ಅಂಬೇಡ್ಕರ್ ಜಯಂತಿ ವಿಶೇಷ ಸುಜಾತಾ ರವೀಶ್ ಮಾನವತಾವಾದಿ ಇಂದಿಗೂ ನಾವು ಜೀವಿಸುತ್ತಿರುವ ಸಮಕಾಲೀನ ಜಗತ್ತು ಅನೇಕ ಸಾಮಾಜಿಕ ಆರ್ಥಿಕ ಸಮಸ್ಯೆಗಳ ಸುಪ್ತ ಜ್ವಾಲಾಮುಖಿ. ಧರ್ಮಾಂಧತೆ ಕೋಮುವಾದ ಭಯೋತ್ಪಾದನೆ ಜಾತೀಯತೆಗಳಂತಹ ಧರ್ಮ ಸಂಬಂಧಿ ಭುಗಿಲುಗಳು,  ಅಸಮಾನತೆ ವರ್ಗಸಂಘರ್ಷ ಮೌಢ್ಯತೆ ಭ್ರಷ್ಟಾಚಾರ ಮೊದಲಾದ ಸಾಮಾಜಿಕ ತಲ್ಲಣಗಳು, ನಿರುದ್ಯೋಗ ಸಂಪತ್ತಿನ ಕ್ರೋಢೀಕರಣದಂತಹ ಆರ್ಥಿಕ ಸಮಸ್ಯೆಗಳು, ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಈ ಎಲ್ಲ ಉರಿಗಳು ಸುತ್ತುವರಿದು ಸಮಾಜವನ್ನು ದಹಿಸುತ್ತಿವೆ. .ಮನುಕುಲ ಮುಂದುವರಿದಷ್ಟೂ ವಿದ್ಯಾಭ್ಯಾಸ ಹೆಚ್ಚಾದಷ್ಟೂ ಕಡಿಮೆ ಆಗಬೇಕಿದ್ದ ಈ ಎಲ್ಲವೂ […]

Back To Top