Category: ಇತರೆ

ಇತರೆ

ಸಂಗೀತ ಒಂದು ಅಧ್ಬುತ ಶಕ್ತಿ ಡಾ.ಸುನಂದಾ ಬಿ.ಸಾಲವಾಡಗಿ

ವಿಶೇಷ ಲೇಖನ ಸಂಗೀತ ಒಂದು ಅಧ್ಬುತ ಶಕ್ತಿ ಡಾ.ಸುನಂದಾ ಬಿ.ಸಾಲವಾಡಗಿ ಸಂಗೀತ ಒಂದು ಅಧ್ಬುತ ಶಕ್ತಿ ನಮ್ಮ ಪುರಾತನ ಋಷಿ ಮುನಿಗಳು ಸಂಗೀತವನ್ನು “ಗಂಧರ್ವ ವಿದ್ಯೆ” ಎಂದೂ “ಸಂಗೀತ ಕಲೆ” ಎಂದೂ ಗುರುತಿಸಿದ್ದಾರೆ. ಸಂಗೀತದ ಮೂಲಕ ಅವರು ಲೌಕಿಕ ಮತ್ತು ಪಾರಮಾರ್ಥಿಕ ಜೀವನದ ಅರ್ಥವನ್ನು ಅರಿತು ಕೊಂಡಿದ್ದರು. ಸಂಗೀತದಲ್ಲಿಯ ಅಲೌಕಿಕ ಶಕ್ತಿಯನ್ನು ಗುರುತಿಸಿ, ತನ್ಮೂಲಕ ಶಿವ ಸಾಕ್ಷಾತ್ಕಾರವನ್ನು ಸಾಧಿಸಿದ್ದರು. ಈ ದೃಷ್ಟಿಯಲ್ಲಿ ಅವರಿಗೆ ಸಂಗೀತವು ನಾದಾಂತವೂ ಆಗಿತ್ತು. ವೇದಾಂತವೂ ಆಗಿತ್ತು. ಸಂಗೀತದಲ್ಲಿ ಅಧ್ಯಾತ್ಮಿಕ ರಸಾಭಿವ್ಯಕ್ತಿ ಮತ್ತು ರಸಾನುಭಾವಗಳೇ […]

ಭಾರತದ ಅಪ್ರತಿಮ ಸಮಾಜ ಸುಧಾರಕ ಬಾಲ ಗಂಗಾಧರ ತಿಲಕ

ಲೇಖನ

ಭಾರತದ ಅಪ್ರತಿಮ ಸಮಾಜ

ಸುಧಾರಕ ಬಾಲ ಗಂಗಾಧರ ತಿಲಕ

ಭಾರತಿ ಕೇದಾರಿ ನಲವಡೆ.

ಕಮಲಾ ರಾಜೇಶ್ ಅವರಿಗೆ ಸರ್ವಾದ್ಯಕ್ಷೆಯಾಗಿ ಆಯ್ಕೆ

ಕಮಲಾ ರಾಜೇಶ್ ಅವರಿಗೆ ಸರ್ವಾದ್ಯಕ್ಷೆಯಾಗಿ ಆಯ್ಕೆ

ಮುಕ್ತಕ ಕವಯಿತ್ರಿಯಾದ ಕಮಲಾ ರಾಜೇಶ್ ಅವರಿಗೆ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್( ರಿ) ಬೆಂಗಳೂರು ಸಂಸ್ಥೆಯು ನಾಲ್ಕನೇ ಮಹಿಳಾ ಸಾಂಸ್ಕೃತಿಕ ಸಮಾವೇಶಕ್ಕೆ ಸರ್ವಾಧ್ಯಕ್ಷೆಯಾಗಿ ಆಯ್ಕೆ

ಇಂದಿನ ಶಿಕ್ಷಕ

ಲೇಖನ ಇಂದಿನ ಶಿಕ್ಷಕ ಸುಮಾ ಕಿರಣ್ ಮಿತ್ರರೇ, ಒಂದು ಇಪ್ಪತ್ತೈದು ವರ್ಷಗಳಷ್ಟು ಹಿಂದಕ್ಕೆ ನಮ್ಮ ನೆನಪನ್ನು ಹೊರಳಿಸಿದ್ದೇ ಆದರೆ… ಬಹಳಷ್ಟು ಮನಸ್ಸಿಗೆ ಮುದ ನೀಡುವ ನೆನಪುಗಳು ಗರಿಗೆದರುತ್ತವೆ! ಅದರಲ್ಲಿ ಒಂದು, ನಮ್ಮ ಶಾಲಾ ದಿನಗಳು. ಶಾಲೆ ಎಂಬುದು ನಮ್ಮ ಪಾಲಿಗೆ ಕೇವಲ ವಿದ್ಯೆ ಕಲಿಯುವ ಜಾಗದಂತೆ ಇರದೆ, ವಿದ್ಯಾ ದೇಗುಲದಂತೆ ಗೋಚರಿಸುತ್ತಿತ್ತು. ಅದಕ್ಕಾಗಿಯೇ ತರಗತಿಯ ಒಳಗೆ ಹೋಗುವ ಮೊದಲು ಶಾಲೆಯ ಮುಂಭಾಗದ ಗೋಡೆಗೆ ಸಾಲಾಗಿ ನಮ್ಮ ಚಪ್ಪಲಿಗಳನ್ನು ಜೋಡಿಸಿಟ್ಟು ಬರಿಗಾಲಲ್ಲಿ ಕುಳಿತು ಪಾಠ ಕೇಳುತ್ತಿದ್ದೆವು. ಇನ್ನೂ ಬಹಳಷ್ಟು […]

ನಟ, ನಾಟಕಕಾರ, ಕವಿ, ಕಲಾವಿದ ಎಲ್ಲಕ್ಕೂ ಮಿಗಿಲಾಗಿ ‘ಮಾನವಪ್ರೇಮಿ’ ಸಾಹಿತಿ ಸತೀಶ ಕುಲಕರ್ಣಿ.!

ವ್ಯಕ್ತಿ ಚಿತ್ರ ನಟ, ನಾಟಕಕಾರ, ಕವಿ, ಕಲಾವಿದ ಎಲ್ಲಕ್ಕೂ ಮಿಗಿಲಾಗಿ ‘ಮಾನವಪ್ರೇಮಿ’ ಸಾಹಿತಿ ಸತೀಶ ಕುಲಕರ್ಣಿ ನಟ, ನಾಟಕಕಾರ, ಕವಿ, ಕಲಾವಿದ ಎಲ್ಲಕ್ಕೂ ಮಿಗಿಲಾಗಿ ‘ಮಾನವಪ್ರೇಮಿ‘ ಸಾಹಿತಿ ಸತೀಶ ಕುಲಕರ್ಣಿ.! — ನಟ — ನಾಟಕಕಾರ, ಕವಿ — ಕಲಾವಿದ — ಎಲ್ಲಕ್ಕೂ ಮಿಗಿಲಾಗಿ ‘ಮಾನವಪ್ರೇಮಿ’ ಅತಿಮಾನುಷ ಸರಳ, ಸಹಜ, ಪ್ರಾಕೃತಿಕ ಮನುಷ್ಯ ಸತೀಶ ಕುಲಕರ್ಣಿಯವರು ಹುಟ್ಟಿದ್ದು ಧಾರವಾಡದಲ್ಲಿ. ತಂದೆ ನೀಲಕಂಠರಾವ್‌ ಕುಲಕರ್ಣಿ, ತಾಯಿ ಲೀಲಾಬಾಯಿ ಕುಲಕರ್ಣಿ ಅಂತ. ಚಿಕ್ಕಂದಿನಿಂದಲೂ ನಾಟಕದ ಬಗೆಗೆ ಬೆಳೆದ ಅಭಿರುಚಿಯಿಂದ ಹಲವಾರು […]

Back To Top