Category: ಇತರೆ

ಇತರೆ

ನಿಭಾಯಿಸುವ ಕಲೆ

ಪತಿ ಪತ್ನಿಯರ ನಡುವೆ ಇರುವ ನಿಸ್ವಾರ್ಥ ಭಾವ ಸ್ಪಷ್ಟವಾಗಿದ್ದರೆ ಎಲ್ಲವೂ ಹೂ ಎತ್ತಿದ ಹಾಗೆ ಸುಲಭವೆನ್ನುವುದರಲ್ಲಿ ಸಂದೇಹವಿಲ್ಲ

ಇಂತಹ ಅದ್ಭುತ ಕನ್ನಡಕ್ಕಾಗಿ ಮಿಡಿವ ಸಹೃದಯ ಕವಿ, ಹೋರಾಟಗಾರ, ನಾಟಕಕಾರ, ಪತ್ರಿಕಾ ಸಂಪಾದಕರಾಗಿದ್ದ ಚಂಪಾರವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಅಂದರೆ ೧೦-೦೧-೨೦೨೨ ರ ಸೋಮವಾರ ಬೆಳಗ್ಗೆ ನಮ್ಮನ್ನು ಅಗಲಿದ್ದಾರೆ. ಇಂತಹ ಕವಿ ಮಹಾಶಯರು ಮತ್ತೆ ಮತ್ತೆ ನಾಡಿನಲ್ಲಿ ಜನ್ಮತಾಳಿ ಬರಲಿ ಎಂದು ಪ್ರಾರ್ಥಿಸಿ ಅವರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸೋಣ

ಯುವಕರ ಪಾಲಿನ ಸ್ಪೂರ್ತಿಯ ಚಿಲುಮೆ,  ಭವ್ಯ ಭಾರತದ ಹೆಮ್ಮೆಯ ಪುತ್ರ,  ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಎಂದಿಗೂ ಜೀವಂತ.

ಹೀಗೆ ಚಂದ್ರಶೇಖರ ಪಾಟೀಲರ ಬಗ್ಗೆ
ಸಾವಿರಾರು ನೆನಪುಗಳಿವೆ
ಹೋಗಿ ಬನ್ನಿ ಚಂಪಾ
ಕನ್ನಡ ನಾಡು ಎಂದೆಂದಿಗೂ ನಿಮ್ಮನ್ನು ನೆನೆಸಿಕೊಳ್ಳುತ್ತದೆ

ಚಾರ್ಲಿಯ ದಾಳಿಗಳು

ಚಾರ್ಲಿಯ ದಾಳಿಗಳು . ಚಾರ್ಲಿ, ನಮ್ಮ ಬೀದಿಯ ನಾಯಿ. ಯಾವಾಗಲೂ ನೆಟ್ಟಗೆ ನಿಂತ ಬಾಲ.  ಕೆಂಚುಗಣ್ಣು. ಕ್ರಿಡಾಳು ತರಹ ಹದವಾದ ಶರೀರ. ಶಕ್ತವಾದ ಕಾಲುಗಳು. ಪಟಪಟ ಚುರುಕು ಓಟ. ಅಪರಿಚಿತರ ಕಂಡರೆ ಆಕಾಶಕ್ಕೆ ‌ಕೇಳುವಂತೆ ಬೊಗಳು. ಬೀದಿಯ ತನ್ನ ಅಂಗಳಕ್ಕೆ ಬೇರೆ ನಾಯಿಯನ್ನೂ ಬಿಡದ ಛಲ. ಆಟೊಗಳನ್ನು, ದ್ವಿಚಕ್ರಗಳನ್ನು ಅಟ್ಟಿಸಿಕೊಂಡು ಓಡುವನು. ಅವರು ನಿಂತರೆ ಸುಮ್ಮನಾಗುವನು. ಬೀದಿಯಲ್ಲಿ ಎಲ್ಲರ ಮನೆಯಿಂದಲೂ ಆಹಾರ ವಸೂಲಿ. ಎಲ್ಲರಿಗೂ ಪ್ರೀತಿ ಪಾತ್ರ. ಇಲ್ಲಿಯವರೆಗೆ ಯಾರನ್ನೂ ಕಚ್ಚಿಲ್ಲ. ನೊಂದ ಬೀದಿ ನಾಯಿಗಳನ್ನು ಸಂರಕ್ಷಿಸುವ […]

Back To Top