ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ವೈಶಾಖದ ಬೆಳದಿಂಗಳೇ.

ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ವೈಶಾಖದ ಬೆಳದಿಂಗಳೇ.

ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ವೈಶಾಖದ ಬೆಳದಿಂಗಳೇ.

ಕಾತುರದ ಕಂಗಳಲ್ಲಿ
ಸೂಕ್ಷ್ಮತೆಯ ಛಾಯೆ
ಏನೋ ತುಡಿತ,
ಕೈಯಲ್ಲಿ ಬಿಗಿಹಿಡಿತ

ಗಂಗಾ ಚಕ್ರಸಾಲಿ ಅವರ ತನಗಗಳು

ಗಂಗಾ ಚಕ್ರಸಾಲಿ ಅವರ ತನಗಗಳು

ಬಂಧಿ ಮನೆಯೊಳಗೆ
ರವಿಮಾಮ ನಮಗೆ
ಬಿಡುತ್ತಿಲ್ಲ ಹೊರಗೆ

ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಅವಳೀಗ ನೆನೆಪು ಮಾತ್ರ!

ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಅವಳೀಗ ನೆನೆಪು ಮಾತ್ರ!

ಇದ್ದಾಗ ಅವಳೆಂದೂ
ಏನನ್ನೂ ಕಾಡದ ಮುಗ್ಧ ಜೀವ
ಕಾಡುತ್ತಿದೆ ಅವಳ ನೆನಪೀಗ
ಅವಳಿಲ್ಲವೆಂದು!

ವ್ಯಾಸ ಜೋಶಿ ತನಗಗಳು

ವ್ಯಾಸ ಜೋಶಿ ತನಗಗಳು

ಹಾಲಿನಂಥ ಮನಸು
ಬೆಚ್ಚಗಿನ ಅಪ್ಪುಗೆ
ಪ್ರೀತಿಯು ಹೆಪ್ಪಾಗಿದೆ
ಒಲವಿಂದ ಮೆಚ್ಚುಗೆ.

ಗೀತಾಮಂಜು ಬೆಣ್ಣೆಹಳ್ಳಿ ಅವರ ಕವಿತೆ-ಅಪಾರ್ಟ್ಮೆಂಟ್ ಗೋಡೆ ಗಿಳಿ

ಗೀತಾಮಂಜು ಬೆಣ್ಣೆಹಳ್ಳಿ ಅವರ ಕವಿತೆ-ಅಪಾರ್ಟ್ಮೆಂಟ್ ಗೋಡೆ ಗಿಳಿ

ಪ್ಲಾಸ್ಟಿಕ್ ಬಾವಿಯ ಬೇರು
ಪಾತಾಳ ಗಂಗೆಯ ಮುಟ್ಟಿ
ಮುಕ್ತಿ ಪಡೆದು ಬಂದಂತೆ
ಸಿಕ್ಕ ಸಿಕ್ಕವರಿಗೆಲ್ಲ
ಮಸಣಮುಕ್ತಿ

ಬಿಸಿಲಿನ ಬವಣೆ (ಹಾಹಾಕಾರ)ಲೇಖನ-ಲಲಿತಾ ಪ್ರಭು ಅಂಗಡಿ

ಬಿಸಿಲಿನ ಬವಣೆ (ಹಾಹಾಕಾರ)ಲೇಖನ-ಲಲಿತಾ ಪ್ರಭು ಅಂಗಡಿ

ಬಿಸಿಲಿನಿಂದ ಚರ್ಮ ರೋಗ, ಮೂರ್ಛೆ ಬರುವುದು, ನಿರ್ಜಲೀಕರಣ ಆಗುವುದಲ್ಲದೆ,ಆಯಾಸ ಆಗುವುದನು ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು,ಮೊಸರು ಮಜ್ಜಿಗೆ, ಸೇವನೆ, ಶರಬತ್, ಎಳೆನೀರು,ಹಣ್ಣು ಹಂಪಲು,ಹಸಿರು ತರಕಾರಿಗಳ ಬಳಕೆ,ಮ್ರದು ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಗಮನಹರಿಸಿಬೇಕಾಗಿದೆ.

‘ಕೇತಲದೇವಿ – ೧’ ಲೇಖನ ನಂರುಶಿ ಕಡೂರು

‘ಕೇತಲದೇವಿ – ೧’ ಲೇಖನ ನಂರುಶಿ ಕಡೂರು

ಈ ಕಾರಣಕ್ಕಾಗಿ ಅನುಭಾವಿಗಳು ಮಡಿಕೆಯನ್ನ ಮಾನವನ ಶರೀರಕ್ಕೆ ಹೋಲಿಸಿ ಅನೇಕ ತತ್ವಪದಗಳನ್ನು ಹೆಣೆದಿದ್ದಾರೆ. ಈ ಸಾಲಿನಲ್ಲಿ ಶಿಶುನಾಳ ಶರೀಫರು ವಿಶಿಷ್ಟವಾಗಿ ನಿಲ್ಲುತ್ತಾರೆ. ಮನುಷ್ಯನ ದೇಹ ಒಂಬತ್ತು ತೂತಿನ ಕೊಡವೆಂದು ಮಣ್ಣಿನ ಮಡಿಕೆಗೆ ಹೋಲಿಸಿದ್ದಾರೆ ಮಣ್ಣಮಡಿಕೆ ಮತ್ತು ಮನುಜ ಬದುಕು ಭಿನ್ನವಲ್ಲವೆಂಬುದು ಈ ತತ್ವದ ತಾತ್ವಿಕ ತಿರುಳು.

‘ಕಾರ್ಮಿಕರ ದಿನ ಇಂದಿಗೂ ಪ್ರಸ್ತುತ’ ಲೇಖನ-ಮಾಧುರಿ ದೇಶಪಾಂಡೆ

‘ಕಾರ್ಮಿಕರ ದಿನ ಇಂದಿಗೂ ಪ್ರಸ್ತುತ’ ಲೇಖನ-ಮಾಧುರಿ ದೇಶಪಾಂಡೆ

ಅಸಂಘಟಿತ ಕಾರ್ಮಿಕರಿಗೆ ನಿವೃತ್ತಿ ವೇತನ ವೈದ್ಯಕೀಯ ಸವಲತ್ತುಗಳು ಹೀಗೆ ಅನೇಕ ಕಾರ್ಯಕ್ರಮಗಳ್ನು ಸರಕಾರವು ಹಮ್ಮಿಕೊಂಡಿರುತ್ತದೆ. ಅದರ ಲಾಭವನನ್ನು ಪಡೆಯಲು ಪ್ರೇರಪಿಸುವ ಕೆಲಸದಲ್ಲಿ ನಮ್ಮಿಂದ ಅಳಿಲು ಸೇವೆ ಮಾಡಬೇಕು.

ಬಿಸಿಲೆಂದರೇ ನಮ್ಮ ಬದುಕಿಗೆ ಬೆವರ ಪರಿಮಳ…ಕಾರ್ಮಿಕ ದಿನದ ವಿಶೇಷ ಬರಹ-ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಬಿಸಿಲೆಂದರೇ ನಮ್ಮ ಬದುಕಿಗೆ ಬೆವರ ಪರಿಮಳ…ಕಾರ್ಮಿಕ ದಿನದ ವಿಶೇಷ ಬರಹ-ರಮೇಶ ಸಿ ಬನ್ನಿಕೊಪ್ಪ ಹಲಗೇರಿ

Back To Top