ಪ್ರೊ ರಾಜನಂದಾ ಘಾರ್ಗಿ-ಹಚ್ಚಬೇಕು ಹಣತೆ
ಕಾವ್ಯ ಸಂಗಾತಿ
ಹಚ್ಚಬೇಕು ಹಣತೆ
ಪ್ರೊ ರಾಜನಂದಾ ಘಾರ್ಗಿ
ಡಾ. ನಿರ್ಮಲ ಬಟ್ಟಲ-ಹಚ್ಚಬೇಕು ಹಣತೆ
ಕಾವ್ಯ ಸಂಗಾತಿ
ಡಾ. ನಿರ್ಮಲ ಬಟ್ಟಲ-ಹಚ್ಚಬೇಕು ಹಣತೆ
ಹಮೀದಾ ಬೇಗಂ ದೇಸಾಯಿ-ಕನ್ನಡದ ಜ್ಯೋತಿ
ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ-ಕನ್ನಡದ ಜ್ಯೋತಿ
ಶಾಲಿನಿ ಕೆಮ್ಮಣ್ಣು- ಹೊಸತನದ ಗಮಲು
ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು- ಹೊಸತನದ ಗಮಲು
ಮಧು ಕಾರಗಿ ಇಂದಲ್ಲ ನಾಳೆ
ಕಾವ್ಯ ಸಂಗಾತಿ
ಮಧು ಕಾರಗಿ ಇಂದಲ್ಲ ನಾಳೆ
ಬೆಂಶ್ರೀ ರವೀಂದ್ರ-ಕವಿತೆ
ಕಾವ್ಯ ಸಂಗಾತಿ
ಬೆಂಶ್ರೀ ರವೀಂದ್ರ-ಕವಿತೆ
ಮರುಳಸಿದ್ದಪ್ಪ ದೊಡ್ಡಮನಿ-ಹೈಕುಗಳು
ಕಾವ್ಯ ಸಂಗಾತಿ
ಮರುಳಸಿದ್ದಪ್ಪ ದೊಡ್ಡಮನಿ-ಹೈಕುಗಳು
ವಿಶ್ವನಾಥ ಎನ್ ನೇರಳಕಟ್ಟೆ ಕವಿತೆ-ದೀಪಾವಳಿಯ ದಿನ…
ಕಾವ್ಯ ಸಂಗಾತಿ ವಿಶ್ವನಾಥ ಎನ್ ನೇರಳಕಟ್ಟೆ ಕವಿತೆ-ದೀಪಾವಳಿಯ ದಿನ… ಪುಟ್ಟ ಹುಡುಗ ಕಾಯುತ್ತಾನೆನೆಲಚಕ್ರ, ಸುರುಸುರು ಬತ್ತಿ,ರಾಕೆಟ್, ಬಾಂಬ್ ಕೈಯ್ಯಲ್ಲಿ ಹಿಡಿದುಕತ್ತಲು ಕವಿಯುವ ಸಮಯಕ್ಕಾಗಿಸಿಡಿಯುವ ಪಟಾಕಿಗಳದ್ದೇ ಕನಸುಅವನ ಕಣ್ಣತುಂಬಾ ಏರಿದ ಬೆಲೆಏರದ ಜೇಬಿನ ತೂಕದ್ದೇ ಚಿಂತೆಈಸೀಚೇರಿನಲ್ಲಿ ಕುಳಿತ ಅಪ್ಪನಿಗೆ ಅಮ್ಮ ಅಡುಗೆಕೋಣೆಯಲ್ಲಿರುತ್ತಾಳೆಮನೆಯವರ ಬಾಯಿರುಚಿ ತೀರಿಸುವಹೊಣೆಯನ್ನು ಹೆಗಲಲ್ಲಿ ಹೊತ್ತುಕೊಂಡು ಪುರಾಣಗ್ರಂಥಗಳನ್ನು ಓದುತ್ತಾಎಂಜಲು ಬೆರಳಲ್ಲಿಯೇನರಕಾಸುರ- ಬಲೀಂದ್ರರನ್ನುಕೊಲ್ಲುತ್ತಾರೆ ಅಜ್ಜ ಕಣ್ಣು ಹಣ್ಣಾದ ಅಜ್ಜಿಗೆ‘ಬಾಯಾರಿದ’ ಬತ್ತಿಮುಗಿಯುತ್ತಾ ಬಂದ ಜೀವತೈಲನಂದುವುದಕ್ಕೆ ಸಿದ್ಧವಾದಬೆಳಕೇ ಕಾಣುತ್ತದೆ
ಅಮುಭಾವಜೀವಿ ಮುಸ್ಟೂರು-ಗಜಲ್
ಕಾವ್ಯಸಂಗಾತಿ
ಗಜಲ್
ಅಮುಭಾವಜೀವಿ ಮುಸ್ಟೂರು
ದಶಕ-ಹನಿಬಿಂದು
ಕಾವ್ಯಸಂಗಾತಿ
ಹನಿಬಿಂದು