Category: ಕಾವ್ಯಯಾನ

ಕಾವ್ಯಯಾನ

ಖಾಕಿಯೊಳಗಿನ ಕವಿ-ಜೀವನ ಚಕ್ರ

ಕರುಣೆ ಬಾರದು ಕಲಿಗೆ
ಕಂಟಕ ಪಾತ್ರಧಾರಿಗೆ
ಬಾಳದಾರಿಯಲಿ ಅಭಿನಯಿಸಲು….
ಕಾವ್ಯ ಸಂಗಾತಿ

ಖಾಕಿಯೊಳಗಿನ ಕವಿ-

ಜೀವನ ಚಕ್ರ

ಅಕ್ಕಮಹಾದೇವಿ ತೆಗ್ಗಿ ಕವಿತೆ-ಪ್ರೀತಿ ……ಅರಳಿತು

ಕಾವ್ಯ ಸಂಗಾತಿ

ಅಕ್ಕಮಹಾದೇವಿ ತೆಗ್ಗಿ

ಪ್ರೀತಿ ……ಅರಳಿತು

ಡಾ.ಬಸಮ್ಮ ಗಂಗನಳ್ಳಿ-ಪ್ರೇಮ ಸಂದೇಶ

ಸದ್ದಿರದ ಮೌನದಲಿ
ಸಾವಿರ ಬಯಕೆಗಳು
ದೂರದ ದಾರಿಗೆ
ತೋರಣವ ಕಟ್ಟಿಕಾವ್ಯ ಸಂಗಾತಿ

ಡಾ.ಬಸಮ್ಮ ಗಂಗನಳ್ಳಿ-

ಪ್ರೇಮ ಸಂದೇಶ

ಡಾ ಸಾವಿತ್ರಿ ಕಮಲಾಪೂರ-ಮುಸ್ಸಂಜೆಯ ಮುನಿಸು

ಕಟ್ಟುವೆ ಗೂಡನು
ತೆಕ್ಕೆಗೆ ಬರಸೆಳೆದು ಅಪ್ಪುವೆ
ಒಂದೊಂದು ಸಾರಿ
ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ-

ಮುಸ್ಸಂಜೆಯ ಮುನಿಸು

ಡಾ ವಿಜಯಲಕ್ಷ್ಮಿ ಪುಟ್ಟಿ – ಹೆರಳ ಮಲ್ಲಿಗೆ…

ಒಲವ ಭಾವಗಳ ಕೊಯ್ಲೇಬ್ಬಿಸಿ,
ಕಾಡುತ್ತ ನಸುನಗುವ ನೀನು,
ತೇಟು ಮುಗ್ಧ ಮಗುವಿನಂತೆ.
ಕಾವ್ಯ ಸಂಗಾತಿ

ಡಾ ವಿಜಯಲಕ್ಷ್ಮಿ ಪುಟ್ಟಿ

ಹೆರಳ ಮಲ್ಲಿಗೆ…

ನಿಜಗುಣಿ ಎಸ್ ಕೆಂಗನಾಳ ಕವಿತೆ-ಯೋಗ್ಯತೆ

ದಿನ ಕಳೆದಂತೆ ಸಮಯ ಬದಲಾಗುತ್ತಿದೆ
ಸಮಯಕ್ಕೆ ತಕ್ಕಂತೆ ನಾವುಗಳು
ಕಾವ್ಯ ಸಂಗಾತಿ

ನಿಜಗುಣಿ ಎಸ್ ಕೆಂಗನಾಳ ಕವಿತೆ-

ಯೋಗ್ಯತೆ

ಜಯಶ್ರೀ ಎಸ್ ಪಾಟೀಲ-“ಮತ್ತೆ ಮರಳಿ ಬನ್ನಿ”

ಅನುಭವದ ಜ್ಞಾನದ ಅರಿವು ಹರಿಯಲು
ಮತ್ತೊಂದು ಅನುಭವ ಮಂಟಪ ಕಟ್ಟಲು
ಕಾವ್ಯ ಸಂಗಾತಿ

ಜಯಶ್ರೀ ಎಸ್ ಪಾಟೀಲ

“ಮತ್ತೆ ಮರಳಿ ಬನ್ನಿ”

ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಪಾಠಶಾಲೆ

ಸ್ನೇಹ ಪ್ರೀತಿ ಪ್ರೇಮ
ಮಲ್ಲಿಗೆಯ ಅಕ್ಷರ
ಅರಳುವ ಕಾವ್ಯಮಾಲೆ
ಕಾವ್ಯ ಸಂಗಾತಿ

ಡಾ ಶಶಿಕಾಂತ
ಪಾಠಶಾಲೆ

ಕಾಡಜ್ಜಿ ಮಂಜುನಾಥ-ಮುಖವಾಡ ತೊಟ್ಟ ಮನ… !!!

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ಮುಖವಾಡ ತೊಟ್ಟ ಮನ… !!!

ವಿಮಲಾರುಣ ಪಡ್ಡoಬೈಲ್ ಕವಿತೆ-ಹುಡುಕುತ್ತಿದೆ ಮನ

ಕಾವ್ಯ ಸಂಗಾತಿ ವಿಮಲಾರುಣ ಪಡ್ಡoಬೈಲ್ ಹುಡುಕುತ್ತಿದೆ ಮನ ಇರುಳಲಿ ಬೆಳಕ ಹೊಳಹಿನಂತೆಎದೆಯಾಳದಿ ನೀ ಹಚ್ಚಿದ ಪ್ರೀತಿಹಲವು ಭಾವಗಳು ಬಿರಿದುಮನ ತಣಿಸಿದ ಹೃದಯಇಂದು ಬರಿದಾಗಿ ಏಕಾಂತದಲಿಹುಡುಕುತ್ತಿದೆ ಮನ ನಿನ್ನ ದಾರಿಯ… ಜೋಡಿಹಕ್ಕಿಯ ಮಿಲನ ಪ್ರಫುಲ್ಲವಾಯ್ತು ಮನಮುದಗೊಂಡ ಮನದ ಕನಸಿಗೆ ಜೀವ ಒಂದಾಗಿನಿನ್ನುಸಿರಲಿ ನನ್ನುಸಿರು ಮಿಳಿತವಾಗಿಇಂದು ಹುಡುಕುತಿದೇ ಮನಕುಳಿರ್ಗಾಳಿಯಲಿ ಆ ಬಿಸಿಯುಸಿರ…. ಬದುಕಿನ ಮನದ ಆಸೆಗೆಯೋಧನೆಂಬ ಬುತ್ತಿಯ ಹೆಗಲೇರಿಸಿನೀ ಹೊರಟಾಗ ಎದೆಯಾಳದ ನೋವಿಗೆ ಹಚ್ಚಿದೆಬಿಸಿಯಪ್ಪುಗೆಯ ಮಧುರ ನುಡಿಯ ಮುಲಾಮ್ಇಂದು ಹುಡುಕುತ್ತಿದೆ ಮನ ಆ ಮಧುರಸ್ಫರ್ಶವ… ವೀರಾವೇಷದಿ ನೀ ಮೆರೆದೆನಾಡ ರಕ್ಷಣೆಗೆ […]

Back To Top