Category: ಕಾವ್ಯಯಾನ

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರಕವಿತೆ ‘ಗೊತ್ತಿಲ್ಲ’

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಅವರಕವಿತೆ

‘ಗೊತ್ತಿಲ್ಲ’

ಮಲ್ಲಿಕಾ ಜೆ ಆರ್ ರೈ ಕವಿತೆ- “ಬೆಟ್ಟವೇರಿದಂತೆ ಬಗೆ ಬಗೆಯ ಬಯಕೆ”

ಮಲ್ಲಿಕಾ ಜೆ ಆರ್ ರೈ ಕವಿತೆ- “ಬೆಟ್ಟವೇರಿದಂತೆ ಬಗೆ ಬಗೆಯ ಬಯಕೆ”

ಡಾ.ಕಸ್ತೂರಿ ದಳವಾಯಿ ಕವಿತೆ ಭೂಮಿಗೆ ಭಾರವಲ್ಲ

ಭೂಮಿಗೆ ಭಾರವಲ್ಲ
ಭೂತಾಯಿ ನಿನ್ನೂಡಲ
ಕರುಳಕುಡಿ ನಾನು

ಡಾ.ಕಸ್ತೂರಿ ದಳವಾಯಿ ಕವಿತೆ ಭೂಮಿಗೆ ಭಾರವಲ್ಲ

ಪ್ರೇಮಾ ಟಿಎಂಆರ್ ಅವರ ಕವಿತೆ-‘ನಿನ್ನ ದಾರಿಗೆ ದಿಟ್ಟಿಯ ನೆಟ್ಟು’

ಏನಾದರೂ ಅಂದುಕೊ
ಅದು ನಿನಗಾಗಿಯೇ ಕೃಷ್ಣ ಹೆರವರಿಗಲ್ಲ
ಕಾಯುತ್ತೇನೆ ಹೆರಳು ನೆರೆಯುವ ತನಕ

ಪ್ರೇಮಾ ಟಿಎಂಆರ್ ಅವರ ಕವಿತೆ-‘ನಿನ್ನ ದಾರಿಗೆ ದಿಟ್ಟಿಯ ನೆಟ್ಟು’

ಬಿದಿರು ಕಾಯಕದಲ್ಲಿ ಮಹಿಳಾ ಸ್ವಾವಲಂಬನೆಭಾರತಿ ಅಶೋಕ್ ಅವರ ಲೇಖನ

ವಿಶೇಷ ಲೇಖನ ಬಿದಿರು ಕಾಯಕದಲ್ಲಿ ಮಹಿಳಾ ಸ್ವಾವಲಂಬನೆ ಭಾರತಿ ಅಶೋಕ್  ದುಡಿಯದವರಿಗೆ ಉಣ್ಣುವ ಹಕ್ಕಿಲ್ಲ” ಎನ್ನುವ ಮಾತನ್ನು ಅಕ್ಷರಶಃ ಪಾಲಿಸುವ, ಕಾಯಕದ ಮಹತ್ವ ಅರಿತಿರುವ ಮತ್ತು ಅದನ್ನೇ ಬದುಕುತ್ತಿರುವ ಸಮುದಾಯಗಳಲ್ಲಿ ಮೇದಾರ ಸಮುದಾಯವೂ ಒಂದು. ದುಡಿದೇ ಉಣ್ಣುವ ಕಾಯಕ ಕಲ್ಪನೆಯನ್ನು ಕೊಟ್ಟ ಶರಣರನ್ನುಬದುಕುತ್ತಿರುವ ಈ ಸಮುದಾಯದಲ್ಲಿ “ಬಿದಿರು’ ಮಹತ್ವದ ಪಾತ್ರ ವಹಿಸಿದೆ. ತಮ್ಮ ಕಾಯಕಕ್ಕೆ ಬೇಕಾದ ಬಿದಿರು ಮೆಳೆಯನ್ನು ಪೂಜಿಸಿಕೊಂಡು ಅದನ್ನೇ ಹಾಸಿ ಹೊದ್ದು ಮಲಗುವಷ್ಟು ಅದು ಬದುಕನ್ನು ಆವರಿಸಿದೆ. ಪ್ರತಿ ವರ್ಷ ಭರತ ಹುಣ್ಣಿಮೆ […]

ಸುಕುಮಾರ ಅವರ ಗಜಲ್

ವದನಕೆ ನೆರಳು ನೀಡಿ ಎನ್ನ ಮರಳು ಮಾಡಿದೆ
ಕದನಕೆ ಸಂಪಿಗೆ ನಾಸಿಕಬೇಕು ಪರದೆಯ ಸರಿಸು

Back To Top