Category: ಕಾವ್ಯಯಾನ

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಸಂಕ್ರಾಂತಿಗೊಂದು ಪ್ರಶ್ನೆ   ಸುಜಾತಾ ರವೀಶ್ ದುಗುಡದ ಛಾಯೆ ಆವರಿಸಿದ ಚಿಂತೆಯ ಕಾವಳ ಹೊದ್ದ ಮನಕೆ ತರಬಹುದೇ ಸಂಕ್ರಾಂತಿ ನಿನ್ನಾಗಮನ ಹೊಸ ಚೈತನ್ಯದ ಶಾಖದ ಕಾವನು? ಜಡ್ಡು ಕಟ್ಟಿರುವ ಜೀವನ ಜಾಡ್ಯಕೆಋತು ಪರಿವರ್ತನೆಯ ಔಷಧಿಯೇ? ಹೇಮಂತನ ಮಬ್ಬು ಆಲಸ್ಯಕೆ ಮಾಗಿಯ ರೋಗಕೆ ನೀ ಮದ್ದೇ? ಪ್ರಕೃತಿಗಂತೂ ಈ ಭೂಮಿ ಪರಿಭ್ರಮಣೆನಿತ್ಯ ನೂತನ ಸಂಭ್ರಮ ತರುವ ಆವರ್ತನೆ ಏಕತಾನತೆಯ ಬೇಸರದ ಬದುಕಿಗೆ ನೀ ತರಬಹುದೇನು ಹೊಸ ಬದಲಾವಣೆ?  ಬದುಕಿನಿಡೀ ನಡೆಯುತಿದೆ ಬವಣೆ ಕೃಷಿ ಬರಬಹುದೆ ಈಗ ಸಫಲತೆಯ ಸುಗ್ಗಿ? ಸಿಗುವುದೇ ಪರಿಶ್ರಮಕ್ಕೊಂದು ಬೆಲೆ ಬಾಳಪಯಣಕೊಂದು ಗಮ್ಯ ನೆಲೆ? ಕಾಯುತಲಿದೆ ಹೃದಯ […]

ಸಂಕ್ರಾಂತಿ ಕಾವ್ಯ ಸುಗ್ಗಿ ಯಕ್ಷಿಯ ಪ್ರಶ್ನೋತ್ತರ ಡಾ. ರೇಣುಕಾ ಅರುಣ ಕಠಾರಿ ಗಂಭೀರವಾಗಿ ಭೀಗುತ್ತಿದ್ದ ಕಾಲವದುಮನಸಿನ ಹುಚ್ಚಾಟಕ್ಕೆ ಎಣೆಯೇ ಇರಲಿಲ್ಲಕಾಲದೊಳಗೆಯೆ ಅಡಗಿದ ಜೀವಸಾರದ ಕಡೆಗೆಬವಣೆಯ ಹುಡಕ ಹೊರಟ ಯಕ್ಷಿ ನಾ! ಮುರುಟಿದ ಕನಸಗಳೆಲ್ಲವೂ ಮೆರವಣಿಗೆಗೆ ಸಿದ್ದವಾಗಿದ್ದು ತಿಳಿಯಲಿಲ್ಲ.ಎಲ್ಲಾ ಎಲ್ಲೆಯನ್ನು ಮೀರಿ ಹತಾಟೆಯ ಹಿಂದೆ ಸರಿದಿತ್ತು.ಹಂಸದ ನಡುಗೆ ಕುರ್ಮದ ಆಯಸ್ಸು ಕಣ್ಮಂದೆ ನಿಂತಿತ್ತು..ಕಡಲಳೊಗಿನ ಲವಣ ಮಾತ್ರ ನೀರಲ್ಲಿಯೇ ತೆಲುತ್ತಿತ್ತು. ದುಗುಡು ದುಮ್ಮಾನಗಳಿಗೆ ವಿವೇಕ ಹೇಳಿ ಸಾಕಾಗಿತ್ತುಅನುಭವ ಅನುಭಾವದತ್ತ ಸಾಗಿದ ಪಯಣ ನಿಲ್ಲುತ್ತಿರಲಿಲ್ಲಬದುಕಿನ ಎಲ್ಲ ಮಗ್ಗಲುಗಳು ಸ್ಮಶಾನದ ಅಂಗಳದಲ್ಲಿ ನಲಿಯುತ್ತಿದ್ದವು.ಹೇಳದೆ […]

ಸಂಕ್ರಾಂತಿ ಕಾವ್ಯ ಸುಗ್ಗಿ ಚೀನಾದ ಚೈನ… ವಾಯ್.ಜೆ.ಮಹಿಬೂಬ ಹೋಗ್ಹೋಗು ಕರೋನಾಎಲ್ಲಾ ಕೂಗಿ ಹೇಳೋಣಾ!!ಪ!! ಕರುಣೆಯಿಲ್ಲದ ಕರೊನಾಬಂತೋ ಒಕ್ಕರಿಸಿಜಗವು ನಿತ್ಯ ಹಾಳಗೆಡವಿತುಜೀವ ಮುಕ್ಕರಿಸಿ !!೧!! ಚೀನಾದೊಳಗ ಚೈನಭವಕ ತಂತೋ ಊನಭಾರತವೂ ಮೌನ !ಮನವೂ ಮಸಣ ತಾಣ !!೦೨!! ಹಿಂದೂ-ಮುಸಲ್ಮಾನಅದಕೇನಿಲ್ಲ ಖುನ !ಪಾರ್ಸಿ-ಬುದ್ದ-ಜೈನಮಾಡಲಿಲ್ಲ ಮನನ!!೦೩!! ಕರುಣೆ ಇಲ್ಲ ಅದಕಹೊಡತ ತಂತೊ ಧನಕಜೀವ ಹಿಂಡಿತಲ್ಲೊದುಡಿದು ತಿನ್ನೊ ದಿನಕ!!೦೪!! ಹಸಿವು ತಾಳಲ್ಲಿಲ್ಲಪಥವೂ ಕಾಣುತಿಲ್ಲಹಂಗರೆದು ನಡೆದು ನಾವುನಡುವೆ ಸತ್ತೆವಲ್ಲೊ !!೦೫!!

ಸಂಕ್ರಾಂತಿ ಕಾವ್ಯ ಸುಗ್ಗಿ ಮತ್ತದೇ ಮನವರಿಕೆ ಸರೋಜಾ ಶ್ರೀಕಾಂತ್ ಅಮಾತಿ, ತೇಲುತ ಬರುವ ಮಧುರ ನೆನಪಾಗಿದಿನವೂ ಕಾಡುತಿರುವೆಯಲ್ಲತೊರೆದ ಘಳಿಗೆ ಅರಿತ ಉಸಿರುನನ್ನನೇ ಮರೆತಿರುವೆನಲ್ಲ ದೊರೆವೆ ಹೇಗೆ ಮರಳಿ ಪ್ರೀತಿಗೆಕನಸು ಕೂಗುತಿದೆಯಲ್ಲಹೃದಯದಿ ಬೆರೆತ ನಿನ್ನ ಒಲವುಬಳಿ ಬಂದು ಸತಾಯಿಸುತ್ತಿದೆಯಲ್ಲ ಒಪ್ಪಿದ ಪ್ರೇಮವೇ ಚೆಲುವ ತುಂತುರುತಪ್ಪನು ಸರಿಪಡಿಸುವೆನಲ್ಲಮತ್ತದೇ ತುಡಿತ ಜೊತೆಯ ಹೆಜ್ಜೆಗೆಹರಸು,ಪರಿತಪಿಸುತ್ತಿರುವೆನಲ್ಲ ನಿನ್ನಯ ನೋಟಕೆ ಕಾದಿಹ ಕಂಗಳುಲಜ್ಜೆಗೆ ಹೊಳೆಯುತ್ತಿರುವವಲ್ಲಮತ್ತೊಮ್ಮೆ ಭೇಟಿಗೆ ವೇಳೆಯ ತಿಳಿಸುಕರೆಗೆ ಕಾಯುತಿರುವೆ ನಲ್ಲ!!.

ಸಂಕ್ರಾಂತಿ ಕಾವ್ಯ ಸುಗ್ಗಿ ನದಿ ನಾಗರಾಜ್ ಹರಪನಹಳ್ಳಿ ನದಿ ಕುಲು ಕುಲು ನಕ್ಕಿತುಅವಳು ಜೊತೆ ಇದ್ದಾಗ ನದಿ ಉಸಿರೆಳೆಯಿತುಅವಳು ಕಿವಿಯಲ್ಲಿ ಉಸುರಿದಾಗ ನದಿ ಮಾತಾಡಿತುಅವಳು ನನ್ನ ಭುಜಕ್ಕೆ ಭುಜ ತಾಗಿಸಿ ಕುಳಿತಾಗ ನದಿ ವೈಯಾರದಿ ಬಳುಕಿತುಅವಳು ಹೊಸ ಸೀರೆಯುಟ್ಟುನನ್ನೆದುರು ಬಂದಾಗ ನದಿ ಕಣ್ಣೀರಾಯಿತುಅವಳು ವಿರಹದಿ ಬೆಂದಾಗ ನದಿ‌ ಮಗ್ಗಲು ಬದಲಿಸಿತುಅವಳು ದೂರವಿದ್ದಾಗ ನದಿ ನಿಟ್ಟುಸಿರಾಯಿತುಅವಳು ನಾಳೆಗಳಿವೆ ಬರುವೆಎಂದಾಗ ನದಿ ಮೌನವಾಯಿತುಅವಳು ಮಾತೇ ಆಡದೆ ಹೋದಾಗ ನದಿ ನಿದ್ದೆ ಹೋಯಿತುಅವಳೂ ನಿದ್ದೆಹೋದಾಗ ನದಿ ಬೆಳಕಾಯಿತುಅವಳು ಮರಳಿ ಬಂದಾಗ

ಸಂಕ್ರಾಂತಿ ಕಾವ್ಯ ಸುಗ್ಗಿ ಹುಟ್ಟು ಪೂರ್ಣಿಮಾಸುರೇಶ್ ಹಚ್ಚಡದ ಗಂಟಿನಲಿನೆನೆದುಬೆದರಿ ಅವಚಿಕೂತ ಕಾಳು ಎದೆಯ ಮೇಲೆ ಬುಲ್ ಡೋಜರ್ ನೋವಿನ ಹಿಡಿತಆವರಿಸಿದ ಕಪ್ಪು ತಡೆಯಲಾರೆ ಹೊರೆಅಂತರಾಳದ ಮೊರೆ ಬಿಗಿದ ಸೆರೆ ಸಡಿಲಆಯಾಸದ ದಿಟ್ಟಿತೆರೆದರೆತೂರಿ ಬಂದ ಬೆಳಕು ಒಡಲು ಹಗುರಒಳಗೆ ಹಸಿರು ಹೊಸ ಕನಸುಹೊಸ ಹುಟ್ಟು ಬಾಹು ಚಾಚಿದ ಆಗಸನಾನು ಊರ್ಧ್ವಮುಖಿ

ಸಂಕ್ರಾಂತಿ ಕಾವ್ಯ ಸುಗ್ಗಿ ಬಿಟ್ಟು ಯೋಚಿಸಬಹುದೇ..? ಸ್ಮಿತಾ ಅಮೃತರಾಜ್. ಸಂಪಾಜೆ ದಿನದ ಕನಸುಗಳೆಲ್ಲಾಗುಲಾಬಿ ಬಣ್ಣ ಮೆತ್ತಿದಬೊಂಬಾಯಿ ಮಿಠಾಯಿಸವಿಯುವ ಮುನ್ನವೇ ಕರಗಿಬರೇ ಅಂಟು ಜಿನುಗಷ್ಟೇಉಳಿಯುವ ನಂಟು. ಈ ಹೊತ್ತಲ್ಲದ ಹೊತ್ತಿನಲ್ಲಿನೀ ಬಂದು ಮೈದಡವಿ ತಲೆನೇವರಿಸದೇ ಇರುತ್ತಿದ್ದರೆ..ನಾಳೆಯ ಕನಸುಗಳಿಗೆ ಬಣ್ಣಬಳಿಯಲು ನನ್ನ ಬಳಿ ರಂಗುಉಳಿಯುತ್ತಿತ್ತೇ? ಕಣ್ಣಾಲಿ ತೆರೆದಷ್ಟೂಸಂತೆ ನೆರೆಯುವ ಬಿನ್ನಾಣ ಲೋಕಹೊರಗೆ ತೆಳ್ಳಗೆ ಹಚ್ಚಿದ ಬೆಡಗಿನ ಲೇಪಲೋಪವೇ ಇಲ್ಲದ ಬದುಕಿದೆ ಒಳಗೆಬಗೆದು ಕಂಡವರಿಲ್ಲ ಪಾಪ! ಆಳದಲ್ಲೆಲ್ಲೋ ಛಳಕ್ ಎಂದ ನೋವು..ಹೊತ್ತಿಗೆ ನೀ ಬಂದು ಮುಲಾಮುಹಚ್ಚದೇ ಹೋಗುತ್ತಿದ್ದರೆ..ಗಾಯವೇನೋ ಮಾಯುತ್ತಿತ್ತು.ನೋವು ಮಾಸುತ್ತಿತ್ತೇ..? ಮುದುಡಿಕೊಂಡಷ್ಟೂ […]

ಸಂಕ್ರಾಂತಿ ಕಾವ್ಯ ಸುಗ್ಗಿ ನೀವಾದರೂ ಹೇಳಬಲ್ಲಿರಾ ? ನೂತನದೋಶೆಟ್ಟಿ ಕಾಸಿಗಾದರೂ ಒಂದಷ್ಟುನಿರುಮ್ಮಳತೆ ಸಿಕ್ಕರೆ ವಿಳಾಸ ಹೇಳುವಿರಾ?ಕವಿತೆ ಬರೆಯುವ ಕೈಗೆ ಪ್ರಶ್ನೆಗಳ ಸೂಜಿಮೊನೆಯ ಸೆಳಕು ಶನಿ, ರಾಹು, ಕೇತು ಗ್ರಹಣಗಳಗ್ರಹಚಾರ ಬಿಡಿಸಿಕೊಂಡಿರಲ್ಲಾಹೊಳೆವ ಉಂಗುರದ ಬೆರಳುಗಳು ಹಾಕಿದಕವಡೆಯಭೀತಿಗೆ ಏನು ಮಾಡುವಿರಿ ? ಪುರಭವನದೆದುರುಜೈಕಾರದಜಿದ್ದಾಜಿದ್ದಿನಲ್ಲಿನಸುಕಿನ ಕಸಪೊರಕೆಯ ಕೈಬಾಚುವ ಸತ್ತ ನಾಯಿಯ ವಾಕರಿಕೆಯಲ್ಲಿಉಣಲಾರದ ಸಂಕಟಕ್ಕೆಯಾರಕೈತುತ್ತು ? ಮಾತಿನಲ್ಲಿ ಮತದಘಾಟು ಹಿಡಿಯುವವರುಗಾಂಧಿ, ಬಸವ, ಅಂಬೇಡ್ಕರರನ್ನುಬೇಕಾದಾಗ ಅಷ್ಟಷ್ಟು ಬಳಸುತ್ತಾರೆಬಿಸಿಗೆ ಮಂಜುಕರಗಿದ್ದುಅರಿವಿಗೂ ಬಾರದಂತೆತತ್ವಗಳನ್ನು ಹೊದಿಕೆಯಿಂದಾಚೆಎಳೆಯುವವರ ಕಂಡಿರಾ? ಕವಿತೆಯದಾದರೂಅದೇಕಥೆರೊಚ್ಚು, ರಚ್ಚೆಗಳ ದಂಡಿಗೆಕೊAಬು, ಕಹಳೆಗಳ ದಾಂಗುಡಿಬರೆಯುವ ಕೈಗಳು ಕುಲುಕಿದ್ದುಉಂಟೇ ?ಸಿದ್ಧಾಂತದ […]

ಸಂಕ್ರಾಂತಿ ಕಾವ್ಯ ಸುಗ್ಗಿ ಗೂಸಬಮ್ಸ ನಿರೀಕ್ಷೆಯಲ್ಲಿ ನಾಗರೇಖಾ ಗಾಂವಕರ್ ಕಡಲ ತಡಿಯಲ್ಲಿ ನಿಂತುವಿರುದ್ಧ ಮುಖವಾಗಿಚಿತ್ತೈಸಿದರೆ ಎಂಥ ಸಹಜತೆಲ್ಯಾಂಡಸ್ಕೇಪ್ ಮಾಡಿದಮಹಾನ್ ತೋಟಗಾರನೊಬ್ಬಅಂಚಂಚನ್ನು ಬಿಡದೆಕಲೆಯ ಗ್ಯಾಲರಿಯನ್ನೆ ಇಳಿಬಿಟ್ಟ ಹಾಗೆ.ನೋಡುತ್ತ ಮೈಮೇಲೆಗೂಸಬಮ್ಸಗಾಗಿ ಕಾದೆ. ಗಗನ ಚುಂಬಿ ಕಟ್ಟಡದಏರುವ ಇಳಿಯುವಎಸ್ಕಲೇಟರಗಳ ಮೇಲೆಕಿರು ಸೊಂಟದಏಳು ಮಲ್ಲಿಗೆ ತೂಕದ ಹೆಣ್ಣುಗಳನ್ನುಧಡೂತಿ ತೊಡೆಗಳ ಇಳಿಬಿದ್ದ ಸ್ತನಗಳ ಭಾರಜೀವ ಹೊತ್ತ ಗಜಗಾಮಿನಿಯರನ್ನುಕಂಡು ಅರೆರೆ.. ಎಂದುಕೊಳ್ಳುತ್ತಮೈ ರೋಮ ನಿಮಿರಿತೇ?ಕಾಣದೇ ವ್ಯಗ್ರಗೊಂಡೆ. ಮೆಟ್ರೋ ಸಿಟಿಗಳಲ್ಲಿಯ ರಸ್ತೆಗಳಲ್ಲಿಸೂಟುಬೂಟು ಹಾಕಿದಮಿಂಚು ಕಂಗಳಸುಂದರಾಂಗರ ಕಣ್ಣಿನ ಸಂಚಲನೆಗೆಕೆತ್ತಿಸಿಕೊಂಡ ಮುಖಗಳ ಮಾದಕತೆಗೆ ಇದ್ದಸೆಳೆತಕ್ಕೆ ಮನಸ್ಸು ಜೋಲಿ ಹೊಡೆದುಕೈ ನೋಡಿದರೆರೋಮಾಂಚನ […]

ಸಂಕ್ರಾಂತಿ ಕಾವ್ಯ ಸುಗ್ಗಿ ಉತ್ತರಾಯಣಕ್ಕೆ ಹೊರಟ ಸೂರ್ಯ ಅನಿತಾ ಪಿ. ಪೂಜಾರಿ ತಾಕೊಡೆ ಆ ವಸಂತ ಕಳೆದು ಈ ವಸಂತದವರೆಗೆಮೌನ ಧ್ಯಾನದ ತಪದೊಳಿದ್ದವಳುಕಳಚಿ ಬಂದಿಹಳು ತನ್ನ ತೋಳ ತೆಕ್ಕೆಯಲಿಆತುಕೊಂಡಿದ್ದ ಹಳೆಯ ನೆನಪಿನೆಲೆಗಳನು ಹಾಗೆ ಬಂದವಳೇಚಿಗುರು ಬದುಕಿನ ಮಾಧುರ್ಯಕೆ ಮುನ್ನುಡಿ ಬರೆದುಮೊಗ್ಗಿನ ಮೋಹದಿ ಅರಳಿನೊಡವೆಯ ತೊಟ್ಟುನವೋಲ್ಲಾಸದ ವಸಂತದಿ ಮೈದಳೆದು ನಿಂತಿಹಳು ಪ್ರಕೃತಿ,ತಿಳಿಹಸಿರಲಿ ಕೆಂಪು ಕುಸುರಿಯ ಸೀರೆಯನುಟ್ಟು ಸಿಹಿಗಾಳಿಯ ತಂಪು ತಳಿರು ಹೂವುಗಳಿಂಪಲಿಓಲಾಡಿ ನಲಿದಾಡಿ ವಿಹರಿಸಲೆಂದುಊರೂರಿಂದ ಅಲೆದಲೆದು ಬಂದಿಹವುಹೊಸಪುಕ್ಕ ಮೂಡಿದ ಹೊಸಭಾವದ ಹಕ್ಕಿ ಕರಿಮೋಡ ದೂರ ಸರಿದು ಬೆಳ್ಮುಗಿಲು ಸನಿಹ […]

Back To Top