‘ದುಡ್ಡು ಮತ್ತು ಅವಕಾಶ’ ಲೇಖನ ಸಾಕ್ಷಿ ಶ್ರೀಕಾಂತ ತಿಕೋಟಿಕರ.

‘ದುಡ್ಡು ಮತ್ತು ಅವಕಾಶ’ ಲೇಖನ ಸಾಕ್ಷಿ ಶ್ರೀಕಾಂತ ತಿಕೋಟಿಕರ.

‘ದುಡ್ಡು ಮತ್ತು ಅವಕಾಶ’ ಲೇಖನ ಸಾಕ್ಷಿ ಶ್ರೀಕಾಂತ ತಿಕೋಟಿಕರ.

ನಿಮ್ಮ ಕಪಾಟು ತೆರೆಯಿರಿ, ಬೀರುವಿನ ತುಂಬ ಬಟ್ಟೆಗಳು. ಎಷ್ಟೊಂದು ಅಂದವಾದ, ಬಣ್ಣ ಬಣ್ಣದ ಬ್ರ್ಯಾಂಡೆಡ ಬಟ್ಟೆಗಳು. ನೀವು ಒಂದು ನಾಲ್ಕು  ಬಟ್ಟೆ ಒಟ್ಟಿಗೆ ಒಂದರ ಮೇಲೊಂದು ಹಾಕಿಕೊಳ್ಳಿ, ಸಾಧ್ಯವೇ!? ಬೇಡ ಒಂದು ಉತ್ತಮ ಹೋಟೆಲ್ ಗೆ ಹೋಗಿ, ರುಚಿರುಚಿಯಾದ ಖಾದ್ಯಗಳ ಮೆನು ನಿಮ್ಮ ಕೈಗೆ ಕೊಡುವರು

ಅನುಭಾವಿ ತತ್ವಪದಕಾರ ಕೊನೆಪುರದ ರಾಮಪ್ಪ ಯಾದವನನ್ನು ನೆನೆದು-ನರಸಿಂಗರಾವ ಹೇಮನೂರ

ಅನುಭಾವಿ ತತ್ವಪದಕಾರ ಕೊನೆಪುರದ ರಾಮಪ್ಪ ಯಾದವನನ್ನು ನೆನೆದು-ನರಸಿಂಗರಾವ ಹೇಮನೂರ

ವಾಣಿ ಯಡಹಳ್ಳಿಮಠ ಅವರ ಗಜಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಹಗಲಿನಲಿ ನೀ ಹೊರುವ ಕೆಲಸದ
ಹೊರೆ ದೊಡ್ಡದು ಇನಿಯ
ಇರುಳಿನಲ್ಲಾದರೂ ನನ್ನ ನೆನಪಾಗಿಸಲು

ಮನ್ಸೂರ್ ಮೂಲ್ಕಿ ಕವಿತೆ-ವಿಜ್ಞಾನದ ಬದುಕು

ಮನ್ಸೂರ್ ಮೂಲ್ಕಿ ಕವಿತೆ-ವಿಜ್ಞಾನದ ಬದುಕು

ನಿನ್ನ ಅಂಗಳದಲ್ಲಿ ಮನೆಯನು ಮಾಡುತ
ಬದುಕುವೆ ನಾನು ವಿಜ್ಞಾನದಲಿ

‘ನೀರೊಲೆ’-ಪ್ರಬಂಧ ಗೊರೂರು ಅನಂತರಾಜು

‘ನೀರೊಲೆ’-ಪ್ರಬಂಧ ಗೊರೂರು ಅನಂತರಾಜು
ಮನೆಯ ಸೌದೆ ಒಲೆಯ ಶೇಪ್ ಕೂಡ ಬದಲಾಗಿ ಗಾರೆ ಕೆಲಸದ ಬೆಳ್ಳೆ ಸೌದೆ ಮತ್ತು ಹುಯ್ಯಿ ಎರಡು ಬಗೆಯಲ್ಲೂ ನೀರು ಕಾಯಿಸುವಂತೆ ಸೂಕ್ತ ಮಾರ್ಪಡು ಮಾಡಿಕೊಟ್ಟನು.

ನಗೆಯ ಮಾರಿತಂದೆ – ೨-ನಂರುಶಿ ಕಡೂರು

ನಗೆಯ ಮಾರಿತಂದೆ – ೨-ನಂರುಶಿ ಕಡೂರು

ಗುರು, ಲಿಂಗ, ಜಂಗಮ ಈ ಮೂರು ಸ್ಥಿತಿಗಳನ್ನು ಅರಿತೊಡೆ ಮಾತ್ರ ಏನನ್ನಾದರೂ ಸಾಧಿಸಬಹುದು. ಇಲ್ಲದಿದ್ದರೆ ಬೇರೆಯಾರೋ ಮಾಡಿದ ಕಾಯಕವ ನಾನೇ ಮಾಡಿದ್ದು ಎಂದು ನೀತಿ ಬಿಟ್ಟು ಊರು ತುಂಬ ಡಂಗೂರು ಸಾರಿದರೆ, ಇಂದಲ್ಲ ನಾಳೆ ಆ ಸತ್ಯ ಎಲ್ಲರಿಗೂ ತಿಳಿಯುತ್ತದೆ. “ಬೆಂಕಿಯುಂಡೆಯ ಮಡಿಲಲ್ಲಿ ಹೆಚ್ಚು ಸಮಯ ಕಟ್ಟಿಕೊಳ್ಳಲಾಗದು”.

ಶಕುಂತಲಾ ಎಫ್ ಕೋಣನ ರ-ಹೊಸ ಬೆಳಕು

ಶಕುಂತಲಾ ಎಫ್ ಕೋಣನ ರ-ಹೊಸ ಬೆಳಕು

ತಿಳಿ ಬಾನಿನಂದದಿ ಹಗುರವಾಗಿರು ಗೆಳತಿ
ಹವಳದ ತುಟಿಗಳು ಮುದುಡದಿರಲಿ..

ಸುವರ್ಣ ಕುಂಬಾರ ಕವಿತೆ-ಮೌನದ ಪ್ರೀತಿ ನಿನ್ನೊಲವಿನ ಗೀತೆ

ಸುವರ್ಣ ಕುಂಬಾರ ಕವಿತೆ-ಮೌನದ ಪ್ರೀತಿ ನಿನ್ನೊಲವಿನ ಗೀತೆ

ಋತುಗಳು ಉರುಳಿ ಅರಳಿತು ಒಲವು
ನಯನಗಳು ಕೂಡಿ ಹೃದಯದಲ್ಲರಳಿ ಪ್ರೇಮವು
ಮನದಲ್ಲಿಂದೆಕೊ ಒಂದು ಬಗೆಯ ಹೊಸತನವು

ಪ್ರಮೋದ ಜೋಶಿ ಕವಿತೆ-ಬನ್ನಿ ಗೆಳೆಯರೆ ಮತ್ತೆ ಜ್ಯೋತಿ ಹಚ್ಚೋಣ

ಪ್ರಮೋದ ಜೋಶಿ ಕವಿತೆ-ಬನ್ನಿ ಗೆಳೆಯರೆ ಮತ್ತೆ ಜ್ಯೋತಿ ಹಚ್ಚೋಣ

ಆತ್ಮದ ಆತ್ಮವೂ ನೊಂದು ಮಂಕಾಗಿದೆ
ದೊರಕದ ಮಾತಿನ ಸಾಫಲ್ಯಕೆ
ನಿತ್ಯದ ಬೆಳಕಿಗೆ ನಿತ್ಯವೂ ಗ್ರಹಣ

Back To Top