Category: ಕಾವ್ಯಯಾನ

ಕಾವ್ಯಯಾನ

ಗಝಲ್

ಕಾವ್ಯ ಸಂಗಾತಿ ಗಝಲ್ ಶಂಕರಾನಂದ ಹೆಬ್ಬಾಳ ಅನ್ಯಾಯವ ದಿಕ್ಕರಿಸಿ ಎದೆಗೊಟ್ಟವರುಕೋಟಿ ಚನ್ನಯ್ಯಬಡವರ ನೋವುಗಳಿಗೆ ದನಿಯಾದವರುಕೋಟಿ ಚನ್ನಯ್ಯ ಮಲ್ಲಯ್ಯ ಬುದ್ಯಂತನ ಯಮಪುರಿಗೆಅಟ್ಟಿದರೇಕೆಕಿನ್ನಿದಾರುವಿನ ಆಶ್ರಯವ ಪಡೆದವರುಕೋಟಿ ಚನ್ನಯ್ಯ ತುಳುನಾಡಿನಲಿ ದಂತಕಥೆಯಾಗಿ ಉಳಿದಮಹಾಚೇತನರಿವರುಸಾಯಿನ ಬೈದ್ಯನ ಮಮಕಾರದಿ ಬೆಳೆದವರುಕೋಟಿ ಚನ್ನಯ್ಯ ಚಂದುಗಿಡಿಯ ಕುತಂತ್ರಕ್ಕೆ ಬಲಿಯಾಗಿಬಂಧಿತರಾದವರುಎಣ್ಮೂರಿನ ದೇವಬಲ್ಲಾಳನಲಿ ಇರುವವರುಕೋಟಿ ಚನ್ನಯ್ಯ ಪಂಜದ ಗಡಿಯಲ್ಲಿ ವಾಸಸ್ಥಳವನುಮಾಡಿಕೊಂಡರೇಕೆಸುಂಕದ ಕಟ್ಟೆಯ ಜೋಯಿಸರ ಕೇಳಿದವರುಕೋಟಿ ಚನ್ನಯ್ಯ ಪಡುಮಲೆಯ ಬಲ್ಲಾಳರ ಆಕ್ರಮಣಕೆತುತ್ತಾದವರುಹೋರಾಡುತ್ತ ವೀರಮರಣ ಅಪ್ಪಿದವರುಕೋಟಿಚನ್ನಯ್ಯ ಜನಪರ ಕಾರ್ಯದಿಂದಲೆ ದೈವತ್ವವನುಏರಿದವರಿವರುಅಭಿನವನ ಗಝಲಿನಲಿ ಮೆರೆದವರುಕೋಟಿ ಚನ್ನಯ್ಯ

ನಿವಾಳಿ ತೆಗೆದ ದಾರಿ

ಬದುಕ ಅರಳುವ ಹೊತ್ತಿನಲ್ಲಿ
ಬೇರುಗಳ ಕಿತ್ತಿ,ಒಳಗೊಳಗೆ ನಗುತ್ತಿದ್ದೀರಿ
ನಮಗರಿಲ್ಲವೆಂದು ನಮ್ಮ-
ನಮ್ಮ ಸಾವಿಗೆ ಸುಂಕ ಕೇಳಿದ್ದೀರಿ

ಗಜಲ್

ಮುಗ್ಧರನ್ನ ಶಿಕ್ಷಿಸುವ ಫರಮಾನ್ ಜಾರಿಯಾಗುತಿದೆ
ಸತ್ತರು ಪ್ರೇಮಿಗಳ ಅದೇ ಇತಿಹಾಸ ಮರುಕಳಿಸುತಿದೆ

ನೆನಪಾದವಳು

ಕಾವ್ಯ ಸಂಗಾತಿ ನೆನಪಾದವಳು ಶಾಲಿನಿ ರುದ್ರಮುನಿ ಕನಸ ತೇರಲಿದಣಿದ ತಣಿದಮನದ ಹಾದಿಯಲಿಸಿಹಿಲೇಪನದಮುಗುಳ ಹೊತ್ತುಜೀವ ಭಾವದಬಾಳು ಸಮರ್ಪಿಸುತನಿಂತವಳು ನೆನಪಾದಳುಕನ್ನಡಿಯ ಮುಂದೆ…, ಅಲ್ಲಲ್ಲಿ ಹಸಿಗಾಯಮಾತು ಮೌನಗಳತರಪರಚಿದ ಗೀಚುಒಸರಿದರು ಒಸರದಂತಿಹರಕ್ತದ ಕಲೆಯ ಬಲೆನೆಲೆ ಬಲೆಗೆ ಬಾಲೆಹಸಿರುಣಿಸಿ ಮತ್ತೆನೀರುಡಿಸುತಿಹಹಾಡಿನ ಜಾಡಿನಲಿಹಾಡು ತಾನಾಗಿ ನಲಿದುನಿಂತವಳು ನೆನಪಾದಳುಕನ್ನಡಿಯ ಮುಂದೆ…, ಕೊಲ್ಮಿಂಚಿನ ಬಿಸಿಲಿಗೆಚಂದ್ರಿಕೆಯ ಚೆಲುವಿಗೆಕಾಣುವ ಸೊಬಗನುಇರುಳ ನರಳಿಗೆಹೊರಳಿ ಜಾವಕೆಕಾಣದಿಹ ಸೊಬಗನುಹಸಿರ ತೋರಣ ಮಾಡಿಮನೆ ಮನ ಬಾಗಿಲಿಗೆಸಿಂಗರಿಸಿ ಸಡಗರದಿಬಾಳದಾಟ ಕೂಟಕೆಸುಮ್ಮನೆ ಆರಾಧಿಸುತನಿಂತವಳು ನೆನಪಾದಳುಕನ್ನಡಿಯ ಮುಂದೆ…, ಅರಿವಿನ ಪಯಣದಲಿಗುರು ತಾನಾಗಿಹಳುಬೆಳಕಿನ ಜಾಡಿನಲಿಏನನೋ ಅರಸುವಳುಹರಿಯುವ ಅರಿವಿನಹಸಿವ ಒಡಲಿಳಿಸಿಭವದ ಬಂಧನಗಳಒದೊಂದೆ ಕಳಚಿಕದಳಿಯ ಬನದಲಿನಿಂತವಳು […]

ವಸುಂಧರಾ ಕದಲೂರು ಕವಿತೆ ಖಜಾನೆ

ಕತೆಯ ಕೊನೆ ಸರ್ರನೆ ಒಳ ಸೇರಿನಿಧಾನವಾಗಿ ಸಾಗಿಹುದುಗಿ, ತೆವಳ ಬಯಸುವಕೆಲವರನು ಹಂಗಿಸಿ, ಭಂಜಿಸಿಮೊಲದೊಡನೆ ಓಡಲು ಬಿಟ್ಟು;ಆ ಚುರುಕು, ಆ ವೇಗ, ಆ ಬಿಳುಪು,ಆ ಸೊಬಗು ಇಲ್ಲವೆಂದಂದರೂಅವರಿಗೆ ಪರವಾಗಿಲ್ಲ ! ಬೇಸರವಿಲ್ಲ !ಕತೆಯ ಕೊನೆಗೆ ಗೆಲುವಿನ ಗೆರೆಮುಟ್ಟಿದವರಾರೆಂದು ಎಲ್ಲರಿಗೂಗೊತ್ತಿದೆಯಲ್ಲ. ***************** ಬೇರು- ಚಿಗುರು ಹಿತ್ತಲು- ಅಂಗಳ ಒಂದು ಹದವಾದ ಮಳೆಗೆಕಾದಿದ್ದ ಹೂಬಳ್ಳಿ ; ಚಿಗುರಿಹೂ ಅರಳಿಸಿ, ದುಂಬಿ ಆಹ್ವಾನಕೆಸುವಾಸನೆ ಬೀರಲು ಮೆಲುಗಾಳಿಗೆಕಾದಿರುವಾಗ…. ಚಿವುಟಿದರುಅವರಿವರೆನ್ನದ, ಪರಿಚಿತಪರಿಚಿತರು!!ಘಾಸಿಗೊಂಡ ಬಳ್ಳಿ ತಬ್ಬಿ ಸಂತೈಸಿತುಅಪ್ಪಿಕೊಂಡ ಗಿಡ; ಅಭಯ ನೀಡುತ್ತಿತ್ತು ಕಾಣದೊಳಗುಳಿದ ಬೇರು… **************** ಹಿಂಬಾಗಿಲ […]

ಬುದ್ಧ ಮತ್ತು ಗಾಂಧಿ

ಯಾರು ಹೇಳಿದರೋ
ಮೀಡಿಯಾ ಮೂಢರಿಗೆ
ಗಡಿಗಳಾಚೆ ಮನುಷ್ಯರೇ ಇಲ್ಲವೆಂದು
ಅರಚುತ್ತಲೇ ಇದ್ದಾರೆ
ಗೋಡೆಗಳ ಕಟ್ಟಿ

Back To Top