Category: ಕಾವ್ಯಯಾನ

ಕಾವ್ಯಯಾನ

ವೃತ್ತದಿಂದಾಚೆ

ತಾಳಿ, ಕ್ಷೀಣ ಉಸಿರಿರುವ ಮಾನವೀಯತೆಗೆ ಅಂತಿಮ ಸಂಸ್ಕಾರವಲ್ಲ
ಸಧ್ಯ, ಸರ್ವ ಜೀವಜಾತಿಗಳ ಜೊತೆ ಸಹಜ ಮನುಷ್ಯರಾಗೋಣ

ಚೆಂದದ ತಪ್ಪು ಎದೆಯ ಹೊಕ್ಕು

ನೀ ನಡೆವ ದಾರಿಯ ಪಕ್ಕ
ಹುಲ್ಲಿನ ದಳಗಳ ಮೇಲೆ ಇಬ್ಬನಿ ಕುಳಿತು ಕಣ್ಣ ಮಿಟುಕಿಸಿದಂತೆ
ಪ್ರೀತಿಯೆಂದರೆ ಹಾಗೆ

ಹೇಳು ಕಾರಣ….

ಆಷಾಢದ ಮುನಿಸಿಗೆ
ಶ್ರಾವಣದ ಸೋನೆ ರಮಿಸಲು
ಝರಿಯಾಗಿ ಹರಿದು
ಹಸಿರಾಗಿ ಉಕ್ಕಲು ನಾ
ಕಾಯುತಿರುವೆ…..!

ಮಳೆಗಾಲದ ರಾತ್ರಿ

ಏನೇನೋ ಹಳವಂಡಗಳು,
ನಿಶ್ಚಲ,ಘಾಢ,ನಿಶ್ಚಿಂತ ಸುಖನಿದ್ದೆ
ಸಧ್ಯಕ್ಕಿರುವ ಸವಾಲು
ಸುಂದರ,ಮಳೆಗಾಲದ,ನಗುಹಗಲು.

ವಾಂಛಲ್ಯ

ಉತ್ಕಟದ ವಾಂಛಲ್ಯವು
ತಾಳಮೇಳವಿಲ್ಲದೆ,ಏರುತ್ತಿದೆ
ಕದಿರಲ್ಲಿ ಬಿಂಬ ಪ್ರಜ್ವಲಿಸಿ
ಧಾವಂತದಲಿ ಧಾವಿಸಿದೆ…!!

ನಿನ್ನೊಡನಾಟ

ಕವಿತೆ ನಿನ್ನೊಡನಾಟ ರೇಷ್ಮಾ ಕಂದಕೂರ ಅದೇಕೋ ನಿನ್ನದೇ ಧ್ಯಾನಹಗಲಿರುಳಿನ ಪರಿವೆಯಿಲ್ಲದೇಹಪಹಪಿಸಿದೆ ನಿನ್ನೊಡನಾಟಕೆಸಜ್ಜಾಗಿದೆ ಇಂದು ನಾಳೆಗಳ ಮೋಹಿಸಿ. ಹಂಬಲಕೆ ಮೀರಿದ ಮೇರೆಸಡಗರಕೆ ಕರಾವಳಿಸರಿದ ಘಳಿಗೆ ಶೂನ್ಯತೆಯ ಬಡಿವಾರತಳಮಳಕೆ ಆಕ್ರಂದನ ಭುಗಿಲೆದ್ದಿದೆ. ನೆಪಥ್ಯಕೆ ಸರಿದರೆಅಪಥ್ಯದ ಗಂಟುಸತ್ಯಾಸತ್ಯದ ಬ್ರಹ್ಮಗಂಟುಕಳವಳಕಾರಿ ಉಂಟು. ಮುಗುಳು ನಗೆಯ ಚೆಲುವುವಿಸ್ಮಯ ಲೋಕದ ತಾಣಭ್ರಮೆಗೂ ವಾಸಾತವಕೂ ತಾಕಲಾಟಅವಿಸ್ಮರಣೀಯ ಒಡನಾಟದ ಹರವು.

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

Back To Top