Category: ಕಾವ್ಯಯಾನ

ಕಾವ್ಯಯಾನ

ವಿಮಲಾರುಣ ಪಡ್ಡoಬೈಲ್-ಪ್ರತೀಕಾರ

ಕಾವ್ಯ ಸಂಗಾತಿ ವಿಮಲಾರುಣ ಪಡ್ಡoಬೈಲ್ ಪ್ರತೀಕಾರ ಯಾಕೆ ಹೀಗೆ ಪ್ರತೀಕಾರದಕಿಚ್ಚ ಹಚ್ಚುವ ಮನಸುಉಸಿರಿಗೆ ಉಸಿರಾಗಿಹೃದಯಕೆ ಸನಿಹವಾಗಿಸೇಡಿನ ಬಲೆಯ ಬಿಡಿಸಿಮನವ ಹಸಿರಾಗಿಸೋ ಛಲಎಲ್ಲರೊಳಗಿಲ್ಲವೇಕೆ? ಜಾತಿ ಮತ ಭೇದದ್ವೇಷ ಅಸೂಯೆ ಮೆಟ್ಟಿ ನಿಂತಪ್ರಕೃತಿ ಪಾಠದ ಅರಿವಿಲ್ಲವೇಕೆ?ನೋವುಂಡರು ಫಲವೀವಪ್ರತೀಕಾರದ ಕಿಡಿ ಹಚ್ಚದಆ ಅಸ್ಮಿತೆ ನಮಗಿಲ್ಲವೇಕೆ? ದಡ ಸ್ಪರ್ಶಿಸಿ ಕಡಲು ತರಂಗ ಮೀಟಲುಪ್ರಪುಲ್ಲವಾದ ಮನವಶುಭ್ರ ಆನಂದದಿ ಮುದಗೊಳಿಸಿಮಧುರ ಬಾಂಧವ್ಯದ ಸಂದೇಶ ಸಾರುವಅಲೆಗಳು ನಾವಾಗಬಾರದೇಕೆ? ಕಾಲ ಜಾರುವ ಮುನ್ನ ಮನುಜಒಳಿತು ಕೆಡುಕಿನ ಅರಿವಿನ ಪ್ರಶ್ನೆಮನದ ಮೂಲೆಯಲಿರಲಿಭೂತ ಭವಿಷ್ಯವಾ ಅರಿಯಲಾಗದ ಮನವಇಂದು ಕಿಚ್ಚಿನ ಬೇಗೆಗೆ ಬಲಿಯಾಗದಿರಲಿ […]

ದೇವರಾಜ ಎಂ. ಭೋಗಾಪುರ-ಪ್ರೀತಿಯೆ ಜಪವಾಗಿರಲಿ

ಕಾವ್ಯಸಂಗಾತಿ

ದೇವರಾಜ ಎಂ. ಭೋಗಾಪುರ

ಪ್ರೀತಿಯೆ ಜಪವಾಗಿರಲಿ

ಸುಧಾ ಪಾಟೀಲ ಕವಿತೆ-ನಕ್ಕು ಬಿಡು ನೋವ ಮರೆತು

ಕಾವ್ಯ ಸಂಗಾತಿ ಸುಧಾ ಪಾಟೀಲ ನಕ್ಕು ಬಿಡು ನೋವ ಮರೆತು ಹೃದಯದ ಕೋಣೆಯತೆರೆದು ಭಾವನೆಗಳಗರಿಗೆದರಲು ಬಿಟ್ಟುನಕ್ಕು ಬಿಡು ನೋವ ಮರೆತು ವರ್ತಮಾನದಿ ನೀನಿದ್ದುಭೂತದ ಭವಿಷ್ಯದ ಚಿಂತೆಯಬಿಟ್ಟು ನಕ್ಕು ಬಿಡು ನೋವಮರೆತು ಬಣ್ಣಬಣ್ಣದ ಕುಂಚದಿಮನವ ಸಿಂಗರಿಸಿನೀರಿನ ಜುಳು ಜುಳುನಿನಾದದಿ ನಕ್ಕು ಬಿಡುನೋವ ಮರೆತು ಒಳಗಣ ತುಮುಲವಉಕ್ಕಿ ಉಕ್ಕಿ ಬರುವದುಃಖವ ಮರೆತುನಕ್ಕು ಬಿಡು ನೋವಮರೆತು ಹಿಡಿದಿಟ್ಟ ಭಾವನೆಗಳಕೊನೆಗೊಂಡ ಆಸೆಗಳಹರಿಯಬಿಡು ನಿಧಾನದಿಅದ ಕಂಡು ನಕ್ಕು ಬಿಡುನೋವ ಮರೆತು ಸುಧಾ ಪಾಟೀಲ

Back To Top