ಗಜಲ್ ಜುಗಲ್ ಬಂದಿ-ವಿಜಯಪ್ರಕಾಶ್ ಕಣಕ್ಕೂರು,ನಯನ. ಜಿ. ಎಸ್ .

ಗಜಲ್ ಜುಗಲ್ ಬಂದಿ-ವಿಜಯಪ್ರಕಾಶ್ ಕಣಕ್ಕೂರು,ನಯನ. ಜಿ. ಎಸ್ .

ಕಾವ್ಯ ಸಂಗಾತಿ

ಗಜಲ್ ಜುಗಲ್ ಬಂದಿ-

ವಿಜಯಪ್ರಕಾಶ್ ಕಣಕ್ಕೂರು,ನಯನ. ಜಿ. ಎಸ್ .

ಜಯಶ್ರೀ ಎಸ್ ಪಾಟೀಲ ಕವಿತೆ “ಇರುಳು ಕಳೆದು ಹಗಲು ಮೂಡಲಿ”

ಕಾವ್ಯ ಸಂಗಾತಿ

ಜಯಶ್ರೀ ಎಸ್ ಪಾಟೀಲ

“ಇರುಳು ಕಳೆದು ಹಗಲು ಮೂಡಲಿ”

ಕನ್ನಡಾಭಿವೃದ್ಧಿಗೆ ಸರಳೋಪಾಯಗಳು ವಿಶ್ವಾಸ್ .ಡಿ. ಗೌಡ

ವಿಶೇಷ ಲೇಖನ

ವಿಶ್ವಾಸ್ .ಡಿ. ಗೌಡ

ಕನ್ನಡಾಭಿವೃದ್ಧಿಗೆ ಸರಳೋಪಾಯಗಳು

ಚೈತ್ರ ಅವರ ಲೇಖನ-ಅಸ್ತಿತ್ವವೆಂದರೆ ಅಪ್ಪ!!

ಲೇಖನ ಸಂಗಾತಿ ಚೈತ್ರ ಅಸ್ತಿತ್ವವೆಂದರೆ ಅಪ್ಪ!! “ಅಪ್ಪ!!” ಅದೆಂತಹ ಭದ್ರತೆಯ ಭಾವ ಇದೆಯಲ್ಲವಾ ಈ ಎರಡಕ್ಷರದಲ್ಲಿ. ಅಮ್ಮ ಸರಾಗವಾಗಿ ಹೋಲಿಕೆಯ ಬತ್ತಳಿಕೆಯೊಳಗೆ ಇಳಿದು ಬಿಡುತ್ತಾಳೆ. ಅಪ್ಪ?! ಉಹ್ಞೂಂ, ಅವ ಸುಲಭವಾಗಿ ಹೋಲಿಕೆಗೆ ದಕ್ಕಲಾರ. ಅಪ್ಪ ಎಂದರೆ ಬದುಕು, ಅಪ್ಪ ಎಂದರೆ ಧೈರ್ಯ, ಅಪ್ಪ ಎಂದರೆ ಶಕ್ತಿ, ಅಪ್ಪ ಎಂದರೆ ಸಿಡುಕು, ಅಪ್ಪ ಎಂದರೆ ಗೆಳೆಯ, ಅಪ್ಪ ಎಂದರೆ ಸೂಪರ್ ಹೀರೋ ಹೀಗೆ ಮಕ್ಕಳ‌ ಪಾಲಿಗೆ ಏನೇನೋ ಆಗಿದ್ದಾನೆ ಅಪ್ಪ. ಹೌದು ಅಪ್ಪ ಬದುಕು, ಶಕ್ತಿ, ಭರವಸೆ, ಧೈರ್ಯ, […]

ಮಾರುತೇಶ್ ಮೆದಿಕಿನಾಳ-ಕಸದಿಂದಲೇ ರಸ

ಭೂಗರ್ಭ ಜಲದಿಂದ ಜೀವ ಜನನ ಜೀವನ
ಎಲ್ಲವೂ ಇಲ್ಲಿ ಅಡಗಿದೆ ಎಲ್ಲದರ ಮಿಶ್ರಣ
ಕಾವ್ಯ ಸಂಗಾತಿ

ಮಾರುತೇಶ್ ಮೆದಿಕಿನಾಳ

ಪೂರ್ಣಿಮಾಅಜ್ಜಾವರ ಕವಿತೆ-ನೇಗಿಲಯೋಗಿ

ಹಗಲು ಬೆವರಿಳಿಸಿ ಇರುಳು ನಿದ್ದೆಯ ಸರಿಸಿ
ಪರರ ಒಳಿತಿಗೆ ತನ್ನ ಜೀವನ ಸವೆಸಿ!

Back To Top