Category: ಕಾವ್ಯಯಾನ

ಕಾವ್ಯಯಾನ

ಅನ್ನಪೂರ್ಣ ಸು ಸಕ್ರೋಜಿ ಪುರುಷ ಪರುಷಮಣಿ

ಕಾವ್ಯಸಂಗಾತಿ ಅನ್ನಪೂರ್ಣ ಸು ಸಕ್ರೋಜಿ ಪುರುಷ ಪರುಷಮಣಿ ಪುರುಷ ಕಲ್ಲು ಹೃದಯದವನುಅನ್ನುವುದು ಸಹಜ ಒಪ್ಪಿಕೊಂಡೆಕಣ್ಣುಗಳಲಿ ಕಾಣದು ಆರ್ದ್ರತೆಕಾಣದು ಭಾವನೆಗಳಲಿ ಒರತೆ ವ್ಯಕ್ತವಾಗದು ಎಂದೂ ಸೀದಾಸಹಜ ಸರಳ ಪ್ರೇಮ ಪ್ರೀತಿಅವನ ಅವ್ಯಕ್ತ ಪ್ರೀತಿಯ ರೀತಿಬೇರೆ ತರಹ ಭಿನ್ನವಾಗಿರುವುದು ತಾಯಿ ಹೃದಯದ ಕಾಳಜಿತಂದೆಯ ತೋರಿಕೆಯ ಕೋಪಅಣ್ಣನ ಮಮತೆಯ ಗದರಿಕೆಗೆಳೆಯನ ಸಲುಗೆಯ ಬೈಗುಳ ಗಂಡಸಿನ ದರ್ಪ ಅಧಿಕಾರಪುರುಷಪ್ರಿಯ ಅಹಂಕಾರಪ್ರಿಯ ಪತ್ನಿಯ ಜೊತೆಗಾರಪರಿವಾರದ ಪರಮೇಶ್ವರ ಸಂಬಂಧಗಳ ಬಂಧ ಅರಿತವಸದಾ ಮಧುರವಾಗಿಸುವವಅವ್ವನೊಂದಿಗೆ ಹಂಚಿಕೊಳ್ಳಲಾರಪತ್ನಿಯೊಂದಿಗೆ ತೋಡಿಕೊಳ್ಳಲಾರ ಸಮತೆಯಿಂದ ಸಂಭಾಳಿಸುವನುಉದ್ಯೋಗದೊಂದಿಗೆ ಮನೆಯನುಸಹನೆಯಿಂದ ಬಾಳುವವನುಮನೆ ರಕ್ಷಿಸುವ ಕಾವಲುಗಾರನು ತನ್ನ […]

ನಾಗರತ್ನ ಎಚ್ ಗಂಗಾವತಿ.ಕರುಣೆಯ ಕಡಲು ಕನ್ನಡಮ್ಮನ ಒಡಲು

ಕಾವ್ಯ ಸಂಗಾತಿ

ನಾಗರತ್ನ ಎಚ್ ಗಂಗಾವತಿ.

ಕರುಣೆಯ ಕಡಲು

ಕನ್ನಡಮ್ಮನ ಒಡಲು

ಡಾ ಅನ್ನಪೂರ್ಣಾ ಹಿರೇಮಠ-ಸೋಲುವ ಪ್ರೀತಿ ಪಟು

ಕಾವ್ಯ ಸಂಗಾತಿ

ಡಾ ಅನ್ನಪೂರ್ಣಾ ಹಿರೇಮಠ

ಸೋಲುವ ಪ್ರೀತಿ ಪಟು

ಜಯಶ್ರೀ ಎಸ್ ಪಾಟೀಲ-“ಎಂದು ನಗುವ ನಮ್ಮ ರೈತ”

ಕಾವ್ಯಯಾನ
November 20, 2023admin
ಜಯಶ್ರೀ ಎಸ್ ಪಾಟೀಲ-“ಎಂದು ನಗುವ ನಮ್ಮ ರೈತ”
ಕಾವ್ಯಸಂಗಾತಿ

ಜಯಶ್ರೀ ಎಸ್ ಪಾಟೀಲ

“ಎಂದು ನಗುವ ನಮ್ಮ ರೈತ”

ನಾಗರಾಜ ಬಿ.ನಾಯ್ಕ.ಉಸಿರ ಆರಾಧನೆಗೆ…….

ಕಾವ್ಯ ಸಂಗಾತಿ ನಾಗರಾಜ ಬಿ.ನಾಯ್ಕ. ಉಸಿರ ಆರಾಧನೆಗೆ……. ಪುಟ್ಟ ಮಗುವಿನ ಅಳುವಅಮ್ಮನ ಕಣ್ಣಲ್ಲಿ ಸಂತೈಸುವನಗುವೊಂದ ಪ್ರೀತಿ ಎನ್ನಲೇ……ಹಾರಿಹೋದ ಹಕ್ಕಿಯ ದಾರಿಯಕಾಯುತಿರುವ ಮರಿಗಳನೋಟವನ್ನು ಪ್ರೀತಿ ಎನ್ನಲೇ…..ನಡೆವ ನಿಧಾನ ನಡಿಗೆಗೆಆಧಾರವಾಗುವ ಪರಿಚಯದಹೆಗಲಿಗೆ ಪ್ರೀತಿಯೆನ್ನಲೇ…..ಮಾತಲ್ಲೇ ಮನ ಕರಗಿಸುವಸೋಜಿಗದ ಶಬ್ದಗಳಿಗೆಕಾವ್ಯ ಸೂಚಿಗೆ ಪ್ರೀತಿಯೆನ್ನಲೇ…..ಮಣ್ಣ ಕಣದಿ ಜೀವಿತದಒಲವಾಗಿ ಕುಳಿತಭರವಸೆಗೆ ಪ್ರೀತಿಯೆನ್ನಲೇ…..ದನಿಯಿರದ ಭಾವದಲಿಋಣಿಯಾದ ಒಲವಿಗೆಮೌನದಲ್ಲೂ ನಗುವಾದನಲಿವಿಗೆ ಪ್ರೀತಿಯೆನ್ನಲೇ……ಕರಗಿದ ಹೃದಯದ ಮಾತು ಜೇನುಮೌನ ಮಲ್ಲಿಗೆಯ ಹಾಡುಬೆವರ ಹನಿಯಹಿರಿಮೆಗೆ ಪ್ರೀತಿಯೆನ್ನಲೇ….ಆಪ್ತತೆಯ ಚೆಲುವಿಗೆಮನವರಳಿಸೋ ಗೆಲುವಿಗೆಉಸಿರ ಆರಾಧನೆಗೆಪ್ರೀತಿಯೆನ್ನಲೇ……… ನಾಗರಾಜ ಬಿ.ನಾಯ್ಕ. .

Back To Top