ನವರಾತ್ರಿಯ ನವರೂಪಗಳ ಆರಾಧನೆಯ ಹಿನ್ನೆಲೆ ಮತ್ತು ವಿಜಯ ದಶಮಿ
ವಿಶೇಷ ಲೇಖನ
ನವರಾತ್ರಿಯ ನವರೂಪಗಳ ಆರಾಧನೆಯ ಹಿನ್ನೆಲೆ ಮತ್ತು ವಿಜಯ ದಶಮಿ
ಸುಲೋಚನಾ ಮಾಲಿಪಾಟೀಲ
ಸಾಮಾಜಿಕ ಕಾರ್ಯಕರ್ತೆ
ವ್ಯಕ್ತಿ ಚಿತ್ರಣ
ಸಾಮಾಜಿಕ ಕಾರ್ಯಕರ್ತೆ
ಶ್ರೀಮತಿ ರಮಾಬಾಯಿ ಮಹಾದೇವ ರಾನಡೆ
ಮಕ್ಕಳ ಕವಿತೆ -ನನ್ನ ಶಾಲೆ
ಮಕ್ಕ:ಳ ಕವಿತೆ ನನ್ನ ಶಾಲೆ ಬಾಪು ಖಾಡೆ ಆಡಿ ಹಾಡಿ ಕೂಡಿ ಕುಣಿದುನಕ್ಕು ನಲಿದ ನನ್ನ ಶಾಲೆಗೆಳೆಯರೊಡನೆ ಆಟವಾಡಿಸೋತು ಗೆದ್ದ ನನ್ನ ಶಾಲೆ ಸ್ನೇಹ ಕರುಣೆ ವಿದ್ಯೆ ವಿನಯಬಿತ್ತಿ ಬೆಳೆದ ನನ್ನ ಶಾಲೆಸತ್ಯ ಶಾಂತಿ ನೀತಿ- ನಿಯಮಎತ್ತಿ ಹಿಡಿದ ನನ್ನ ಶಾಲೆ ಕೂಡಿ ಕುಳಿತು ಊಟ ಮಾಡಿಹಂಚಿ ತಿಂದ ನನ್ನ ಶಾಲೆಚಿತ್ರ ಬಿಡಿಸಿ-ವೀಣೆ ನುಡಿಸಿನೃತ್ಯ ಕಲಿಸಿದಂತ ಶಾಲೆ ಓದಿ ಬರೆದು ಅರಿತು ನಡೆವಬೆಳಕು ಕೊಟ್ಟ ನನ್ನ ಶಾಲೆಲೆಕ್ಕ ಬಿಡಿಸಿ ಜ್ಞಾನ ಉಣಿಸಿಅನ್ನ ಕೊಟ್ಟ ನನ್ನ ಶಾಲೆ ಅಳತೆ […]
ಸಾಮಾಜಿಕ ಪರಿವರ್ತನೆಕಾರರು ಕಲ್ಯಾಣ ಶರಣರು 
ಲೇಖನ
ಸಾಮಾಜಿಕ ಪರಿವರ್ತನೆಕಾರರು
ಕಲ್ಯಾಣ ಶರಣರು
ಡಾ.ದಾನಮ್ಮ ಝಳಕಿ
ಹೀಗೊಂದು ಪ್ರೇಮ ಪತ್ರ
ಹೀಗೊಂದು ಪ್ರೇಮ ಪತ್ರ
ನನ್ನೊಲವಿನ ಇನಿಯನಿಗೆ
ಅನ್ಸೀರಾ
ದೇಶಿಯ ಶಿಕ್ಷಣದ ಅಡಿಪಾಯಕ್ಕಾಗಿ ಹೊಸ ಶಿಕ್ಷಣ ನೀತಿ 
ಶಿಕ್ಷಣ ಸಂಗಾತಿ
ದೇಶಿಯ ಶಿಕ್ಷಣದ ಅಡಿಪಾಯಕ್ಕಾಗಿ ಹೊಸ ಶಿಕ್ಷಣ ನೀತಿ
ಶಿಕ್ಷಣ ಸಂಗಾತಿ
ಡಾ. ದಾನಮ್ಮ ಝಳಕಿ
ಬೆಸುಗೆಯ ಕೊಂಡಿ
ಲಹರಿ
ಬೆಸುಗೆಯ ಕೊಂಡಿ
ಸುಲೋಚನಾ ಮಾಲಿಪಾಟೀಲ
ಪ್ರೇಮ ಪತ್ರ-
ಆದಪ್ಪ ಹೆಂಬಾ ಮಸ್ಕಿ ಆದಪ್ಪ ಹೆಂಬಾ ಮಸ್ಕಿ ಅವರ ಪ್ರೇಮ ಪತ್ರ ಪ್ರೀತಿಯ ರಾಜಿ….. ನನ್ನ ಹೃದಯ ಪ್ರತಿ ಸೆಕೆಂಡಿಗೆ ಅದೆಷ್ಟು ಸಲ ಬಡಿದು ಕೊಳ್ಳತ್ತೋ ನನಗಂತೂ ಗೊತ್ತಿಲ್ಲ ಆದ್ರೆ ಅಷ್ಡೂ ಸಲ ಬಡಿದುಕೊಳ್ಳುವುದು ನಿನಗಾಗಿಯೇ. ಆಫ್ ಕೋರ್ಸ್ ನಾನದನು ಬಾಯ್ಬಿಟ್ಡು ಹೇಳಿಲ್ಲಬಿಡು. ಅದ್ಹೇಗೆ ಹೇಳೋದು ? ಈ ಪ್ರೇಮ ಅನ್ನೋದು ಹೃದಯ ಬಡಿತದಷ್ಟೇ ಸೂಕ್ಷ್ಮ ಕಣೇ. ಅದು ಮೈಕನಲ್ಲಿ ಕೂಗಿ ಹೇಳೋ ಸರಕಲ್ಲ. ಅದು ಹೃದಯದ ಪಿಸುಮಾತು. ಪ್ರೇಮ ಅಂದ್ರೆ ಈ ಪಡ್ಡೆ ಹುಡಗ್ರು ಅದ್ಯಾವುದೋ […]
ಚೆಂಬೆಳಕಿನ ಕವಿ ನಾಡೋಜ ಚೆನ್ನವೀರ ಕಣವಿ
ಲೇಖನ ಸಂಗಾತಿ ಚೆಂಬೆಳಕಿನ ಕವಿ ನಾಡೋಜ ಚೆನ್ನವೀರ ಕಣವಿ ಆಧುನಿಕ ಕನ್ನಡದ ಶ್ರೇಷ್ಠ ಕವಿಗಳಲ್ಲಿ ಚೆನ್ನವೀರ ಕಣವಿಯವರು ಒಬ್ಬರು. ಐವತ್ತು ವರ್ಷಗಳ ತಮ್ಮ ಸುದೀರ್ಘ ಕಾವ್ಯ ಜೀವನದಲ್ಲಿ ಓದುಗರ ಪ್ರೀತಿ, ವಿಮರ್ಶಕರ ಮೆಚ್ಚುಗೆ ಮತ್ತು ಸಾಂಸ್ಥಿಕ ಮನ್ನಣೆಗಳನ್ನು ಬಹಳಷ್ಟು ಸಂಪಾದಿಸಿದ ಮೇರು ಕವಿ. ಜನನ: ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928 ಜೂನ್ 28 ರಂದು. ತಂದೆ: ಸಕ್ರೆಪ್ಪ ಕಣವಿ. ಪ್ರಾಥಮಿಕ ಶಾಲಾ ಶಿಕ್ಷಕರು. ತಾಯಿ: ಪಾರ್ವತೆವ್ವ ಕಣವಿ. ಗೃಹಿಣಿ. ಶಿಕ್ಷಣ: ಮಾಧ್ಯಮಿಕ ಮತ್ತು ಕಾಲೇಜು […]
ಡಾ. ಎಚ್ ಎಲ್ ಪುಷ್ಪಾ ” ಕರ್ನಾಟಕ ಲೇಖಕಿಯರ ಸಂಘ ‘ಕ್ಕೆ ಆಯ್ಕೆ
ಡಾ. ಎಚ್ ಎಲ್ ಪುಷ್ಪಾ ” ಕರ್ನಾಟಕ ಲೇಖಕಿಯರ ಸಂಘ ‘ಕ್ಕೆ ಆಯ್ಕೆ