Category: ಕಾವ್ಯಯಾನ

ಕಾವ್ಯಯಾನ

ಅವನೆ ಕರ್ತ

ಕಾವ್ಯಯಾನ ಅವನೆ ಕರ್ತ ಬಾಲಸುಬ್ರಹ್ಮಣ್ಯಂ ಮೂಗನ ಮುಂದೆ ಮೂಗು ಕೆರೆಯ ಬೇಡಕಿವುಡನ ಮುಂದೆ ತುಟಿಗಳ ಆಡಿಸ ಬೇಡಕುರುಡನ ಮುಂದೆ ವರ್ಣನೆ ಮಾಡ ಬೇಡನಗುವವರ ಮುಂದೆ ಎಡವಿ ಬೀಳ ಬೇಡ ಈರ್ಶೆ ಪಡುವವರ ಮುಂದೆ ತಲೆ ಎತ್ತಿ ನಡೆಸತ್ಯ ನುಡಿಯುವರ ಮುಂದೆ ಶಿರಬಾಗಿ ನಡೆಆತ್ಮೀಯರೊಡನೆ ಕೈ ಜೋಡಿಸುತ್ತಾ ನಡೆಯಶಸ್ಸು ಗಳಿಸಿದವರ ಜಾಡಿನಲ್ಲಿಯೇ ನಡೆ ನೀ ನಡೆವ ಹಾದಿಯಲ್ಲಿ ನಗೆ ಹೂವು ಅರಳಲಿನೀನಿರುವೆಡೆ ಸಂತಸದ ಕಾರಂಜಿ ಚಿಮ್ಮುತಿರಲಿನಿನ್ನ ಬಳಿ ಸಂತಸ ಸಡಗರ ಹರಿದು ಬರುತಿರಲಿನಿನ್ನ ನಡೆ ನುಡಿ ಎಲ್ಲರನು ಆಕರ್ಶಿಸುವಂತಿರಲಿ*************************

ಶಶಿಕಾಂತೆಯವರ ಎರಡು ಗಜಲ್

ಯಾರನ್ನೇಕೆ ದ್ವೇಷಿಸಬೇಕು,ಯಾರನ್ನೇಕೆ ದೂಷಿಸಬೇಕು ಈ ವಿಧಿಯಾಟಕೆ
ನನಗಿಲ್ಲದ ಭಾಗ್ಯಕ್ಕಾಗಿ ತಡಕಾಡುತ್ತೇನೆ ನನಗೇ ಗೊತ್ತಿಲ್ಲದಂತೆ

ಅದೊಂದಿಲ್ಲ

ನನ್ನ ನಾನೇ ಅರಿಯಲಿರುವ ಮಾರ್ಗವೇಕೈಕ ಹಾದಿಯ ಬಚ್ಚಿಟ್ಟ, ತುಡಿತವ ಬಿಟ್ಟಿಲ್ಲ….
ಇರುವುದಕೆ ಹುಚ್ಚಾಗಿ, ಹುಚ್ಚು ಹೆಚ್ಚಾಗಿ ಅಲೆವವರು ಹೊಂದಿದೆನಗದೊಂದಿಲ್ಲ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಸ್ವರ್ಣ ಲಂಕೆಯ ಮೌನ ಪುತ್ತಳಿ (ಮಂಡೋಧರಿ)

ಮರಣ ಶಯ್ಯಯಲ್ಲಿರುವ ಚರಣಗಳಿಗಿದೋ…
ಚರಣ ದಾಸಿಯ ಮನದಾಳದ ಪ್ರಶ್ನೆ ಮಾಲಿಕೆ..?
ಸುಳಿವಿಲ್ಲದೆ ನನ್ನ ಸ್ಥಾನ ಬರಿದಾಯಿತೇ..?

Back To Top