ಸವಿತಾ ಮುದ್ಗಲ್ ಅವರ ಕವಿತೆ-‘ನನ್ನೊಳಗಿನ ಅಸುರ’

ಸವಿತಾ ಮುದ್ಗಲ್ ಅವರ ಕವಿತೆ-‘ನನ್ನೊಳಗಿನ ಅಸುರ’

ಸವಿತಾ ಮುದ್ಗಲ್ ಅವರ ಕವಿತೆ-‘ನನ್ನೊಳಗಿನ ಅಸುರ’
ಮನದ ಮತ್ಸರವ ನೀ ತೊರೆದು
ನಡೆದರೆ ಸಾಗುವ ಜೀವನವು
ಬಲು ಸುಂದರವು!..

ಶೋಭಾ ಮಲ್ಲಿಕಾರ್ಜುನ್ ಕವಿತೆ-ಫ. ಗು ಹಳಕಟ್ಟಿ

ಶೋಭಾ ಮಲ್ಲಿಕಾರ್ಜುನ್ ಕವಿತೆ-ಫ. ಗು ಹಳಕಟ್ಟಿ
ಹೆಸರಿಗನ್ವರ್ಥವಾಗಿ ಫಕೀರನಂತೆ
ಊರೂರು ತಿರುಗಿ ವಚನಗಳ ಕಲೆ ಹಾಕಿ
ವಚನ ಪಿತಾಮಹನಾದವನೇ
ಏನೆಂದು ವರ್ಣಿಸಲಿ ನಿನ್ನ ….?

ಕರ್ನಾಟಕದ ಮ್ಯಾಕ್ಸ ಮುಲ್ಲೆರ್ ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಜನ್ಮದಿನದ ಅಂಗವಾಗಿವಿಶೇಷ ಲೇಖನ-ಡಾ.ಶಶಿಕಾಂತ್ ಪಟ್ಟಣ

ಕರ್ನಾಟಕದ ಮ್ಯಾಕ್ಸ ಮುಲ್ಲೆರ್ ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಜನ್ಮದಿನದ ಅಂಗವಾಗಿವಿಶೇಷ ಲೇಖನ-ಡಾ.ಶಶಿಕಾಂತ್ ಪಟ್ಟಣ

ಡಾ. ಬಂಟಹಳ್ಳಿ ಸರ್ವೇಶ್ ಅವರಕೃತಿ-‘ನೆಲದ ನಂಬಿಕೆ’ಒಂದು ಅವಲೋಕನ-ನಾಗೊಂಡಹಳ್ಳಿ ಸುನಿಲ್

ಡಾ. ಬಂಟಹಳ್ಳಿ ಸರ್ವೇಶ್ ಅವರಕೃತಿ-‘ನೆಲದ ನಂಬಿಕೆ’ಒಂದು ಅವಲೋಕನ-ನಾಗೊಂಡಹಳ್ಳಿ ಸುನಿಲ್
ನವ ನಾಗರೀಕತೆಗಳ ಅವಾಂತರಗಳು ಮೂರ್ತ ಅಮೂರ್ತ ವಾಸ್ತವಿಕೆಗಳೊಂದಿಗೆ ಕೆಲವು ಕವಿತೆಗಳು ಮುಖಾಮುಖಿಯಾಗುತ್ತ ಅನುಸಂಧಾನ ಗೊಳ್ಳುವ ಸೋಪಜ್ಞ ಗುಣವನ್ನು ತನ್ನೊಟ್ಟಿಗಿಟ್ಟುಕೊಂಡಿವೆ.

‘ಅಕ್ಕಮಹಾದೇವಿ ಮತ್ತು ಮೀರಾಬಾಯಿ, ಸಾಮ್ಯತೆಗಳು’-ಒಂದು ಚರ್ಚೆ-ಡಾ ಗೀತಾ ಡಿಗ್ಗೆ

‘ಅಕ್ಕಮಹಾದೇವಿ ಮತ್ತು ಮೀರಾಬಾಯಿ, ಸಾಮ್ಯತೆಗಳು’-ಒಂದು ಚರ್ಚೆ-ಡಾ ಗೀತಾ ಡಿಗ್ಗೆ
ಆದರೂ ಇವರಿಬ್ಬರ ಬದುಕು ಬರಹಗಳಲ್ಲಿ ಸಾಕಷ್ಟು ಸಾಮ್ಯತೆಗಳು ಇರುವದನ್ನು ಕಾಣುತ್ತೇವೆ. ಇವರಿಬ್ಬರೂ ಭಿನ್ನನೆಲ, ಭಿನ್ನಗಾಳಿ, ಭಿನ್ನಭಾಷೆ ಮತ್ತು ಭಿನ್ನ ಕಾಲದವರು.

ಅಂಕಣ ಬರಹ
ಮನದ ಮಾತುಗಳು
ಜ್ಯೋತಿ ಡಿ . ಬೊಮ್ಮಾ

ಪ್ರತಿ ತಿಂಗಳ ಮೊದಲದಿನದಂದು ಜ್ಯೋತಿ ಡಿ ಬೊಮ್ಮಾ ಅವರು ದೇಸಿ ನುಡುಕಟ್ಟುವಿನಲ್ಲಿ ತಮ್ಮ ಮನದ ಮಾತುಗಳನ್ನು ಸಂಗಾತಿಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಮನಸ್ಸು

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಮನಸ್ಸು
ಹಸಿರಾಗಿದೆ ಉಸಿರಾಗಿದೆ
ನಡೆಯುವ ದಾರಿಯ ತುಂಬ
ಹೂವು ಅರಳಿ ನಗುವ ಬೀರಿದೆ

‘ತಪ್ಪಿಗೆ ಶಿಕ್ಷೆ’ಮಕ್ಕಳ ಕಥೆ-ಎಸ್ ಎಸ್ ಜಿ ಕೊಪ್ಪಳ’

‘ತಪ್ಪಿಗೆ ಶಿಕ್ಷೆ’ಮಕ್ಕಳ ಕಥೆ-ಎಸ್ ಎಸ್ ಜಿ ಕೊಪ್ಪಳ’

ಶಂಕರಾನಂದ ಹೆಬ್ಬಾಳ ಅವರ ಗಜಲ್

ಶಂಕರಾನಂದ ಹೆಬ್ಬಾಳ ಅವರ ಗಜಲ್
ಧೈರ್ಯವನು ತುಂಬುತ ನೋವು ಗುಣಪಡಿಸಿದೆ ಸಖ
ಕಾರ್ಯದಲಿ ಯಶಸಿಗೆ ಹರಸಾಹಸ ಪಟ್ಟವನು ನೀನು

ಮರುಳಸಿದ್ದಪ್ಪ ದೊಡ್ಡಮನಿ ಅವರ ಶಾಯಿರಿಗಳು

ಮರುಳಸಿದ್ದಪ್ಪ ದೊಡ್ಡಮನಿ ಅವರ ಶಾಯಿರಿಗಳು
ಆಕಾಶದ ತುಂಬ ನಕ್ಷತ್ರ ಇದ್ದರ
ಬಾಳ ಚಂದ ಕಾಣಸತೈತಿ
ನಿನ್ನ ಮಾರಿ

Back To Top