Category: ಕಾವ್ಯಯಾನ

ಕಾವ್ಯಯಾನ

ವಾಣಿ ಭಂಡಾರಿ ಕವಿತೆ -“ಮುಖವಾಡ”

ಕಣ್ಣೀರು ಒರೆಸುವ ನೆಪವಷ್ಟೆ
ಉತ್ಸವ ಮೂರ್ತಿ ಮಾಡಿ
ಮೆರೆಸುವ ಹುನ್ನಾರ.
ಕಾವ್ಯ ಸಂಗಾತಿ

ವಾಣಿ ಭಂಡಾರಿ ಕವಿತೆ

“ಮುಖವಾಡ”

ಎ.ಎನ್.ರಮೇಶ್.ಗುಬ್ಬಿ-ಕವಿತೆಯಲ್ಲ ಮನೆ-ಮನೆ ಕಥೆ.!

ಅಪ್ಪನ ದಣಿದ ಕಾಲಿನ
ಒಡೆದಹಿಮ್ಮಡಿಗಳು ಕಾಣುವುದಿಲ್ಲ.!
ಕಾವ್ಯ ಸಂಗಾತಿ

ಎ.ಎನ್.ರಮೇಶ್.ಗುಬ್ಬಿ

ಕವಿತೆಯಲ್ಲ ಮನೆ-ಮನೆ ಕಥೆ.!

ಸುಜಾತ ಹೆಬ್ಬಾಳದ (ಸುಗ್ಗಿ )-ಸರಳವಲ್ಲ ಅವನಾಗುವುದು

ತಡಮಾಡದೆ ಹೊರಬಂದುಬಿಡು ನೋಟು ಚಿತ್ರಪಟ ಪುಸ್ತಕದ ಪರಿಧಿಯಿಂದ
ಪ್ರತಿಯೊಬ್ಬರ ಮನದ ಅಂತರಾತ್ಮವಾಗಿ
ಸನ್ಮಾರ್ಗ ತೋರಿಸು ಪ್ರೀತಿಯಿಂದ
ಕಾವ್ಯ ಸಂಗಾತಿ

ಸುಜಾತ ಹೆಬ್ಬಾಳದ (ಸುಗ್ಗಿ )

ಸರಳವಲ್ಲ ಅವನಾಗುವುದು

ಕವಿತ. ಎಸ್. ಅವರ ಕವಿತೆ-ಅಂದು ಇಂದು

ನಗುವಿನ ಚೆಲ್ಲಾಟಗಳು
ರಸಭರಿತ ಕ್ಷಣಗಳು
ಕಾವ್ಯ ಸಂಗಾತಿ

ಕವಿತ. ಎಸ್. ಅವರ ಕವಿತೆ-

ಅಂದು ಇಂದು

ಶಾರು–ಗೆಳತಿ ಅವನವಳುಶಾರು

ಕಾವ್ಯಸಂಗಾತಿ ಶಾರು ಗೆಳತಿ ಅವನವಳುಶಾರು ಮನದಿ ತೇವಗೊಂಡಿದೆ ಭಾವತಳಮಳ ತಳದಾಳದಿಂದ ಜೀವಬದುಕಿನ ನೆನಹು ಬದುಕಿನ ಸಿರಿಯುಹರಿವ ಸೆಳೆವಲಿ ಹಸಿರ ತಡಿಯಂತೆಗೆಳತಿ ಅವನವಳು! ನೋಡs, ಅರಳುತಿದೆ ಇರುಳು ಹಗಲಾಗಿಹೊರಳುತಿದೆ ಪ್ರೀತಿ ಮರುಳಾಗಿಅಪ್ಪಿದವು ತಪ್ಪು ಒಪ್ಪುಗಳೆಲ್ಲಕೋಪ ತಾಪಗಳು ನುಸುಳದಂತೆಗೆಳತಿ ಅವನವಳು! ನೋಡs, ಮನದ ಪಿಸುಮಾತಿಗಿಲ್ಲ ಸಾಕ್ಷಿಅನುಭಾವಿಸುವುದೆ ಅದರ ಅಕ್ಷಿಹರಿವ ನೀರದು ಸದಾ ನಿರ್ಮಲಸ್ಪುರಿವ ಪ್ರೇಮ ಭಾವಪ್ರಾಂಜಲದಂತೆಗೆಳತಿ ಅವನವಳು! ನೋಡs, ನೆಂದ ಮನ ಉಳುಮೆಯ ಹೊಲಬೆಳೆವುದಲ್ಲಿ ಪ್ರೀತಿ ಪ್ರೇಮ ಫಲಸಮಭಾವರೇಖೆ ಅನಂತದಲಿಬಿಗಿದಪ್ಪಿ ಚುಂಬಿಸುವ ನೆಲ ಮುಗಿಲಂತೆಗೆಳತಿ ಅವನವಳು! ನೋಡs, ಗುನುಗುನಿಸಿ ದನಿದನಿಸಿ […]

ಡಾ ಅನ್ನಪೂರ್ಣ ಹಿರೇಮಠ-ರೈತ

ಅಣ್ಣ ಬಸವಣ್ಣನ ನೆನೆಯುತ ದುಡಿವನಿವನು
ಸಣ್ಣ ಸಣ್ಣ ಸಂತೋಷಗಳಲಿ ತಣಿಯೋ ಸಂಪನ್ನ ತ್ಯಾಗಿ//
ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ರೈತ

Back To Top