ಮನ್ಸೂರ್ ಮೂಲ್ಕಿ ಕವಿತೆ-ವಿಜ್ಞಾನದ ಬದುಕು

ಮನ್ಸೂರ್ ಮೂಲ್ಕಿ ಕವಿತೆ-ವಿಜ್ಞಾನದ ಬದುಕು

ಮನ್ಸೂರ್ ಮೂಲ್ಕಿ ಕವಿತೆ-ವಿಜ್ಞಾನದ ಬದುಕು

ನಿನ್ನ ಅಂಗಳದಲ್ಲಿ ಮನೆಯನು ಮಾಡುತ
ಬದುಕುವೆ ನಾನು ವಿಜ್ಞಾನದಲಿ

‘ನೀರೊಲೆ’-ಪ್ರಬಂಧ ಗೊರೂರು ಅನಂತರಾಜು

‘ನೀರೊಲೆ’-ಪ್ರಬಂಧ ಗೊರೂರು ಅನಂತರಾಜು
ಮನೆಯ ಸೌದೆ ಒಲೆಯ ಶೇಪ್ ಕೂಡ ಬದಲಾಗಿ ಗಾರೆ ಕೆಲಸದ ಬೆಳ್ಳೆ ಸೌದೆ ಮತ್ತು ಹುಯ್ಯಿ ಎರಡು ಬಗೆಯಲ್ಲೂ ನೀರು ಕಾಯಿಸುವಂತೆ ಸೂಕ್ತ ಮಾರ್ಪಡು ಮಾಡಿಕೊಟ್ಟನು.

ನಗೆಯ ಮಾರಿತಂದೆ – ೨-ನಂರುಶಿ ಕಡೂರು

ನಗೆಯ ಮಾರಿತಂದೆ – ೨-ನಂರುಶಿ ಕಡೂರು

ಗುರು, ಲಿಂಗ, ಜಂಗಮ ಈ ಮೂರು ಸ್ಥಿತಿಗಳನ್ನು ಅರಿತೊಡೆ ಮಾತ್ರ ಏನನ್ನಾದರೂ ಸಾಧಿಸಬಹುದು. ಇಲ್ಲದಿದ್ದರೆ ಬೇರೆಯಾರೋ ಮಾಡಿದ ಕಾಯಕವ ನಾನೇ ಮಾಡಿದ್ದು ಎಂದು ನೀತಿ ಬಿಟ್ಟು ಊರು ತುಂಬ ಡಂಗೂರು ಸಾರಿದರೆ, ಇಂದಲ್ಲ ನಾಳೆ ಆ ಸತ್ಯ ಎಲ್ಲರಿಗೂ ತಿಳಿಯುತ್ತದೆ. “ಬೆಂಕಿಯುಂಡೆಯ ಮಡಿಲಲ್ಲಿ ಹೆಚ್ಚು ಸಮಯ ಕಟ್ಟಿಕೊಳ್ಳಲಾಗದು”.

ಶಕುಂತಲಾ ಎಫ್ ಕೋಣನ ರ-ಅಹೊಸ ಬೆಳಕು

ಶಕುಂತಲಾ ಎಫ್ ಕೋಣನ ರ-ಅಹೊಸ ಬೆಳಕು

ತಿಳಿ ಬಾನಿನಂದದಿ ಹಗುರವಾಗಿರು ಗೆಳತಿ
ಹವಳದ ತುಟಿಗಳು ಮುದುಡದಿರಲಿ..

ಸುವರ್ಣ ಕುಂಬಾರ ಕವಿತೆ-ಮೌನದ ಪ್ರೀತಿ ನಿನ್ನೊಲವಿನ ಗೀತೆ

ಸುವರ್ಣ ಕುಂಬಾರ ಕವಿತೆ-ಮೌನದ ಪ್ರೀತಿ ನಿನ್ನೊಲವಿನ ಗೀತೆ

ಋತುಗಳು ಉರುಳಿ ಅರಳಿತು ಒಲವು
ನಯನಗಳು ಕೂಡಿ ಹೃದಯದಲ್ಲರಳಿ ಪ್ರೇಮವು
ಮನದಲ್ಲಿಂದೆಕೊ ಒಂದು ಬಗೆಯ ಹೊಸತನವು

ಪ್ರಮೋದ ಜೋಶಿ ಕವಿತೆ-ಬನ್ನಿ ಗೆಳೆಯರೆ ಮತ್ತೆ ಜ್ಯೋತಿ ಹಚ್ಚೋಣ

ಪ್ರಮೋದ ಜೋಶಿ ಕವಿತೆ-ಬನ್ನಿ ಗೆಳೆಯರೆ ಮತ್ತೆ ಜ್ಯೋತಿ ಹಚ್ಚೋಣ

ಆತ್ಮದ ಆತ್ಮವೂ ನೊಂದು ಮಂಕಾಗಿದೆ
ದೊರಕದ ಮಾತಿನ ಸಾಫಲ್ಯಕೆ
ನಿತ್ಯದ ಬೆಳಕಿಗೆ ನಿತ್ಯವೂ ಗ್ರಹಣ

ಕರ್ತವ್ಯದ ನೆಲೆಯಲ್ಲಿ…ಲೇಖನ-ಹನಿಬಿಂದು

ಕರ್ತವ್ಯದ ನೆಲೆಯಲ್ಲಿ…ಲೇಖನ-ಹನಿಬಿಂದು

ಕನ್ನಡ ಶಿಕ್ಷಕ, ಹಿಂದಿ ಶಿಕ್ಷಕ ಕೂಡಾ ಲೆಕ್ಕಾಚಾರ ಟ್ಯಾಲಿ ಮಾಡುವ ಗಣಿತಜ್ಞ, ಮಶೀನ್ ಜೋಡಿಸುವ ತಾಂತ್ರಿಕ, ಸಮಯದ ಲೆಕ್ಕಾಚಾರದವ, ಎಲ್ಲರನ್ನೂ ಒಗ್ಗೂಡಿಸುವ ನಾಯಕ, ಸರ್ವರ ಹಿತ ಬಯಸುವ ಸಮಾಜ ಸೇವಕ, ಸಹಕರಿಸುವ ಅಣ್ಣ ತಮ್ಮ ಅಕ್ಕ ತಂಗಿ ಆಗಿರುತ್ತಾರೆ.

ಶಿಕ್ಷಕಿಯಾಗಿ ಮಾರ್ಗ ತೋರಿದ ಆದರ್ಶ ಮಹಿಳೆಯರು”ಮಾಧುರಿ ದೇಶಪಾಂಡೆ,

ಶಿಕ್ಷಕಿಯಾಗಿ ಮಾರ್ಗ ತೋರಿದ ಆದರ್ಶ ಮಹಿಳೆಯರು”ಮಾಧುರಿ ದೇಶಪಾಂಡೆ,

ಸವಿತಾ ದೇಶಪಾಂಡೆ/ ದೀಕ್ಷಿತ್‌

ಡಾ.ಡೋ.ನಾ.ವೆಂಕಟೇಶ ಕವಿತೆ-ಹಿತೈಷಿಯ ಕರೆ

ಡಾ.ಡೋ.ನಾ.ವೆಂಕಟೇಶ ಕವಿತೆ-ಹಿತೈಷಿಯ ಕರೆ
ಎಂದೇ ಮತ್ತೆ
ಉಸಿರಾಡಲು ಪ್ರಾರಂಭಿಸುವ ಮುನ್ನವೇ
ಹತೋಟಿ ತಪ್ಪಿದೆ ಈಗೀ
ವಯಸ್ಸು,

ಡಾ.ರೇಣುಕಾತಾಯಿ.ಸಂತಬಾ. ಅವರ ಗಜಲ್

ಡಾ.ರೇಣುಕಾತಾಯಿ.ಸಂತಬಾ. ಅವರ ಗಜಲ್

ಅವಳ ಒಡಲ ಬಗೆದ ರಕುತ ಹಲವು ಬೀಜಗಳಾದವು
ಬೀಜ ಬಿತ್ತಿದವರೆಲ್ಲರ ಫಸಲು ಬೆಳೆದು ನಿಂತುಬಿಟ್ಟಿತು//

Back To Top