಟಿಗಳು ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲೇಬೆಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಯಾವುದೇ ಬದಲಾವಣೆ ಸಾಮಾನ್ಯ ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಸಾಧ್ಯ.
ಕೇಂದ್ರ ಕೃಷಿ ಕಾಯ್ದೆ ರೈತರಿಗೆ ಮಾರಕ ಹೇಗೆ?
ಕೃಷಿ ರಂಗದ ಸಮಸ್ಯೆಗಳಿಗೆ ಪರಿಹಾರವಿರುವುದು ವಿಕೆಂದ್ರೀಕೃತ ಅರ್ಥ ನೀತಿಯಲ್ಲಿ ; ಸಹಕಾರಿ ತತ್ವದಲ್ಲಿ. ಬೇಸಾಯ, ಉತ್ಪಾದನೆ , ಸಂಗ್ರಹಣೆ ಮತ್ತು ಮಾರಾಟ ವ್ಯವಸ್ಥೆಯನ್ನು ಸಹಕಾರಿ ರಂಗದಲ್ಲೇ ಕೈಗೊಳ್ಳುವುದು. ಕೃಷಿ ಪೂರಕ ಮತ್ತು ಕೃಷಿ ಆಧಾರಿತ ಉದ್ದಿಮೆಗಳನ್ನು ಗ್ರಾಮೀಣ ಭಾಗದಲ್ಲಿ ಪ್ರಾರಂಭಿಸಲು ಪ್ರೋತ್ಸಾಹ ನೀಡುವುದರಿಂದ. ಕೇಂದ್ರೀಕೃತ ಅರ್ಥವ್ಯವಸ್ಥೆಯಾದ ಬಂಡವಾಳವಾದಿ ನೀತಿಯನ್ನು ಕೈಬಿಡದೇ ರೈತರ ಬದುಕನ್ನು ಹಸನಾಗಿಸಲು ಸಾಧ್ಯವಾಗದು