ಇಂದಿರಾ ಮೋಟೆಬೆನ್ನೂರ-ತಣಿಯಬೇಕು ಮಣಿಪುರ
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ತಣಿಯಬೇಕು ಮಣಿಪುರ
ಇಮಾಮ್ ಮದ್ಗಾರ ಕವಿತೆ-ನಿನ್ನ ಸನಿಹ
ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ನಿನ್ನ ಸನಿಹ
ಜಯಂತಿ ಸುನಿಲ್ ಕವಿತೆ-ಗಜಲ್
ಕಾವ್ಯ ಸಂಗಾತಿ
ಜಯಂತಿ ಸುನಿಲ್
ಗಜಲ್
ಡಾ ಅನ್ನಪೂರ್ಣ ಹಿರೇಮಠ-ಗಜಲ್
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್
ಸತೀಶ್ ಬಿಳಿಯೂರು-ಮೌಲ್ಯವಿರದ ಬದುಕು
ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ಮೌಲ್ಯವಿರದ ಬದುಕು
ಎ.ಎನ್.ರಮೇಶ್.ಗುಬ್ಬಿ.ರಾಧಾ-ಮಾಧವರ ಒಲವಿನಕಾವ್ಯದ ಹನಿಗಳು
ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ.
ರಾಧಾ-ಮಾಧವರ ಒಲವಿನಕಾವ್ಯದ ಹನಿಗಳು
ರುಕ್ಮಿಣಿ ನಾಯರ್ ಕವಿತೆ-ಸ್ನೇಹದ ಕಡಲು
ಕಾವ್ಯ ಸಂಗಾತಿ
ರುಕ್ಮಿಣಿ ನಾಯರ್
ಸ್ನೇಹದ ಕಡಲು
ರಜಿನಿ ಗೌಡ ಮಂಡ್ಯ-ನೆಚ್ಚಿನ ಸ್ನೇಹ
ಕಾವ್ಯ ಸಂಗಾತಿ
ರಜಿನಿ ಗೌಡ ಮಂಡ್ಯ
ನೆಚ್ಚಿನ ಸ್ನೇಹ
“ಗೆಳೆಯರೆಲ್ಲಿ ಕಣ್ಮರೆಯಾದರು !!!!!!!!”
ಮಾಸ್ತಿಬಾಬು.ಎಂ
ವಿಮಲಾರುಣ ಪಡ್ಡoಬೈಲ್-ಪ್ರತೀಕಾರ
ಕಾವ್ಯ ಸಂಗಾತಿ ವಿಮಲಾರುಣ ಪಡ್ಡoಬೈಲ್ ಪ್ರತೀಕಾರ ಯಾಕೆ ಹೀಗೆ ಪ್ರತೀಕಾರದಕಿಚ್ಚ ಹಚ್ಚುವ ಮನಸುಉಸಿರಿಗೆ ಉಸಿರಾಗಿಹೃದಯಕೆ ಸನಿಹವಾಗಿಸೇಡಿನ ಬಲೆಯ ಬಿಡಿಸಿಮನವ ಹಸಿರಾಗಿಸೋ ಛಲಎಲ್ಲರೊಳಗಿಲ್ಲವೇಕೆ? ಜಾತಿ ಮತ ಭೇದದ್ವೇಷ ಅಸೂಯೆ ಮೆಟ್ಟಿ ನಿಂತಪ್ರಕೃತಿ ಪಾಠದ ಅರಿವಿಲ್ಲವೇಕೆ?ನೋವುಂಡರು ಫಲವೀವಪ್ರತೀಕಾರದ ಕಿಡಿ ಹಚ್ಚದಆ ಅಸ್ಮಿತೆ ನಮಗಿಲ್ಲವೇಕೆ? ದಡ ಸ್ಪರ್ಶಿಸಿ ಕಡಲು ತರಂಗ ಮೀಟಲುಪ್ರಪುಲ್ಲವಾದ ಮನವಶುಭ್ರ ಆನಂದದಿ ಮುದಗೊಳಿಸಿಮಧುರ ಬಾಂಧವ್ಯದ ಸಂದೇಶ ಸಾರುವಅಲೆಗಳು ನಾವಾಗಬಾರದೇಕೆ? ಕಾಲ ಜಾರುವ ಮುನ್ನ ಮನುಜಒಳಿತು ಕೆಡುಕಿನ ಅರಿವಿನ ಪ್ರಶ್ನೆಮನದ ಮೂಲೆಯಲಿರಲಿಭೂತ ಭವಿಷ್ಯವಾ ಅರಿಯಲಾಗದ ಮನವಇಂದು ಕಿಚ್ಚಿನ ಬೇಗೆಗೆ ಬಲಿಯಾಗದಿರಲಿ […]