Category: ಕಾವ್ಯಯಾನ

ಕಾವ್ಯಯಾನ

ಲೀಲಾಕುಮಾರಿ ತೊಡಿಕಾನ ಕವಿತೆ-ಜ್ವಾಲೆ

ರಕ್ಕಸರ ಅಬ್ಬರದ ಅಲೆಗಳ ಸೆಳೆತಕ್ಕೆ
ಕೊಚ್ಚಿ ಹೋಗುತ್ತಿದ್ದಾರೆ
ಬುದ್ಧ ಬಸವ ಅಸ್ತಿತ್ವ ಕಳೆದುಕೊಂಡು!
ಸಂತ ಶರಣರ ಪಾವನ ಹಾದಿ
ಕಾವ್ಯ ಸಂಗಾತಿ

ಲೀಲಾಕುಮಾರಿ ತೊಡಿಕಾನ

ಅಮುಭಾವಜೀವಿ ಮುಸ್ಟೂರುಕವಿತೆ-ಕೊಳಲನೂದು ಮಾಧವ

ಕಾವ್ಯ ಸಂಗಾತಿ

ಅಮುಭಾವಜೀವಿ ಮುಸ್ಟೂರು

ಕೊಳಲನೂದು ಮಾಧವ

ಈಶ್ವರಲಿಂಗ ಸಂಪಗಾವಿ ಕಕ್ಕೇರಿ-ಹೊಸ ಕವಿತೆ

ಮುರದ್ಧಫ್ ಗಜ಼ಲ್.

ಮುಳ್ಳುಗಳೆಡೆಯಲಿ ನಗುತಿಹ ಹೂವೇ ಜೀವನ ಪಾಠವ ಕಲಿಸುವೆಯಾ
ಸುಳ್ಳುಗಳ ಗೂಡಲಿ ಹಗೆಯ ನೋವೇ ಬವಣೆ ಕಾಟವ ಬಲಿಸುವೆಯಾ

ಹಳ್ಳ ದಿನ್ನೆಗಳ ಹತ್ತಿ ಇಳಿದು ಜೀವನದಿ ಗುರಿಯ ಸೇರುವ ಛಲ ಬೇಕಲ್ಲ
ಸೊಲ್ಲು ಸೊಲ್ಲಿಗೆ ಬಣ್ಣದ ಚಿತ್ತಾರವ ಬಿಡಿಸುತ ಭಾವವ ಸುಲಿಸುವೆಯಾ

ಕಳ್ಳ ಬೆಕ್ಕಿನಂತೆ ಕಣ್ಣುಮುಚ್ಚಿ ಹಾಲನು ಕುಡಿವ ಚಪಲಕೆ ಒಳಗಾದೆಯಲ್ಲ
ತಳ್ಳು ಗಾಡಿಯ ಮೇಲಿನ ವ್ಯಾಪಾರ ಬದುಕು ಆಸೆಗಳ ಕೊಲಿಸುವೆಯಾ

ಸಿಳ್ಳೆ ಹೊಡೆಯುವುದರಲ್ಲಿ ಮನುಜನಾ ಅವಸ್ಥೆಗಳ ಆಟ ಮುಗಿವುದು
ಮಳ್ಳ ಬುದ್ಧಿಯ ತೋರದೆ ಕ್ಷಣಕ್ಷಣಕೂ ಹೆಜ್ಜೆಗಳ ನಾದ ನಿಲಿಸುವೆಯಾ

ಅಳ್ಳು ಹುರಿದಂತೆ ಮಾತಾಡಿ ಪರರ ಮನ ಕಲಕುವ ಚಪಲಬೇಡ ಈಶ
ಗುಳ್ಳೆ ನರಿಯಂಥ ವರ್ತನೆಯ ಮೋಸದ ದಾರಿಯಲಿ ಚಲಿಸುವೆಯಾ

ಈಶ್ವರಲಿಂಗ ಸಂಪಗಾವಿ ಕಕ್ಕೇರಿ. ೧೮-೧೧-೨೦೨೩

ಅನ್ನಪೂರ್ಣ ಸು ಸಕ್ರೋಜಿ ಪುರುಷ ಪರುಷಮಣಿ

ಕಾವ್ಯಸಂಗಾತಿ ಅನ್ನಪೂರ್ಣ ಸು ಸಕ್ರೋಜಿ ಪುರುಷ ಪರುಷಮಣಿ ಪುರುಷ ಕಲ್ಲು ಹೃದಯದವನುಅನ್ನುವುದು ಸಹಜ ಒಪ್ಪಿಕೊಂಡೆಕಣ್ಣುಗಳಲಿ ಕಾಣದು ಆರ್ದ್ರತೆಕಾಣದು ಭಾವನೆಗಳಲಿ ಒರತೆ ವ್ಯಕ್ತವಾಗದು ಎಂದೂ ಸೀದಾಸಹಜ ಸರಳ ಪ್ರೇಮ ಪ್ರೀತಿಅವನ ಅವ್ಯಕ್ತ ಪ್ರೀತಿಯ ರೀತಿಬೇರೆ ತರಹ ಭಿನ್ನವಾಗಿರುವುದು ತಾಯಿ ಹೃದಯದ ಕಾಳಜಿತಂದೆಯ ತೋರಿಕೆಯ ಕೋಪಅಣ್ಣನ ಮಮತೆಯ ಗದರಿಕೆಗೆಳೆಯನ ಸಲುಗೆಯ ಬೈಗುಳ ಗಂಡಸಿನ ದರ್ಪ ಅಧಿಕಾರಪುರುಷಪ್ರಿಯ ಅಹಂಕಾರಪ್ರಿಯ ಪತ್ನಿಯ ಜೊತೆಗಾರಪರಿವಾರದ ಪರಮೇಶ್ವರ ಸಂಬಂಧಗಳ ಬಂಧ ಅರಿತವಸದಾ ಮಧುರವಾಗಿಸುವವಅವ್ವನೊಂದಿಗೆ ಹಂಚಿಕೊಳ್ಳಲಾರಪತ್ನಿಯೊಂದಿಗೆ ತೋಡಿಕೊಳ್ಳಲಾರ ಸಮತೆಯಿಂದ ಸಂಭಾಳಿಸುವನುಉದ್ಯೋಗದೊಂದಿಗೆ ಮನೆಯನುಸಹನೆಯಿಂದ ಬಾಳುವವನುಮನೆ ರಕ್ಷಿಸುವ ಕಾವಲುಗಾರನು ತನ್ನ […]

Back To Top