Category: ಕಾವ್ಯಯಾನ

ಕಾವ್ಯಯಾನ

ಹಾಡು ಹಗಲೇ ಕಣ್ಣಿಗೆ ಕಡುಕತ್ತಲು ಆವರಿಸಿ ನಡುಕ ಹುಟ್ಟಿಸಿದೆ
ನೀರು ಬತ್ತಿದ ನದಿಯಂತೆ ನಾನೀಗ ಹೇಗೆ ಜೀವಿಸಲಿ ನೀನಿಲ್ಲವೆಂದು

ಕಾವ್ಯ ಸಂಗಾತಿ ಅಪಸ್ವರ ಅತಿಯಾದರೆ ಅಮೃತವೂ ವಿಷವಾಗುತ್ತದೆಸಕ್ಕರೆಯು ಕಹಿಯಾಗುತ್ತದೆಕೋಗಿಲೆಯು ಕರ್ಕಶ ವಾಗುತ್ತದೆಮಲ್ಲಿಗೆಯು ಗಡಸಾಗುತ್ತದೆಸಂಪಿಗೆ ದುರ್ಗಂಧ ಬೀರುತ್ತದೆಮಮತೆ ಮಂದವಾಗುತ್ತದೆಮಾಧುರ್ಯ ಹೇಸಿಗೆಯಾಗುತ್ತದೆಪ್ರೀತಿ ಅಸಹ್ಯವಾಗುತ್ತದೆಅಲ್ಪನಿಗೆ ಐಶ್ವರ್ಯ ಬಂದರೆ ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆಬಡವನಿಗೆ ಹಳಸನ್ನ ಮೃಷ್ಟಾನ್ನ ವಾಗುತ್ತದೆಮಿತವಾದರೆ ಎಲ್ಲವೂ ಹಿತಅತಿಯಾದರೆ ಅಪಸ್ವರ ಶಾಲಿನಿ ಕೆಮ್ಮಣ್ಣು

ವಿಭಾ ಪುರೋಹಿತ ಕವಿತೆ ಖಜಾನೆ

ಕಾವ್ಯ ಸಂಗಾತಿ ಆಹತಗೊಂಡವಳು ಪುಣ್ಯಕೋಟಿಯ ನಾಡು ನಮ್ಮದುವಚನ ಕೀರ್ತನಗಳ ನುಡಿ ನಮ್ಮದುಮಾತುಕೊಟ್ಟರದುವೆ ಶಾಸನಬೇಕಿಲ್ಲ ಸರಪಣಿ ಕಾಯ್ದೆ ಕಾನೂನುಚಂದ್ರಾರ್ಕರಿರುವರೆಗೂ ನಮ್ಮ ಗೆಳೆತನ ಅಕ್ಕಪಕ್ಕದವರು ಸುತ್ತಲಿರುವವರುತದ್ವಿರುದ್ಧ ಪೋಷಾಕುಗಳುಮೌಲಿಕ ರುಜುವಾತುಗಳುರದ್ದಾಗುತ್ತವೆ, ಅಮಾನ್ಯ ವಾಗತ್ತವೆದೇಶದ್ರೋಹಿಗಳ ಹೀನಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತೈದಾದರೂಸ್ನೇಹದೆಳೆಗಳೆಲ್ಲ ಸಿಕ್ಕು ಸಿಕ್ಕುಅಮೃತಮಹೋತ್ಸವದಲ್ಲೂಗಡಿಕಾಯ್ವ ಯೋಧನ ಸಂತಾಪಶಾಪಗ್ರಸ್ತ ಕುಟುಂಬದ ಕಣ್ಣೀರುಸುದ್ದಿ ಸಮಾಚಾರದಲ್ಲೆಲ್ಲಾಖಾತೆಗಳ ವಿಲೇವಾರಿಶ್ರಾವಣದ ತಯಾರಿಪುಟಗಟ್ಟಲೇ ಸವಾರಿ ಸಣ್ಣ ಮೂಲೆಯಲ್ಲಿಜೀವತೆತ್ತ ವೀರನಿಗೆಶಹಭಾಸಗಿರಿನೆತ್ತಿ ನೇವರಿಸದಅನಾಮಿಕ ನೆರಳುತನಿವಣ್ಣ ಬಯಸಿಬೊಗಸೆಯೊಡ್ಡುತ್ತಿದೆಮಾನವೀಯತೆಈ ಮಹೋತ್ಸವ ದಲ್ಲಿ ***** ಏಕಾಂತರಥ ನೀನಿಲ್ಲದ ಸಾಗರ ತೀರನನಗದು ಮರುಭೂಮಿ ಯಂತೆಜೀವಸೆಲೆ ತೆರೆ ತೆರೆಗಳಾಗಿ ತಾಕುತ್ತಿದ್ದರೂನನಗದು ನಿರ್ಜೀವ ದ್ರವರಾಶಿಯಂತೆ […]

Back To Top