Year: 2024

ಶಾಲಿನಿ ಕೆಮ್ಮಣ್ಣು ಕವಿತೆ-ಸ್ವಚ್ಛತಾ ಅಭಿಯಾನ

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ಸ್ವಚ್ಛತಾ ಅಭಿಯಾನ

ಡಾ ಅನ್ನಪೂರ್ಣ ಹಿರೇಮಠ-ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ- ಗಜಲ್ :ನಿಜದ ಪ್ರೀತಿಯ ಹುಡುಕುತ ಕಂಗಾಲಾಗಿದೆಯೋ ಈ ದಿಲ್ಸತ್ಯದ ಪ್ರೇಮವ ತಡಕಾಡುತ ಬೆಂಡಾಗಿದೆಯೋ ಈ ದಿಲ್ ಜಗದ ಹುಚ್ಚಾಟಗಳಿಗೆ ಬಳಲಿ ಬಳಲಿ ಬೆಚ್ಚಿ ಬಿದ್ದಿರುವೆನುನಂಬಿದ ಸ್ನೇಹವ ಕರೆಯುತ ತುಂಡಾಗಿದೆಯೋ ಈ ದಿಲ್ ಆಡೋ ಮಾತುಗಳ ನಲಿವೆಂದು ತಿಳಿದು ನೊಂದಿರುವೆಜೀವದ ಒಲವ ಬಯಸುತ ನಂಜಾಗಿದೆಯೋ ಈ ದಿಲ್ ಕಣ್ಣೋಟದ ಹೂಬಾನವೆಂದು ಮರುಳಾಗಿ ಹೋಗಿರುವೆಜಿನುಗುವ ಜೇನ ಅರಸುತ ತಪ್ತವಾಗಿದೆಯೋ ಈ ದಿಲ್ ಅಂತರಾತ್ಮದಂಕುರಿಸಿದ ಬಂಧ ದೇವರು ಕರುಣೆಯೆಂದೆಮಾಸದ ತಿಳಿಗೊಳವ ನೀರಿಕ್ಷಿಸುತ ಬೇಸತ್ತಿದೆಯೋ ಈ […]

ಶ್ರೀನಿವಾಸಜಾಲವಾದಿಕವಿತೆ ‘ಅಪರಿಮಿತ ಕತ್ತಲಲಿ ಕಂಡ ನಿಜಸಂತ ‘

ಕಾವ್ಯ ಸಂಗಾತಿ

ಶ್ರೀನಿವಾಸಜಾಲವಾದಿಕವಿತೆ

‘ಅಪರಿಮಿತ ಕತ್ತಲಲಿ ಕಂಡ ನಿಜಸಂತ ‘

ಶೋಭಾ ಹಿರೇಕೈ.ಕಂಡ್ರಾಜಿ. ಕವಿತೆ-ನದಿಯಾಗಿ ಬಿಡಬೇಕು

ಕಾವ್ಯ ಸಂಗಾತಿ

ಶೋಭಾ ಹಿರೇಕೈ.ಕಂಡ್ರಾಜಿ.

ನದಿಯಾಗಿ ಬಿಡಬೇಕು

ಜಂಬುನಾಥ ಕಂಚ್ಯಾಣಿ.ಕೃತಿ ‘ಮತ್ತೆ ಅವತರಿಸಿದ ದೈತ್ಯರು’ ಅವಲೋಕನ ಪ್ರಭಾವತಿ ಎಸ್. ದೇಸಾಯಿ

ಜಂಬುನಾಥ ಕಂಚ್ಯಾಣಿ.ಕೃತಿ ‘ಮತ್ತೆ ಅವತರಿಸಿದ ದೈತ್ಯರು’ ಅವಲೋಕನ ಪ್ರಭಾವತಿ ಎಸ್. ದೇಸಾಯಿ

ಗಜಲ್ ಜುಗಲ್ ಬಂದಿ-ನಯನ. ಜಿ. ಎಸ್ ಮತ್ತುಕುಸುಮ. ಜಿ. ಭಟ್

ಗಜಲ್ ಜುಗಲ್ ಬಂದಿ-ನಯನ. ಜಿ. ಎಸ್ ಮತ್ತುಕುಸುಮ. ಜಿ. ಭಟ್

Back To Top