Category: ಕಾವ್ಯಯಾನ

ಕಾವ್ಯಯಾನ

ರಾಜೇಶ್ವರಿ ಎಚ್ ಬಜ್ಪೆ ಕವಿತೆ-ನೆನಪು

ಕಾವ್ಯ ಸಂಗಾತಿ ರಾಜೇಶ್ವರಿ ಎಚ್ ಬಜ್ಪೆ ನೆನಪು ಮತ್ತೆ ಮತ್ತೆ ಸೆಳೆಯುತ್ತಿದೆನಿನ್ನ ಪ್ರೀತಿ ನನ್ನೆಡೆದೂರ ತೀರ ಸಾಗಿ ನಡೆದರೂಕಣ್ಣ ನೋಟ ನಿನ್ನೆಡೆ ‌ಹೂವಿಗೇನು ಗೊತ್ತು ಗಮ್ಯಅರಳಿ ನಗುವ ಬೀರಿತುತೇರನೆಳೆದು ಚೆಲುವ ಬೀರಿಮರೆತು ಮಂದೆ ಸಾಗಿತು ಮೊಳಕೆಯೊಡೆದ ಭಾವ ಬಲಿತುಮನವ ಹಸಿರು ಮಾಡಿದೆಏನ ಬೇಡದೆ ಸತ್ತ್ವ ತನ್ನದೆನೂರು ಕನಸಿನ ಬೇರಿದೆ ಕಾಣದಿರುವ ಬಂಧ ಹಳೆಯದುಬೆಸೆದ ಕ್ಷಣವು ಯಾವುದೋಹೊಸೆಯದಂತೆ ಸರಿಸಿ ದೂರಕೆನಗೆಗು ಸಂಭ್ರಮ ಯಾರದೋ ಹರಿವ ಕಾಲವು ಹೊಸತು ಬಯಸೆಸಡಿಲಗೊಂಡಿತು ಒಲುಮೆಸುಪ್ತದೀಪ್ತಿ ಬೆಳಗುತಿರಲುನಿಜದ ಭಾವವು ಚಿಲುಮೆ

ನಾಗರಾಜ ಜಿ. ಎನ್. ಬಾಡ ಕವಿತೆ-ಮೂಗುದಾರ

ಹೊಸದೆನೋ ನುಡಿದಿದೆ
ಕೈ ಬೀಸಿ ಕರೆಯುವ
ಕಬ್ಬಿನ ತೋಟ
ಬೀಸೋ ತಂಗಾಳಿ

ನಾಗರಾಜ ಜಿ. ಎನ್. ಬಾಡ

ಮಧುಕುಮಾರ ಸಿ ಎಚ್ ಚಾಮನಹಳ್ಳಿ-ಕವಿತೆ-ಅಮ್ಮನಿಗಷ್ಟೇ ಅರ್ಥವಾಗುವ ಸತ್ಯಗಳು

ಅಪ್ಪನ ಸುಕ್ಕಾದ ಮುಖ ಮುಕ್ಕಾಗದ ಪ್ರೀತಿ
ಅಮ್ಮನಿಗೆ ತಿಳಿಯುವಷ್ಟು ಸಲೀಸು
ಮಕ್ಕಳ ಅರಿವಿಗೆ ಬರುವುದೇ ಇಲ್ಲ!

ಲೋಹಿತೇಶ್ವರಿ ಎಸ್ ಪಿ.ಯವರ ಕವಿತೆ-ಸುಂದರ ಸುಳ್ಳುಗಳು

ಭುವಿ ಬಾನಿನ ಅಂತರದಿ
ಸುಳ್ಳಿನ ರಂಗವಲ್ಲಿಯ
ಸೂಸಿದ ಸೊಗಸಾದ…..

ಲೋಹಿತೇಶ್ವರಿ ಎಸ್ ಪಿ

“ಈ ಪೆದ್ದು ಅಮ್ಮನಿಗೆ ನೀನೇ ಜಗತ್ತು”ಇಂದಿರಾ.ಕೆ

ಕಾವ್ಯ ಸಂಗಾತಿ

ಇಂದಿರಾ.ಕೆ

“ಈ ಪೆದ್ದು ಅಮ್ಮನಿಗೆ ನೀನೇ ಜಗತ್ತು”

ಭಾವಯಾನಿ ಕವಿತೆ -ಕನಸು.

ನನ್ನೆದೆಯಲ್ಲಿ ಅಕ್ಷರ ಬಿತ್ತಿದ ಕರಗಳು
ತೇಜೋಮಯ ರೂಪ
ಅಕ್ಕರೆಯ ನುಡಿಗಳು!
ಅಮ್ಮನಂತಹ ಗುರುಗಳ ಜೊತೆಗಿನ ಭಾವುಕ ಕ್ಷಣಗಳನ್ನು
ಎದೆಯಗೂಡಲ್ಲಿಟ್ಟು ಕಾಪಿಟ್ಟವಳು ನಾನು!
ಕಾವ್ಯ ಸಂಗಾತಿ

ಭಾವಯಾನಿ

ಕನಸು.

ಶರಣಪ್ಪ ತಳ್ಳಿ ಕುಪ್ಪಿಗುಡ್ಡ- ಬೆಂಕಿ ಇಲ್ದಾ ಹೊಗೆ ಯಂಗಾತು

ಕಾವ್ಯ ಸಂಗಾತಿ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಬೆಂಕಿ ಇಲ್ದಾ ಹೊಗೆ ಯಂಗಾತು

Back To Top