ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಬೇಡ್ಕರ್ ಜಯಂತಿ ವಿಶೇಷ

ನಾಗರತ್ನ ಎಚ್ ಗಂಗಾವತಿ.

ಜ್ಞಾನಧಾರೆ

ಬಡತನವ ಎದುರಿಸಿ
ಅನ್ಯಾಯವ ಸಹಿಸಿಕೊಂಡು.

ಮೌಡ್ಯತೆ ಯನ್ನು ತೊಲಗಿಸಿದತ
ಜಗಕೆ ಬೆಳಕು ನೀಡಿದಾತ.

ಕಷ್ಟದಲ್ಲೇ ಇರುವವರ ಗೆ ಸಹಾಯ ಮಾಡಿದ ಆಶಾಕಿರಣ.

ಶಿಕ್ಷಣದ ಅರಿವು ಮೂಡಿಸಿ
ಎಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಿದಾತ.

ಭಾರತಾಂಬೆಯ ಹೆಮ್ಮೆಯ ಪುತ್ರ
ಸಂವಿಧಾನದ ಬರೆದರು ಸರಳ ಸೂತ್ರ.

ಎಲ್ಲರ ನೆಚ್ಚಿನ ಜ್ಞಾನ ದಾತ
ಮೊಗಾದಿ ಮಂದಹಾಸ
ಎಲ್ಲರ ಮನವ ಗೆದ್ದಾತಾ.

=======================

About The Author

2 thoughts on “”

Leave a Reply

You cannot copy content of this page

Scroll to Top