ವ್ಯಾಸ ಜೋಶಿ ಅವರ ಹಾಯ್ಕುಗಳು

ವ್ಯಾಸ ಜೋಶಿ ಅವರ ಹಾಯ್ಕುಗಳು

ವ್ಯಾಸ ಜೋಶಿ ಅವರ ಹಾಯ್ಕುಗಳು
ತುಂತುರು ಮಳೆ
ಕೊಡೆಯಲ್ಲಿ ಬೆಚ್ಚಗೆ
ಅವನೊಟ್ಟಿಗೆ.

ಸವಿತಾ ಮುದ್ಗಲ್ ಅವರ ಕವಿತೆ-‘ನನ್ನೊಳಗಿನ ಅಸುರ’

ಸವಿತಾ ಮುದ್ಗಲ್ ಅವರ ಕವಿತೆ-‘ನನ್ನೊಳಗಿನ ಅಸುರ’
ಮನದ ಮತ್ಸರವ ನೀ ತೊರೆದು
ನಡೆದರೆ ಸಾಗುವ ಜೀವನವು
ಬಲು ಸುಂದರವು!..

ಶೋಭಾ ಮಲ್ಲಿಕಾರ್ಜುನ್ ಕವಿತೆ-ಫ. ಗು ಹಳಕಟ್ಟಿ

ಶೋಭಾ ಮಲ್ಲಿಕಾರ್ಜುನ್ ಕವಿತೆ-ಫ. ಗು ಹಳಕಟ್ಟಿ
ಹೆಸರಿಗನ್ವರ್ಥವಾಗಿ ಫಕೀರನಂತೆ
ಊರೂರು ತಿರುಗಿ ವಚನಗಳ ಕಲೆ ಹಾಕಿ
ವಚನ ಪಿತಾಮಹನಾದವನೇ
ಏನೆಂದು ವರ್ಣಿಸಲಿ ನಿನ್ನ ….?

ಕರ್ನಾಟಕದ ಮ್ಯಾಕ್ಸ ಮುಲ್ಲೆರ್ ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಜನ್ಮದಿನದ ಅಂಗವಾಗಿವಿಶೇಷ ಲೇಖನ-ಡಾ.ಶಶಿಕಾಂತ್ ಪಟ್ಟಣ

ಕರ್ನಾಟಕದ ಮ್ಯಾಕ್ಸ ಮುಲ್ಲೆರ್ ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಜನ್ಮದಿನದ ಅಂಗವಾಗಿವಿಶೇಷ ಲೇಖನ-ಡಾ.ಶಶಿಕಾಂತ್ ಪಟ್ಟಣ

ಡಾ. ಬಂಟಹಳ್ಳಿ ಸರ್ವೇಶ್ ಅವರಕೃತಿ-‘ನೆಲದ ನಂಬಿಕೆ’ಒಂದು ಅವಲೋಕನ-ನಾಗೊಂಡಹಳ್ಳಿ ಸುನಿಲ್

ಡಾ. ಬಂಟಹಳ್ಳಿ ಸರ್ವೇಶ್ ಅವರಕೃತಿ-‘ನೆಲದ ನಂಬಿಕೆ’ಒಂದು ಅವಲೋಕನ-ನಾಗೊಂಡಹಳ್ಳಿ ಸುನಿಲ್
ನವ ನಾಗರೀಕತೆಗಳ ಅವಾಂತರಗಳು ಮೂರ್ತ ಅಮೂರ್ತ ವಾಸ್ತವಿಕೆಗಳೊಂದಿಗೆ ಕೆಲವು ಕವಿತೆಗಳು ಮುಖಾಮುಖಿಯಾಗುತ್ತ ಅನುಸಂಧಾನ ಗೊಳ್ಳುವ ಸೋಪಜ್ಞ ಗುಣವನ್ನು ತನ್ನೊಟ್ಟಿಗಿಟ್ಟುಕೊಂಡಿವೆ.

‘ಅಕ್ಕಮಹಾದೇವಿ ಮತ್ತು ಮೀರಾಬಾಯಿ, ಸಾಮ್ಯತೆಗಳು’-ಒಂದು ಚರ್ಚೆ-ಡಾ ಗೀತಾ ಡಿಗ್ಗೆ

‘ಅಕ್ಕಮಹಾದೇವಿ ಮತ್ತು ಮೀರಾಬಾಯಿ, ಸಾಮ್ಯತೆಗಳು’-ಒಂದು ಚರ್ಚೆ-ಡಾ ಗೀತಾ ಡಿಗ್ಗೆ
ಆದರೂ ಇವರಿಬ್ಬರ ಬದುಕು ಬರಹಗಳಲ್ಲಿ ಸಾಕಷ್ಟು ಸಾಮ್ಯತೆಗಳು ಇರುವದನ್ನು ಕಾಣುತ್ತೇವೆ. ಇವರಿಬ್ಬರೂ ಭಿನ್ನನೆಲ, ಭಿನ್ನಗಾಳಿ, ಭಿನ್ನಭಾಷೆ ಮತ್ತು ಭಿನ್ನ ಕಾಲದವರು.

ಅಂಕಣ ಬರಹ
ಮನದ ಮಾತುಗಳು
ಜ್ಯೋತಿ ಡಿ . ಬೊಮ್ಮಾ

ಪ್ರತಿ ತಿಂಗಳ ಮೊದಲದಿನದಂದು ಜ್ಯೋತಿ ಡಿ ಬೊಮ್ಮಾ ಅವರು ದೇಸಿ ನುಡುಕಟ್ಟುವಿನಲ್ಲಿ ತಮ್ಮ ಮನದ ಮಾತುಗಳನ್ನು ಸಂಗಾತಿಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಮನಸ್ಸು

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಮನಸ್ಸು
ಹಸಿರಾಗಿದೆ ಉಸಿರಾಗಿದೆ
ನಡೆಯುವ ದಾರಿಯ ತುಂಬ
ಹೂವು ಅರಳಿ ನಗುವ ಬೀರಿದೆ

‘ತಪ್ಪಿಗೆ ಶಿಕ್ಷೆ’ಮಕ್ಕಳ ಕಥೆ-ಎಸ್ ಎಸ್ ಜಿ ಕೊಪ್ಪಳ’

‘ತಪ್ಪಿಗೆ ಶಿಕ್ಷೆ’ಮಕ್ಕಳ ಕಥೆ-ಎಸ್ ಎಸ್ ಜಿ ಕೊಪ್ಪಳ’

ಶಂಕರಾನಂದ ಹೆಬ್ಬಾಳ ಅವರ ಗಜಲ್

ಶಂಕರಾನಂದ ಹೆಬ್ಬಾಳ ಅವರ ಗಜಲ್
ಧೈರ್ಯವನು ತುಂಬುತ ನೋವು ಗುಣಪಡಿಸಿದೆ ಸಖ
ಕಾರ್ಯದಲಿ ಯಶಸಿಗೆ ಹರಸಾಹಸ ಪಟ್ಟವನು ನೀನು

Back To Top