Category: ಇತರೆ

ಇತರೆ

ಗಾಯಕ ‘ಶಿವಮೊಗ್ಗ ಸುಬ್ಬಣ್ಣ’ ಇನ್ನು ನೆನಪು ಮಾತ್ರವೂ

.‘ಕಾಡು ಕುದುರೆ ಓಡಿ ಬಂದಿತ್ತ’ ಖ್ಯಾತಿಯ ಗಾಯಕ ‘ಶಿವಮೊಗ್ಗ ಸುಬ್ಬಣ್ಣ’ ಇನ್ನು ನೆನಪು ಮಾತ್ರ! ‘ಕಾಡು ಕುದುರೆ ಓಡಿ ಬಂದಿತ್ತ’ ಖ್ಯಾತಿಯ ಗಾಯಕ ‘ಶಿವಮೊಗ್ಗ ಸುಬ್ಬಣ್ಣ’ ಇನ್ನು ನೆನಪು ಮಾತ್ರವೂ..! — ಕನ್ನಡದ ಖ್ಯಾತ ಸುಗಮ ಸಂಗೀತದ ಪ್ರಸಿದ್ಧ ಗಾಯಕ ಶಿವಮೊಗ್ಗ ಸುಬ್ಬಣ್ಣ ಹೃದಯಾಘಾತದಿಂದ ನಿನ್ನೆ ಅಂದರೆ ಗುರುವಾರ ರಾತ್ರಿ ನಿಧನಅರಾಗಿದ್ದಾರೆ. ಹೀಗಂತ ಹೇಳಲು ಮನಸ್ಸಿಗೆ ನೋವಾಗುತ್ತದೆ..! ‘ಕಾಡು ಕುದುರೆ ಓಡಿ ಬಂದಿತ್ತಾ’ ಗೀತೆಯು ಇವರಿಗೆ ಖ್ಯಾತಿಯನ್ನು ತಂದುಕೊಟ್ಟಿತು..! ಇತ್ತೀಚಿಗೆ ಸುಬ್ಬಣ್ಣ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. […]

 ಗಜಲ್ ಕುರಿತು ಒಂದಿಷ್ಟು ಮಾತು

ಲೇಖನ ಸಂಗಾತಿ

ಗಜಲ್ ಕುರಿತು ಒಂದಿಷ್ಟು ಮಾತು

ಅನಸೂಯ ಜಹಗೀರದಾರ

ಶ್ರಾವಣ ಅನಿವಾಸಿ ಕನ್ನಡ ಕೀರ್ತಿ ಪ್ರಶಸ್ತಿ- 2021

ಪ್ರೇಮಲತಾ ಬಸವರಾಜಯ್ಯ ಅವರಿಗೆ

ಶ್ರಾವಣ ಅನಿವಾಸಿ ಕನ್ನಡ ಕೀರ್ತಿ ಪ್ರಶಸ್ತಿ- 2021 ಪ್ರದಾನ

“ನಾವೇನು ಕಲಿಯಬೇಕಿದೆ? “ ಪ್ರವಾಸ ಕಥನ

ರೂಪ ಮಂಜುನಾಥ್ ತಮ್ಮ ಅಮೇರಿಕಾ ಪ್ರವಾಸದ

ತಮ್ಮ ವಿಶಿಷ್ಟ ಅನುಭವಗಳನ್ನು ಸಂಗಾತಿಗಾಗಿ ಬರೆದಿದ್ದಾರೆ

“ನಾವೇನು ಕಲಿಯಬೇಕಿದೆ? “

ರೂಪ ಮಂಜುನಾಥ್‍

ವ್ಯಕ್ತಿತ್ವ ವಿಕಸನ -ರೂಪ ಮಂಜುನಾಥ ಲೇಖನ

ಲೇಖನ ಸಂಗಾತಿ ವ್ಯಕ್ತಿತ್ವ ವಿಕಸನ ರೂಪ ಮಂಜುನಾಥ ಲೇಖನ ವ್ಯಕ್ತಿತ್ವ ವಿಕಸನ     ನನ್ನ ಅನುಭವದಲ್ಲಿ ಹೇಳುವುದಾದರೆ,ಈ ವ್ಯಕ್ತಿತ್ವ ವಿಕಾಸನವೆನ್ನುವುದು ಕೇವಲ ಕಲಿಕೆಯಿಂದ ಬರುವಂಥದ್ದಲ್ಲ.”ವಿಕಸನ”,ಎನ್ನುವ ಮಾತಿಗೆ ಅರ್ಥವೇನೆಂದರೆ,”ಹಂತಹಂತವಾಗಿ ತೆರೆದುಕೊಳ್ಳುವುದು”, ಎಂದಾಗುತ್ತದೆ.ಈ ವಿಷಯ ಚೆನ್ನಾಗಿ ಅರ್ಥವಾಗಬೇಕೆಂದರೆ, ಒಂದು ಹೂವನ್ನು ಗಮನಿಸಿ.ಮೊದಲಿಗೆ ಮೊಗ್ಗಾಗಿ ಇರುವುದು,ದಳಗಳನ್ನೇನಾದರೂ ಬಲವಂತವಾಗಿ ಬಿಡಿಸಿದರೆ, ಹಸಿಹಸಿಯಾದ ಅಪಕ್ವತೆಯ ಗಂಧ ಬೀರುತ್ತದೆ. ಅದೇ ಸೂರ್ಯನ ಕಿರಣಗಳ ಕಾಂತಿ ಮತ್ತು ಶಾಖದ ಸ್ಪರ್ಶದ ಹಿತಾನುಭವದಿಂದ ಹಂತಹಂತವಾಗಿ ಅರಳಿದೆಯಾದರೆ,ಒಂದೇ ಸಮನಾಗಿ ಸುಂದರವಾಗಿ ಅರಳಿ, ಸುಗಂಧವ ಪಸರಿಸುತ್ತಾ ಎಲ್ಲರಿಗೂ ಆನಂದಾನುಭವ ನೀಡಿ ತೃಪ್ತಿ […]

Back To Top