ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

ಆಗ ಥಿಯೇಟರ್ಗಳಲ್ಲಿ ನಾಲ್ಕಾಣೆಗೆ ಒಂದು ಸಿಗುತ್ತಿದ್ದ ಆಯಾ ಸಿನಿಮಾಗಳ ಕುತೂಹಲಕರ ಘಟ್ಟದಲ್ಲಿ ಕಥೆ ನಿಲ್ಲಿಸಿದ ಹಾಗೂ ಸಿನಿಮಾ ಹಾಡುಗಳಿದ್ದ ನಾಲ್ಕೈದು ಪುಟಗಳ ಪುಸ್ತಕ ನಮಗೆ ಸದಾ ಆಸಕ್ತಿಯ ಬಿಂದು. ಅದನ್ನು ಕೊಳ್ಳುವುದು ಸಹ ನಮ್ಮ ಕಾರ್ಯಕ್ರಮದಲ್ಲಿ ಸೇರಿರುತ್ತಿತ್ತು.
ಅಂಕಣ ಸಂಗಾತಿ

ಸುತ್ತ-ಮುತ್ತ
ಸುಜಾತಾ ರವೀಶ್
ಮನೆಯೇ ಸಿನಿಮಾಲಯ

ನಂದಿನಿ ಹೆದ್ದುರ್ಗವರ ಸಂಕಲನ “ಒಂದು ಆದಿಮ ಪ್ರೇಮ”ದ ಅವಲೋಕ ಸಂಗೀತ ರವಿರಾಜ್

ಬದುಕಿನ ಕವಲುಗಳ ಪರಿಚಯಾತ್ಮಕ ಸಾಲುಗಳೊಂದಿಗೆ ಹದವಾದ ಭಾವ ಭಾಷೆಯ ಇಲ್ಲಿನ ವಿನೂತನ ಕವಿತೆಗಳು ಪ್ರತಿಯೊಬ್ಬರನ್ನೂ ಸೆಳೆಯುವುದರಲ್ಲು ಸಂಶಯವೇ ಇಲ್ಲ
ಪುಸ್ತಕ ಸಂಗಾತಿ

ನಂದಿನಿ ಹೆದ್ದುರ್ಗ

“ಒಂದು ಆದಿಮ ಪ್ರೇಮ”

ಸಂಗೀತ ರವಿರಾಜ್

75ನೇ ಭಾರತ ಸಂವಿಧಾನ ದಿನಾಚರಣೆ ನಿಮಿತ್ತ ಲೇಖನ, ಸುಹೇಚ ಪರಮವಾಡಿ ಅವರಿಂದ

ವಿಶೇಷ ಲೇಖನ

(೨೬ ನವೆಂಬರ್ ೨೦೨೩ರಂದು ೭೦ನೇ ಭಾರತ ಸಂವಿಧಾನ ದಿನಾಚರಣೆ ನಿಮಿತ್ತ ಭಾರತ ಸಂವಿಧಾನ ಬೆಳೆದು ಬಂದ ಬಗೆ, ಬಹುತ್ವ ಭಾರತದಲ್ಲಿ ಸರ್ವ ಸಮ ಸಮತೆಯ ಡಾ. ಬಿ. ಆರ್. ಅಂಬೇಡ್ಕರ್ ಸಂವಿಧಾನ ತತ್ವಾದರ್ಶ ಮಹತ್ವದ ಮೇಲೆ ಬೆಳಕು ಚೆಲ್ಲುವ ಒಂದು ಪುಟ್ಟ ಲೇಖನ)

ಡಾ.ಡೋ.ನಾ.ವೆಂಕಟೇಶ ಆಸೆಯೇ ದುಃಖಕ್ಕೆ ಮೂಲ.

ಕಾವ್ಯ ಸಂಗಾತಿ

ಡಾ.ಡೋ.ನಾ.ವೆಂಕಟೇಶ

ಆಸೆಯೇ ದುಃಖಕ್ಕೆ ಮೂಲ.

ಅಕ್ಕಮಹಾದೇವಿ ತೆಗ್ಗಿ ಕವಿತೆ-ಅಂತರಂಗದ ಮಾತು

ಕಾವ್ಯ ಸಂಗಾತಿ

ಅಕ್ಕಮಹಾದೇವಿ ತೆಗ್ಗಿ

ಅಂತರಂಗದ ಮಾತು

Back To Top