Category: ಕಾವ್ಯಯಾನ

ಕಾವ್ಯಯಾನ

ಎದ್ದು ಬಿದ್ದು ಹೋಗುವ ಕವಿತೆ

ಸಾರ್ವಭೌಮತ್ವವನ್ನು ಮೆರೆಯಲಿಲ್ಲ,
ಸಂಭ್ರಮವನ್ನು ಅನುಭವಿಸಲಿಲ್ಲ,
ಸುಖದಲ್ಲಿ ತಾನೊಮ್ಮೆಯು ತೇಲಲಿಲ್ಲ,

ಗಜಲ್

ಅದೆಷ್ಟೋ ಹೂಗಳ ಬೀದಿಬದಿಯಲಿ ಜನಿಸಿ ಅಲ್ಲೇ ಉಸಿರು ಚೆಲ್ಲುತ್ತವೆ
ಹೂತಿಟ್ಟರು ನೆನಪುಗಳೇ ಹೀಗೆ ಎಂದಿಗೂ ಮರೆಯಲಾಗದು

ಗಜಲ್

ಜಗದ ಮುಖಗಳು ಹೆದರಿ ರಂಗಿನ ಮುಖವಾಡದಲ್ಲಿ ಬದುಕುತ್ತಿವೆ
ಮಿಡಿ ಹಾವುಗಳು ಪೊರೆ ಕಳಚಿ ಚುರುಕಾಗಿವೆ ಬದುಕಲೆಲ್ಲಿ ಓಡುವೆ

ಕಾವ್ಯಯಾನ

ಗರಿಕೆಯ ಕುಡಿಯಂತೆ ಆಶೆಗಳು ಬೆಳೆಯುವುದು ಉದ್ದುದ್ದ
ಆಶೆಗಳ ಹಂಗು ಬಾಳಿಗೆ ಸ್ಪೂರ್ತಿಯೇ ಹೊರತು ಮಹಾತ್ವಾಕಾಂಕ್ಷೆಯಿಂದಲ್ಲ

ಗಜಲ್

ಬೆವರು ಹರಿಸಿ ದುಡಿದ ಅನ್ನದಲಿ ಬದುಕುವ ಛಲ ತುಂಬಿದೆ |
ಹೆಗಲ ಮೇಲೆ ಮೆರೆಸಿದ ಅಪ್ಪನಲಿ ಮುಗಿಲಿನತ್ತ ಕನಸುಗಳು ಸಖಿ ||

ಸಾವಿನ-ಅರಮನೆ

ಈಗರ್ಥವಾಗುತಿದೆ ಇದೇನಾ ಅದು…!
ನಿದಿರೆಯಲೊಮ್ಮೊಮ್ಮೆ ಬೆದರಿಸಿ ಸ್ಖಲಿಸುವ,
ಕೊರೆಯುವ ಏಕಾಂತದ ಚಳಿಯಲಿ ನಡುಗಿಸುವ,

ಮಾನವರಾಗೋಣ

ಕಾವ್ಯಯಾನ ಮಾನವರಾಗೋಣ ಲೀಲಾ ಅ, ರಾಜಪೂತ ನಾನು ಹಿಂದೂ ಎನ್ನುವ ಅಭಿಮಾನ ನನಗೆನೀನು ಮುಸ್ಲಿಂ ಎನ್ನುವ ಹೆಮ್ಮೆ ನಿನಗೆ ಆದರೆ ನನ್ನ ರಾಮ ನನ್ನಿಂದ ಅಸಂತುಷ್ಟನೂನಿನ್ನ ಅಲ್ಲಾಹ್ ನಿನ್ನಿಂದ ಅತೃಪ್ತನೂ ಪಾಪಗಳನು ನಾನು ಮಾಡಿರಬಹುದುಅಫರಾಧಗಳನು ನೀನು ಮಾಡಿರಬಹುದು ಆದರಿಂದೂ ಮನುಷ್ಯತ್ವ ಮರೆತ ಎಮಗೆಶಿಕ್ಷೆ ಆ ದೇವರು ನೀಡುತಿರುವನೇನೋ ಇಂದು ರಾಮ ಮಂದಿರದೊಳು ನನ್ನ ಕರೆಯುತ್ತಿಲ್ಲಖುದಾ ಮಸೀದಿಗೆ ನಿನ್ನ ಕರೆಯುತ್ತಿಲ್ಲ ನಾ ಮಾಡಿದ ತಪ್ಪುಗಳೆಷ್ಟಿವೆಯೋ ಅಷ್ಟೇನಿನ್ನ ತಪ್ಪುಗಳು ಇವೆಯೆನೋ ಬಾ ಸಮಯವಿರುವಾಗಲೇ ಸುಧಾರಿಸಿಕೊಳ್ಳೋಣಮಾನವಿಯತೆಯ ಧರ್ಮ ನಮ್ಮದಾಗಿಸಿಕೊಳ್ಳೋಣ ನಾನು ಅವನಿಗೆ […]

Back To Top