Category: ಕಾವ್ಯಯಾನ

ಕಾವ್ಯಯಾನ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಒಡನಿದ್ದವಳೊಂದು ದಿನ……..

ಕವಿತೆ ಒಡನಿದ್ದವಳೊಂದು ದಿನ…….. ಬೆಂಶ್ರೀ ರವೀಂದ್ರ ಒಡನಿದ್ದವಳೊಂದು ದಿನ …………..………………………………ಕರಗಿಹೋದೆ ಕಾಲದಲಿರುವೆಯೆಂದುಕಾದೆ ಚೈತ್ರದ ಯುಗಾದಿಗಾಗಿ ರವಿರಶ್ಮಿಯಲಿರುವೆಯೆಂದುಕಾದೆ ವೈಶಾಖದ ಬಿಸಿಲಿಗಾಗಿ ಬುವಿಯಲಿರುವೆಯೆಂದುಕಾದೆ ಜೇಷ್ಠದ ಕಾರಹುಣ್ಣಿಮೆಗಾಗಿ ಗಾಳಿಯಲಿರುವೆಯೆಂದುಕಾದೆ ಆಷಾಢದ ಸುಳಿಗಾಗಿ ಮೋಡದಲಿರುವೆಯೆಂದುಕಾದೆ ಶ್ರಾವಣ ಮಳೆಗಾಗಿ ಬುದ್ದಿಶಕ್ತಿಲಿರುವೆಯೆಂದುಕಾದೆ ಭಾದ್ರಪದದ ಚೌತಿಗಾಗಿ ಗೊಂಬೆಯಲಿರುವೆಯೆಂದುಕಾದೆ ಆಶ್ವಯುಜದ ದಸರೆಗಾಗಿ ದೀಪದಲಿರುವೆಯೆಂದುಕಾದೆ ಕಾರ್ತಿಕದ ದೀಪಾವಳಿಗಾಗಿ ಕೃಷ್ಣನುಡಿಯಲಿರುವೆಯೆಂದುಕಾದೆ ಮಾರ್ಗಶಿರದ ಗೀತಾಹಬ್ಬಕಾಗಿ ಸುಗ್ಗಿಯಲಿರುವೆಯೆಂದುಕಾದೆ ಪುಷ್ಯದ ಸಂಕ್ರಾಂತಿಗಾಗಿ ವಿರಾಗದಲಿರುವೆಯೆಂದುಕಾದೆ ಮಾಘದ ಶಿವರಾತ್ರಿಗಾಗಿ ಬಣ್ಣಗಳಲಿರುವೆಯೆಂದುಕಾದೆ ಫಾಲ್ಗುಣದ ಹೋಳಿಗಾಗಿ ವಸಂತನ ರಮ್ಯತೆಯಲಿಗ್ರೀಷ್ಮನ ಬಿಸಿ ಗಾಳಿಯಲಿವರ್ಷನ ಮರುಹುಟ್ಟಿನಲಿಶರದನ ಸಡಗರದಲಿಹೇಮಂತನ ಹಿಮದಲಿಶಿಶಿರನ ವಿರಕ್ತಿ ರಕ್ತಿಯಲಿಹುಡುಕಿದೆ ಹುಡುಗಿಈಗಅರಿವಾಯ್ತು ನೀ […]

ಗಜಲ್

ಕಂಗಳಲಿ ಕಂಗಳಿಟ್ಟು ನರಮನುಷ್ಯರ ಜಮಾನವನ್ನು ಮರೆಯಬೇಕಿದೆ
ಸುರಮಾ ಬಳಸಿ ಅಣೆಕಟ್ಟನ್ನು ಕಟ್ಟದಿರಿ ನನ್ನವಳ ಜಿಂಕೆ ನಯನಗಳಿಗೆ

ಒಲವಿನಾಳದ ಸ್ಪರ್ಶ

ಮಾತು ಮೌನ ಬೆರೆತರಳೆಯೊಳ್
ಸೊಗದ ಕಾವು ನುಚ್ಚು ನೂರಾಗುತ
ಅಧ್ವಿಗಳಾಗಿ ನಡೆದಿಹಳು
ಗೊತ್ತಿಲ್ಲದ ಹಾದಿಯ ಏಕಾಂಗಿಯಾಗಿ…

ಗಜಲ್

ಸತ್ಯಾಸತ್ಯತೆಗಳ ಜಾಲವನು ಅರಸಿ ಬೇಧಿಸಲು ಸದಾ ಮುನ್ನುಗುತ್ತೇನೆ
ನನ್ತತನವ ಗೌರವಿಸದವರನ್ನು ದೂಷಿಸುವವಳಿದ್ದೇನೆ ತೊಂದರೆ ಏನೀಗ !

Back To Top