ಭೋವಿ ರಾಮಚಂದ್ರ ಕವಿತೆ-ಮುಟ್ಟಾದವನು!

ಭೋವಿ ರಾಮಚಂದ್ರ ಕವಿತೆ-ಮುಟ್ಟಾದವನು!

ಭೋವಿ ರಾಮಚಂದ್ರ ಕವಿತೆ-ಮುಟ್ಟಾದವನು!

ಮಾಸಿಕವಾಗಿ ಮುಟ್ಟಾದವನು,
ತೊಟ್ಟ ಬಟ್ಟೆಯಲ್ಲಿ ನೀ ಸೂಚಿಸಿದ ಮುಟ್ಟು,
ಇಳೆಯ ತಾಕಿದಾಗ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಬತ್ತದಿರಲಿ ವರತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಬತ್ತದಿರಲಿ ವರತಿ

ನನಗೆ ನೀನು ನಿನಗೆ ನಾನು
ಒಲವು ಪ್ರೇಮ ಆನು ತಾನು
ಬದುಕ ದಾರಿ ದಿಣ್ಣೆಹತ್ತಿ
ಗೆಲ್ಲಬೇಕು ಜಗವ ಸುತ್ತಿ

ನಾಗರಾಜ ಜಿ. ಎನ್. ಬಾಡ ಕವಿತೆ-ಬಾರೋ ವರುಣ

ನಾಗರಾಜ ಜಿ. ಎನ್. ಬಾಡ ಕವಿತೆ-ಬಾರೋ ವರುಣ

ಹಗಲು ಎಲ್ಲೆಡೆ ಸುಡುವ ಬಿಸಿಲು ಮನೆಯಿಂದ ಹೊರಬರಲು ದಿಗಿಲು
ಮನೆಯ ಒಳಗೆ ಕುದಿಯುವ ಒಡಲು ಆಗುತ್ತಿಲ್ಲ ಜೀವಿಗಳ ಸಂಕಟ ನೋಡಲು

ಡಾ ಡೋ.ನಾ.ವೆಂಕಟೇಶ ಕವಿತೆ-ಎಲ್ಲಿಯ ಎಲ್ ನೀನೋ

ಡಾ ಡೋ.ನಾ.ವೆಂಕಟೇಶ ಕವಿತೆ-ಎಲ್ಲಿಯ ಎಲ್ ನೀನೋ

ಈಗ ಬಿಸಿಲ ಕೋಲೇ ಕಂಡಿಲ್ಲ
ನೆಲದಿಂದ ಮುಗಿಲೆತ್ತರಕ್ಕೂ
ಕೋರೈಸುವ ಬಿಸಿಲು,
ಉರಿ ಉರಿ ಕಂಡು ಕೇಳದಂಥ

ಸವಿತಾ ದೇಶಮುಖ ಕವಿತೆ-ನೀಲಿಬಾನ ಅಂಬರದಿ

ಸವಿತಾ ದೇಶಮುಖ ಕವಿತೆ-ನೀಲಿ ಅಂಬರದಿ

ನೀ ಇಯುವ ಬೆಳಕು ತಂಪು
ಎಲ್ಲರಿಗೂ ಒಂದೇ
ನಾವು ಕಟ್ಟಿದೆವು ಏಣಿ
ಜಾತಿ ಮತ ಪಂಥಗಳ ಮಧ್ಯೆ

“ಭಾರತೀಯ ಶಾಸ್ತ್ರೀಯ ನೃತ್ಯ… ಒಂದು ಅವಲೋಕನ” ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್

“ಭಾರತೀಯ ಶಾಸ್ತ್ರೀಯ ನೃತ್ಯ… ಒಂದು ಅವಲೋಕನ” ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್

‘ದುಡ್ಡು ಮತ್ತು ಅವಕಾಶ’ ಲೇಖನ ಸಾಕ್ಷಿ ಶ್ರೀಕಾಂತ ತಿಕೋಟಿಕರ.

‘ದುಡ್ಡು ಮತ್ತು ಅವಕಾಶ’ ಲೇಖನ ಸಾಕ್ಷಿ ಶ್ರೀಕಾಂತ ತಿಕೋಟಿಕರ.

ನಿಮ್ಮ ಕಪಾಟು ತೆರೆಯಿರಿ, ಬೀರುವಿನ ತುಂಬ ಬಟ್ಟೆಗಳು. ಎಷ್ಟೊಂದು ಅಂದವಾದ, ಬಣ್ಣ ಬಣ್ಣದ ಬ್ರ್ಯಾಂಡೆಡ ಬಟ್ಟೆಗಳು. ನೀವು ಒಂದು ನಾಲ್ಕು  ಬಟ್ಟೆ ಒಟ್ಟಿಗೆ ಒಂದರ ಮೇಲೊಂದು ಹಾಕಿಕೊಳ್ಳಿ, ಸಾಧ್ಯವೇ!? ಬೇಡ ಒಂದು ಉತ್ತಮ ಹೋಟೆಲ್ ಗೆ ಹೋಗಿ, ರುಚಿರುಚಿಯಾದ ಖಾದ್ಯಗಳ ಮೆನು ನಿಮ್ಮ ಕೈಗೆ ಕೊಡುವರು

ಅನುಭಾವಿ ತತ್ವಪದಕಾರ ಕೊನೆಪುರದ ರಾಮಪ್ಪ ಯಾದವನನ್ನು ನೆನೆದು-ನರಸಿಂಗರಾವ ಹೇಮನೂರ

ಅನುಭಾವಿ ತತ್ವಪದಕಾರ ಕೊನೆಪುರದ ರಾಮಪ್ಪ ಯಾದವನನ್ನು ನೆನೆದು-ನರಸಿಂಗರಾವ ಹೇಮನೂರ

ವಾಣಿ ಯಡಹಳ್ಳಿಮಠ ಅವರ ಗಜಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಹಗಲಿನಲಿ ನೀ ಹೊರುವ ಕೆಲಸದ
ಹೊರೆ ದೊಡ್ಡದು ಇನಿಯ
ಇರುಳಿನಲ್ಲಾದರೂ ನನ್ನ ನೆನಪಾಗಿಸಲು

Back To Top