Category: ಕಾವ್ಯಯಾನ

ಕಾವ್ಯಯಾನ

ಮಹಾಂತೇಶ್.ಬಿ.ನಿಟ್ಟೂರು ಕವಿತೆ-ನಮ್ಮೆದೆಯ ಬಯಲು ಹಸಿರಾಗಿರಲು…

ಕಾವ್ಯ ಸಂಗಾತಿ

ನಮ್ಮೆದೆಯ ಬಯಲು ಹಸಿರಾಗಿರಲು…

ಮಹಾಂತೇಶ್.ಬಿ.ನಿಟ್ಟೂರು,

ಪ್ರಮೋದ ಜೋಶಿ ಕವಿತೆ-ಇನ್ನೊಂದು ಪುಟ ಬರೆಯುವೆನು

ಕಾವ್ಯ ಸಂಗಾತಿ

ಇನ್ನೋಂದು ಪುಟ ಬರೆಯುವೆನು

ಪ್ರಮೋದ ಜೋಶಿ

‘ನೀ ಹಾಗೆ ಹೇಳಬಾರದಿತ್ತು’ ಭಾರತಿ ಅಶೋಕ್ ಕವಿತೆ-

ಕಾವ್ಯ ಸಂಗಾತಿ

ಭಾರತಿ ಅಶೋಕ್

ನೀ ಹಾಗೆ ಹೇಳಬಾರದಿತ್ತು

‘ಕಾರಣವ ನೀ ಹೇಳು’-ಇಂದಿರಾ ಮೋಟೆಬೆನ್ನೂರ.

ಕಾವ್ಯ ಸಂಗಾತಿ ಇಂದಿರಾ ಮೋಟೆಬೆನ್ನೂರ ಕಾರಣವ ನೀ ಹೇಳು. ಭಾವ ಬುತ್ತಿಯ ಕಿರುತುತ್ತುಣಿಸಿ ಜೀವವನೇದೂರ ತಳ್ಳುತಿರುವಕಾರಣವ ನೀ ಹೇಳು…. ಕಾಯುತಿಹ ಜೀವಕೊಂದುಮುದದಿ ಕಿರು ನಗುವನೀಡದೇ ನಡೆದಿರುವಕಾರಣವ ನೀ ಹೇಳು… ಮಾತಿಲ್ಲದ ನೀರಸಮೌನದ ಪಲಕುಗಳಕಾಣಿಕೆಯ ನೀಡಿರುವಕಾರಣವ ನೀ ಹೇಳು… ನೀನೇ ಬಿತ್ತಿದ ಭಾವಗಳತೆನೆ ತೊನೆದು ಪಾಡಿರಲುತೊರೆಯುವ ಹವಣಿಕೆಗೆ….ಕಾರಣವ ನೀ ಹೇಳು…. ಹೃದಯ ಹಂದರದಿಪ್ರೀತಿ ಹೂಬಳ್ಳಿ ಹಬ್ಬಿಸಿಅಡಿಯಿಡದೇ ನಿಲ್ಲೆನ್ನಲುಕಾರಣವ ನೀ ಹೇಳು…. ಕಂಗಳ ಅಂಗಳದ ಚೆಲುಚಂದಿರನ ಚಂದ್ರಿಕೆಯಕರಗಿಸಿ ಕತ್ತಲಾಗಿಸುವಕಾರಣವ ನೀ ಹೇಳು… ಕವನ ಧವನ ಪರಿಮಳಮಲ್ಲಿಗೆಯೇ ನೀನೆನುತಸೊಲ್ಲಿಗೂ ಓಗೊಡದಿರುವಕಾರಣವ ನೀ […]

Back To Top