Category: ಕಾವ್ಯಯಾನ

ಕಾವ್ಯಯಾನ

ಬದುಕೊಂದು ಖಾಲಿ ಹಾಳೆ

ಕಾವ್ಯ ಸಂಗಾತಿ ಬದುಕೊಂದು ಖಾಲಿ ಹಾಳೆ ಒಲವು ಬದುಕೊಂದುಬರಿದೆ ಖಾಲಿ ಹಾಳೆಬರೆಯದೇ ಬಿಟ್ಟಖಾಲಿ ಹಾಳೆ ಇಷ್ಟದ ಹೂ ಒಂದನುಚಿತ್ರಸಬಹುದುಮೆಚ್ಚುಗೆಯ ಬಣ್ಣವನ್ನೇಅದರಕ್ಕೆ ತುಂಬಬಹುದು ಒಲವಿನ ಅಕ್ಷರಗಳನ್ನೇಪೋಣಿಸಬಹುದುಹಿಡಿಸಿದ ಕವಿತೆಗಳಿಗಷ್ಟೇಜೀವ ನೀಡಬಹುದು ನಿಲುವಿನ ದಾರಿಗಳಲ್ಲೇನಡೆಯಬಹುದುಬೇಕೆಂದ ಗುರಿಗಳಿಗಷ್ಟೇಗರಿ ಮೂಡಿಸಬಹುದು ಆದರಿಲ್ಲಿ,ಮಾಯಾವಿ ಚಿತ್ರವೊಂದುಮೈದಳೆಯಬಹುದುಬೇಡದ ಕವಿತೆಯೊಂದುಕಾಡಬಹುದುಕಾಣದ ದಾರಿಯೊಂದುಕೈ ಹಿಡಿಯಬಹುದು ಬದುಕೊಂದು ಬರಿದೆಖಾಲಿ ಹಾಳೆಬರೆಯದೇ ಬಿಟ್ಟಖಾಲಿ ಹಾಳೆ….

ಸುಗ್ಗಿಕಾಲ…

ಬಣ್ಣದ ಬದುಕೊಂದು ನವಿಲಂತೆ
ಜಗದ ಸುಂದರತೆಗೊಂದು ರಂಗು
ಮೂಡಲ ಮನೆಯ ಕದ ತೆರೆದಂತೆ
ಹೊಂಗಿರಣ ಚಿಮ್ಮಿದ ಹಬ್ಬದ ತೇರು

ಪ್ರೇಮಕನ್ನಿಕೆಯ ಆಸೆ

ಸರಿದಿವೆ ದಿನಗಳು ಯುಗವನು ಮೆಲ್ಲಗೆ
ಹರಿಯುವ ಕಂಬನಿ ಧಾರೆ
ತೆರೆದಿದೆ ರಮಣಿಯೆ ಹೃದಯದ ಬಾಗಿಲು
ಕೊರೆಯುವ ತಂಪಿನ ನೀರೆ

ಗಜಲ್

ಏಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂದು ಘರ್ಜಿಸಿ
ಯುವಕರ ಸೋಮಾರಿತನ ಬಡಿದು ಓಡಿಸಿದರು ವಿವೇಕಾನಂದ

ಭೂಸಿರಿಯು ಮುಗಿಲ ಮಾಳಿಗೆಯಲಿಮೋಡವೊಂದು ಗೂಡು ಕಟ್ಟಿದೆಭೂವನದಲಿ ಶೃಂಗಾರದಿಂದಲಿನವಿಲ ನಾಟ್ಯವು ಮುದವ ನೀಡಿದೆ ತುಂತುರು ಹನಿಯಲಿಘಮ್ಮನೆಂದಿದೆ ಭೂವಾಸನೆಗಂಡು ನವಿಲು ರೆಕ್ಕೆಯ ಬಿಚ್ಚಿತಾನು ಕುಣಿದಿದೆ ಕಾಮನೆ ಹಸಿರ ಮೈಸಿರಿಯು ಎಲ್ಲೆಡೆರಮ್ಯಕಾಲದ ವೈಭವಬಾನು ಭುವಿಯಲಿಎಂಥದಿದೋ ಆಕರ್ಷಣಾ ಚೈತ್ರ ಚಿಗುರಲಿ ಕೋಗಿಲೆಗಾನಮಾವು ತೆಂಗಿನ ರಸದೌತಣಪ್ರಕೃತಿ ಮಾತೆಯ ಮಡಿಲು ತುಂಬಿದೆವಿವಿಧ ಹೂಗಳು ಅರಳಿ ನಿಂತಿವೆ ಭೂಸಿರಿಯ ಒಡಲು ಮಾಗಿದೆಮೋಡದಂಚಿನ ಹನಿಗಳಿಂದಕಾವ್ಯರಸವು ಹರಿದಿದೆಹಸಿರ ವನದ ಸೆರಗಿನಿಂದ ದೀಪಿಕಾ ಚಾಟೆ

ಗಜಲ್

ಅವರಿವರು ಬಿಟ್ಟ ಅಂಗಿ ವಸ್ತ್ರ ಮೈಯ ಮುಚ್ಚಿದ್ದವು
ಉಂಡ ಅವಮಾನಗಳಿಂದಲೇ ಹೆಮ್ಮರ ಈ ದಿನ ಆಧಾರವಾಗಿರುವುದು

ಹೆಣ್ಣು ; ಮತ್ತವಳ ಕನಸು

ಕಾವ್ಯ ಸಂಗಾತಿ ಹೆಣ್ಣು ; ಮತ್ತವಳ ಕನಸು ಡಾ. ಸುರೇಖಾ ರಾಠೋಡ್ ಓದಬೇಕು ಹೆಣ್ಣುತನ್ನ ಅಸ್ತಿತ್ವ ಸ್ಥಾಪಿಸುವುದಕ್ಕಾಗಿ ಓದಬೇಕು ಹೆಣ್ಣುತನ್ನ ತಾನು ಗುರುತಿಸಿಕೊಳ್ಳುವುದಕ್ಕಾಗಿ… ಓದಬೇಕು ಹೆಣ್ಣುತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವುದಕ್ಕಾಗಿ… ಓದಬೇಕು ಹೆಣ್ಣುಸ್ವಾವಲಂಬಿಯಾಗುವುದಕ್ಕಾಗಿ.. ಓದಬೇಕು ಹೆಣ್ಣುಜ್ಞಾನ ಪಡೆಯುವುದಕ್ಕಾಗಿ… ಓದಬೇಕು ಹೆಣ್ಣುಸಮಾಜದಲ್ಲಿರುವ ಅಸಮಾನತೆಯ ಅರಿಯುವುದಕ್ಕಾಗಿ… ಓದಬೇಕು ಹೆಣ್ಣುಉದ್ಯೋಗ ಪಡೆಯುವುದಕ್ಕಾಗಿ…. ಓದಬೇಕು ಹೆಣ್ಣುಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯುವುದಕ್ಕಾಗಿ…. ಓದಬೇಕು ಹೆಣ್ಣುಸಮಾಜದಲ್ಲಿರುವ ಅಜ್ಞಾನವ ಅಳಿಸಿಹಾಕುವುದಕ್ಕಾಗಿ… ಓದಬೇಕು ಹೆಣ್ಣುನಾಯಕತ್ವ ಗುಣಗಳನ್ನು ಬೆಳಿಸಿಕೊಳ್ಳುವುದಕ್ಕಾಗಿ… ಓದಬೇಕು ಹೆಣ್ಣುತನ್ನ ಹಕ್ಕುಗಳನ್ನು ಅರಿತುಕೊಳ್ಳುವುದಕ್ಕಾಗಿ… ಓದಬೇಕು ಹೆಣ್ಣುಸ್ವತಂತ್ರವಾಗಿ ಬದುಕುವುದಕ್ಕಾಗಿ… ಓದಬೇಕು […]

Back To Top