Category: ಇತರೆ

ಇತರೆ

ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ:

ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ  ಕವನ ಸಂಕಲನಗಳ ಆಹ್ವಾನ:

ಪ್ರೀತಿಯ ಪ್ರೇಮವೇ…

ಪ್ರೀತಿಯ ಪ್ರೇಮವೇ… ದೇವಿ ಬಳಗಾನೂರರ ಪ್ರೇಮ ಪತ್ರ                ಹೇಗಿದ್ದಿಯಾ? ನಾನಿಲ್ಲಿ ನೂರು ನೋವುಗಳೊಂದಿಗೆ ಕ್ಷೇಮ, ನಿಜ ಹೇಳು ನಿನಗೆ ಒಂದಾದರು ನೆನಪು ನೆನಪಲ್ಲಿ ಉಳಿದಿದೆಯಾ? ಇನ್ನೇನು ಪ್ರೇಮಿಗಳ ದಿನ ಬಂದೇ ಬಿಡ್ತು. ಮೊದಲೆಲ್ಲ ಈ ದಿನಕ್ಕೆ ನೀನೇ ಮೊದಲು ಶುಭಾಶಯ ತಿಳಿಸ್ತಿದ್ದೆ ಬೇಕಂತಲೇ ನಾನು ಕಾದು ಕೂತ್ಕೋತಿದ್ದೆ. ಈಗ ನೋಡು ನಾನೇ ಲವ್ ಯು ಹೇಳಿದರು ನೀ ಕೇಳಿಸಿಕೊಳ್ಳಲ್ಲ. ಪ್ರೇಮ ಅಂದು ಇಂದು ಮುಂದೆಯೂ ಪ್ರೇಮವಾಗಿಯೇ ಇರುತ್ತೆ. ಆದರೆ ಬದಲಾಗಿದ್ದು ಮಾತ್ರ ನಾನು ನೀನು ಮತ್ತು […]

ನೆನಪಿನಂಗಳ

ಪ್ರವಚನಕಾರರು, ಆಧ್ಯಾತ್ಮಿಕ ಚಿಂತಕರು, ಸರ್ವಧರ್ಮ ಪ್ರಚಾರಕರು ಎಂದೇ ಪ್ರಖ್ಯಾತರಾದ ಇಬ್ರಾಹಿಂ ಎನ್ ಸುತಾರ ಅವರು ನಬಿಸಾಹೇಬ್ ಮತ್ತು ಅಮೀನಾಬೀ ದಂಪತಿಗಳ ಮಗನಾಗಿ 1940ರ ಮೇ10 ರಂದು ಜನಿಸಿದರು.

Back To Top