Category: ಕಾವ್ಯಯಾನ

ಕಾವ್ಯಯಾನ

ಗಜಲ್

ನಿನ್ನ ಕಣ್ಣಿಗೆ ಹುಚ್ಚನಂತೆ ಕಂಡಿರಬಹುದು ನಾ ನಿನ್ನಾಸೆಗಳ ಬಲ್ಲವನು
ಪ್ರೇಮಿಗಳೆಲ್ಲ ಹುಚ್ಚರಾದರೇ ನಾನಿನ್ನ ಬಹುದೊಡ್ಡ ಹುಚ್ಚನೀಗ

ತಾರೆಗಳು ನಕ್ಕವು

ಮುಗಿಲ ಹಂಗು ಹರಿದುಕೊಂಡು
ನೆಲದ ನಂಟಿಗೆ ಅಂಟಿಕೊಂಡು
ಹಸಿರು ತೋಳ ತೊಟ್ಟಿಲ ತುಂಬ ಅರಳಿ
ತಾರೆಗಳು ನಕ್ಕವು ಹಿತ್ತಲಲಿ

ಅಪರಾಜಿತೆ

ಕಳೆದ್ದನ್ನು ಪಡೆಯುವ ಬಯಕೆಯಲಿ ……
ಸಾಗುವದು ಮುಗ್ದ ಜೀವಗಳ ಅಪ್ಪಿ ಹಿಡಿದು
ಹರಿದ ಸೆರಗ ಹೊದ್ದುಕೊಂಡು …

ಫಲ-ಪುಷ್ಪಗಳು

ಗಿಡ ಮರ ಪ್ರಾಣಿ ಪಕ್ಷಿ ಕೂಗಿ ಹೇಳುತ್ತಿವೆ
ನಮಗೂ ಬದುಕಲು ಅವಕಾಶ ಕೊಡಿ
ನಿಜ ಅಲ್ಲವೇ ಇವು
ಪ್ರತಿಫಲ ಬಯಸದ ಫಲಪುಷ್ಪಗಳು

ಗಜಲ್

ಅನಿಸಿಕೆ ಹರಡಿದ ಅಕ್ಷರಗಳು ಭಾವಕೂಟ ಎಂದು ಗೊತ್ತಾಗಲಿಲ್ಲ
ಇಂಪಾಗಿ ಹಾಡಿದ ಕವಿತೆಯು ಚರಮಗೀತೆ ಎಂದು ಗೊತ್ತಾಗಲಿಲ್ಲ

ಗಝಲ್

ಈ ದಿನವೊಂದಿದೆ ಈಗ ಎದ್ದ ರಾತ್ರಿಗಳು ಗೋಡೆಗಳ ದಿಟ್ಟಿಸುತ್ತಿವೆ
ಆ ದಿನವೊಂದಿತ್ತು ಆಗ ಸಂಜೆಯ ರೆಪ್ಪೆಗಳೂ ಸಹ ಭಾರವಾಗಿರುತ್ತಿದ್ದವು…

ಸಾಯಬೇಡಿ…ಜೋಕೆ

ಕವಿತೆ ಸಾಯಬೇಡಿ…ಜೋಕೆ ಡಾ. ಅರಕಲಗೂಡು ನೀಲಕಂಠ ಮೂರ್ತಿ. ಸಾಯಬೇಡಿ ಜೋಕೆಇದು ಸಾಯಲು ಸೂಕ್ತ ಸಮಯವಲ್ಲ! ಯಾರಿಗೂ ಈ ಸಮಯಸಾವಾಗದಿರಲಿವಯೋಧಿಕ್ಯ ಕಾರಣಕೂ ಕೂಡ! ಸದ್ಯ ಸತ್ತವರ ಮನೆಯ ಸುತ್ತನೆರೆಹೊರೆಯ ಗುಮಾನಿಪಿಸು ಪಿಸು ಗುಮ್ಮದನಿಎಲ್ಲ ಹಾಗಿರಲಿ ಗಾಳಿಯೂ ಸಹ ಬೆದರಿಬೀಸುವುದನೆ ನಿಲ್ಲಿಸೀತುಅಥವಾ ಭಯದಿ ರಭಸ ಸುತ್ತೀತು… ಸತ್ತ ದುರ್ದೈವಿಯ ಹೊರಲುಭುಜಗಳ ಎಣಿಕೆಯ ಮಾತಂತಿರಲಿನರಪೇತಲರೂ ಅನುಮಾನನೀವೇ ಭುಜಗಳಾಗಿಹೊತ್ತೊಯ್ಯಬೇಕು ಬಹುಶಃ ಜೋಪಾನ! ಇನ್ನು ಈ ಇಂಥ ಹೊತ್ತಲೂಸಮಯವೇ ಸಂದರ್ಭವೇಅಥವಾ ಸೂಕ್ತ ತಾಣವೇಸಾವೆಂಬ ಸೈತಾನನ ಆಕ್ರಮಣಕೆ…ಈಗಂತೂ ಕುಣಿವ ಕರೋನಬೀಭತ್ಸ ಕೇಕೆ!ಆಸ್ಪತ್ರೆಯಲೆ ಉಸಿರು ನಿಂತರಂತುಮನೆಗೂ ಶವ […]

Back To Top