ಅಸಹಾಯಕ
ಅಸಹಾಯಕತೆಯ-
ಪರಾಕಾಷ್ಟತೆಯಲ್ಲಿ
ಸಹಾಯಕ್ಕೆ……..!
ಅನುವಾದಿತ ಅಬಾಬಿಗಳು
ವಾಸ್ತವವಾಗಿ ಅನ್ಯಾಯವು ಓಡುತ್ತಿದೆ
ಹಕೀಮಾ
ನ್ಯಾಯವು ಕೋರ್ಟಿನಲ್ಲಿ ಕುಸಿದುಬಿದ್ದಿದೆ
ಗಜಲ್ ಜುಗಲ್ ಬಂದಿ
ಗಜಲ್ ಜುಗಲ್ ಬಂದಿ ಇರುಳು ಮಲ್ಲೆ ಮಾಲೆ ಹಿಡಿದು ಅಮಲೇರಿಸಲು ಇದಾರು ಬಂದರುತುಂಟ ಕಣ್ಣಲಿ ಮಿಂಚಿನ ಕನಸು ತೋರಿಸಲು ಇದಾರು ಬಂದರು ವಾರದ ಪೇಟೆಯಲ್ಲಿ ಅಲೆಯುತಿರುವೆ ಕಳೆದ ಹೃದಯ ಹುಡುಕುತಾಸಂತೆಯಾ ಗದ್ದಲದಲಿ ಸಂಪಿಗೆ ಮುಡಿಸಲು ಇದಾರು ಬಂದರು ಹೃದಯ ವೀಣೆಯ ಮೀಟಿ ದೂರಾದ ವೈಣಿಕನಿಗೆ ಹಂಬಲಿಸಿದೆಮುರಿದ ಎದೆ ತಂಬೂರಿಗೆ ಶ್ರುತಿ ಸೇರಿಸಲು ಇದಾರು ಬಂದರು ನೆನಪಿನ ಮೊಗ್ಗುಗಳು ಬಿರಿದು ಏನೋ ಹೇಳಿ ಜಗವ ಮರೆಸಿದವುಮೆಲು ಹೆಜ್ಜೆ ಇಡುತ ನಯನ ಮುಚ್ಚಿ ಕಾಡಿಸಲು ಇದಾರು ಬಂದರು ಬದುಕ ಬಂಡಿ […]
ಗಝಲ್
ಚುಕ್ಕಿ ಬಳೆಗಳೆಲ್ಲ ಹಸಿರನ್ನಪ್ಪಿ ನಗುತ್ತಿವೆ ಹೊಳೆಯುತ
ತುಸು ಗಮನಿಸುತ್ತಲೇ ಆಲಿಸು ಅಲ್ಲೂ ಒಲವಿದೆ ಸಖ
ದೀಪದ ಹಬ್ಬದಲಿ ಕಂಡದ್ದು
ಹಿಂದೆ ಚಲಿಸೀತೆಂಬ ಭಯದಿ
ಚಕ್ರಗಳಡಿಯಲ್ಲಿ
ನಾನು
ಮಲಗಿದ್ದೇನೆ
ಖಾಲಿ ಮನೆ
ಪ್ರೀತಿ ಹೊತ್ತಿಸಿಟ್ಟಿದ್ದ
ಪಣತಿಗಳೆಲ್ಲ ಆರಿ ಹೊಗಿ
ಅಂಧಕಾರ ಆವರಿಸಿದೆ
ಶಸ್ತ್ರಗಳೆ ಕ್ಷಮಿಸಿಬಿಡಿ
ಹಗಲು ಹಸಿರು ಕೆಂಪು ಕೇಸರಿ ಬಿಳಿ ನೀಲ ನೂರೆಂಟು ಬಣ್ಣ
ಕತ್ತಲೆ ಕರ್ರಗಿನ ಕಪ್ಪೊಂದೇ ಹಾಕಿಕೊಂಡಿದೆ ಕಣ್ಣ
ಒಂಟಿ ಯಾಗಿದ್ದು ಹರಿತ ಅದರ ಆಯುಧ
ಮಾಗಿದಾಗಲೆಲ್ಲ ಚಿತ್ರಗಳು
ಒತ್ತೆಯಾಳು ಕಣ್ಣ ಬೆಳಕಿನ ಕೂಳು
ಉಣ್ಣುವಾಗಲೆಲ್ಲ ನಾಲಿಗೆ ಚಿತ್ರವೂ
ಅಣಕಿಸುತ್ತದೆ
ಗಜಲ್
ಗಜಲ್ ಪ್ರಕಾಶಸಿಂಗ್ ರಜಪೂತ ಒಡೆಯನಾ ಸಂದೇಶ ಒಂದಾಗಿ ಬಾಳುಬೀದಿ ಗಳು ಹಂಚಿ ಆಗದಿರು ಹಾಳು ಬರುವಾಗ ತಂದಿ ಏನು ಜಗಳಾಡಲು ಬಂದಿ ಏನುನಿನ್ನ ಕಾಡುವದು ಇಲ್ಲಿ ನಿತ್ಯ ಈ ಸವಾಲು ಒಂದೇ ಕುಲ ಒಂದು ಮತ ಒಂದು ನಿನ್ನ ಜಾತಿಕರ್ಮವೇ ಪರಿಚಯ ತಿಳಿಕೋ ನಿನ ಪಾಲು ಗುಡಿಯಲ್ಲಿ ಹುಡುಕಿದರೆ ಸಿಗುವನಾ ಒಡೆಯಾಇಳಿಯಬೇಕು ಅದಕ್ಕೆ ನೀ ಮನದ ಆಳು ಜೊತೆಯಲ್ಲಿ ಬರುವದಿಲ್ಲ ನೀ ಮಾಡಿದ ಸಂಚಯದುಖ್ಖ ನೀಡತೈತಿ ಅಯ್ಯ ನೀ ಕಟ್ಟಿದ ಜಾಲು ನೆನಪಿನಲ್ಲಿ ಇರಲಿ”ಪ್ರಕಾಶ”ನಾ ಸದಾ ಮಾತುಜಾತಿ […]
ಬಿ.ಶ್ರೀನಿವಾಸ ಎರಡು ಕವಿತೆಗಳು
ಆದರೆ ಪಾಪ …
ಅವನಿಗೆ
ಇಂಗ್ಲಿಷ್ ಬರುತ್ತಿರಲಿಲ್ಲ